ಪಿತೃಪಕ್ಷ ಶುರುವಾಗಲಿದೆ ಪಿತೃಪಕ್ಷ ಮಾಡದಿದ್ದರೆ ಅವರಿಂದ ತೊಂದರೆ ಅನುಭವಿಸುತ್ತೀರಾ ?

ಪಿತೃಪಕ್ಷ ಶುರುವಾಗಲಿದೆ ಪಿತೃಪಕ್ಷ ಮಾಡದಿದ್ದರೆ ಅವರಿಂದ ತೊಂದರೆ ಅನುಭವಿಸುತ್ತೀರಾ ಹಿಂದೂ ಧರ್ಮದಲ್ಲಿ ಪಿತೃ ಪಕ್ಷವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಪಿತೃಪಕ್ಷದಲ್ಲಿ ನಮ್ಮನ್ನು ಅಗಲಿದ ಹಿರಿಯರನ್ನು ನೆನೆಯುವ ದಿನವಾಗಿದೆ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಅವರಿಗೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ತಮ್ಮ ಹಿರಿಯರ ಮನಸ್ಸಿಗೆ ಶಾಂತಿ ಸಿಗಲಿ ಎಂದು ಈ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ ಪಿತೃಪಕ್ಷದ ಕೊನೆಯ ದಿನವನ್ನು ಸರ್ವ ಪಕ್ಷದ ಅಮವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುತ್ತದೆ ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅತ್ಯಂತ ಪ್ರಮುಖ ದಿನವಾಗಿರುತ್ತದೆ ಪಿತೃಪಕ್ಷದ […]

Continue Reading

ಸ್ವಸ್ತಿಕ್ ಚಿಹ್ನೆ ಹೀಗೆ ಪೂಜೆ ಮಾಡಿ ಧನ ಪ್ರಾಪ್ತಿಯನ್ನು ಹೆಚ್ಚಿಸಿಕೊಳ್ಳಿ

ಸ್ವಸ್ತಿಕ್ ಚಿಹ್ನೆ ಹೀಗೆ ಪೂಜೆ ಮಾಡಿ ಧನ ಪ್ರಾಪ್ತಿಯನ್ನು ಹೆಚ್ಚಿಸಿಕೊಳ್ಳಿ ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಇದ್ದರೆ ಅದೃಷ್ಟ ಇದು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಭಾರತದಲ್ಲಿ ಅನಾದಿಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ್ ಈ ಚಿಹ್ನೆಗೆ ಆರು ಸಾವಿರ ವರ್ಷಗಳ ಇತಿಹಾಸವಿದೆ ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭವಾಗುತ್ತದೆ ಎಂಬ ನಂಬಿಕೆ ಇದೆ ಸ್ವಸ್ತಿಕ್ ಚಿಹ್ನೆ ಯು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ ಇದರ ಎಡಬದಿಯಲ್ಲಿ ಗಣೇಶ ದೇವರು ಇರುವರು ಎಂದು ಸೂಚಿಸುತ್ತದೆ […]

Continue Reading

ಪೂಜೆಯ ವೇಳೆಯಲ್ಲಿ ತೆಂಗಿನಕಾಯಿ ಕೊಳೆತು ಅಥವಾ ಹೂವ ಬಂದರೆ ಯಾವುದರ ಸಂಕೇತ ನಿಮಗೆ ಗೊತ್ತಾ

ಪೂಜೆಯ ವೇಳೆಯಲ್ಲಿ ತೆಂಗಿನಕಾಯಿ ಕೊಳೆತು ಅಥವಾ ಹೂವ ಬಂದರೆ ಯಾವುದರ ಸಂಕೇತ ನಿಮಗೆ ಗೊತ್ತಾ ಹಿಂದೂ ಸಂಪ್ರದಾಯದಲ್ಲಿ ಯಾವುದಾದರೂ ಪೂಜೆಯನ್ನು ಮಾಡಬೇಕಾದರೆ ಮದುವೆ ಯಾವುದಾದರೂ ಶುಭಕಾರ್ಯವನ್ನು ಮಾಡಬೇಕಾದರೆ ತೆಂಗಿನಕಾಯಿ ಬಹಳ ಮುಖ್ಯವಾದ ಪಾತ್ರವನ್ನು ನೀಡುತ್ತಾರೆ ಯಾವುದೇ ರೀತಿಯ ಚಿಕ್ಕ ಪೂಜೆಯನ್ನು ಆದರೂ ಸಹ ತೆಂಗಿನಕಾಯಿ ಇಲ್ಲದೆ ಮಾಡುವುದಿಲ್ಲ ಮತ್ತು ನಮ್ಮ ಇತಿಹಾಸದಲ್ಲಿಯೂ ರಾಮಾಯಣ ಮಹಾಭಾರತದಲ್ಲಿಯು ಸಹ ತೆಂಗಿನಕಾಯಿಯ ಬಗ್ಗೆ ತುಂಬಾ ತಿಳಿಸಿದ್ದಾರೆ ಅವರು ತೆಂಗಿನ ಕಾಯಿಯನ್ನು ಮನುಷ್ಯನೇ ತಲೆಯ ರೀತಿಯಲ್ಲಿ ಭಾವಿಸುತ್ತಿದ್ದರು ತೆಂಗಿನಕಾಯಿಯ ಬೇರುಗಳು ತಲೆಯೊಳಗಿನ ನರಗಳು […]

Continue Reading

ಕೇತು ದೋಷಕ್ಕೆ ಪರಿಹಾರ

ಕೇತು ದೋಷ ರಾಹು ಶುಭಲಗ್ನದಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಗೌರವ ಉತ್ತಮ ಜೀವನವನ್ನು ಪಡೆಯುವಿರಿ ಎರಡನೇ ಸ್ಥಾನದಲ್ಲಿ ರಾಹು ಇದ್ದರೆ ಹಣ ಹೆಚ್ಚಾಗಿ ವ್ಯಯವಾಗುವುದು ಮೂರನೇ ಸ್ಥಾನದಲ್ಲಿ ರಾಹು ಇದ್ದರೆ ಉದ್ಯೋಗ ಪ್ರಗತಿ ಕೈತುಂಬ ಸಂಪಾದನೆಯಾಗುತ್ತದೆ ನಾಲ್ಕನೇ ಸ್ಥಾನದಲ್ಲಿ ರಾಹು ಇದ್ದರೆ ಭೂಮಿ ಮನೇಲಿದ್ಯಾ ಬಂಗ ಎಲ್ಲವನ್ನು ಹಾನಿ ಮಾಡುತ್ತಾನೆ ಐದನೇ ಸ್ಥಾನದಲ್ಲಿ ರಾಹು ಇದ್ದರೆ ಉದ್ಯೋಗದಲ್ಲಿ ಕೀರ್ತಿಯನ್ನು ಸಂಪಾದಿಸುತ್ತಾನೆ ಆರನೇ ಸ್ಥಾನದಲ್ಲಿ ರಾಹು ಇದ್ದರೆ ಶತ್ರು ಬಾಧೆ ಮತ್ತು ನಷ್ಟ ಉಂಟಾಗುತ್ತದೆ ಏಳನೇ ಸ್ಥಾನದಲ್ಲಿ ರಾಹು ಇದ್ದರೆ […]

Continue Reading

ಗುರುವಾರ ಜನಿಸಿದವರ ರಾಶಿ ಫಲ

ಗುರುವಾರ ಜನಿಸಿದವರ ರಾಶಿ ಫಲ ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ( ಕಾಲ್/ವಾಟ್ಸಪ್ ) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ […]

Continue Reading

ವಯಸ್ಸಾಯ್ತು ಮದುವೆ ಆಗ್ತಿಲ್ಲ ಅನ್ನೋ ಚಿಂತೆ ಇನ್ಮುಂದೆ ಬೇಡ

ವಯಸ್ಸಾಯ್ತು ಮದುವೆ ಆಗ್ತಿಲ್ಲ ಅನ್ನೋ ಚಿಂತೆ ಇನ್ಮುಂದೆ ಬೇಡ ನಾವು ನಕ್ಷತ್ರಗಳಲ್ಲಿ ಜನ್ಮ ಕೊಂಡಲೀಗೇ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ ಮತ್ತು ಗ್ರಹಗಳ ಸ್ಥಾನದ ಮೇಲೆ ಅದು ಯಾವ ರೀತಿಯ ಫಲಗಳನ್ನು ಕೊಡುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳುತ್ತೇವೆ ನಕ್ಷತ್ರಗಳು ಮದುವೆಯ ಮುಂದಿನ ಜೀವನವನ್ನು ತಿಳಿಯಲು ಮತ್ತು ಮದುವೆಯ ಸಮಯ ತಿಳಿಯಲು ಒಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಗೆ ಸಂಬಂಧಿಸಿದಂತೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ ಕೆಲವರ ಜೀವನದಲ್ಲಿ ನಕ್ಷತ್ರಗಳಿಂದ ಮದುವೆಯಾಗುವುದು ಮತ್ತು ಅವರ ವೈವಾಹಿಕ ಜೀವನ ತುಂಬಾ ಹದಗೆಟ್ಟಿರುತ್ತದೆ ಓಂ ಶ್ರೀ […]

Continue Reading

ಬನ್ನಿ ಮರದ ಮಹತ್ವ

ಬನ್ನಿ ಮರದ ಮಹತ್ವ ಈ ಬನ್ನಿ ಮರವು ಆಗ್ನೇಯ ಏಷ್ಯಾದಲ್ಲಿ ಪ್ರಮುಖವಾಗಿ ನೆಲೆಗೊಂಡಿದೆ ಈ ಮರವನ್ನು ಔಷಧಿಯ ಬಳಕೆಗೆ ಬಳಸಲಾಗುತ್ತದೆ ಕುಷ್ಟರೋಗ ಚರ್ಮರೋಗ ಗ್ರಂಥಿಗಳು ಹತ್ತು ಹಲವು ಮಕ್ಕಳ ರೋಗಗಳು ವಾತ-ಪಿತ್ತ ಅತಿಸಾರ ಶ್ವಾಸ ಸಂಬಂಧಿಸಿದ ರೋಗಗಳಿಗೆ ಈ ಮರಗಳನ್ನು ಬಳಸುತ್ತಾರೆ ಧನ್ವಾಂತರಿ ನಿಘಂಟಿನ ಪ್ರಕಾರ ಪಂಚ ಮರಗಳಲ್ಲಿ ಈ ಮರವು ಸಹ ಒಂದಾಗಿದೆ ಯಾವುದೇ ರೋಗವನ್ನು ವಾಸಿ ಮಾಡಿದ ನಂತರ ಸ್ನಾನ ಮಾಡಲು 5 ಮರಗಳನ್ನು ಬಳಸಲಾಗುತ್ತದೆ ಇದು ರೋಗದ ಸೋಂಕುಗಳನ್ನು ನಿವಾರಿಸುವುದು ಅಲ್ಲದೆ ಇದು […]

Continue Reading

ನಿಮ್ಮ ಜಾತಕದಲ್ಲಿ ಗಜಕೇಸರಿಯೋಗ ಇದ್ದರೆ ತಿಳಿಯೋದು ಹೇಗೆ

ನಿಮ್ಮ ಜಾತಕದಲ್ಲಿ ಗಜಕೇಸರಿಯೋಗ ಇದ್ದರೆ ತಿಳಿಯೋದು ಹೇಗೆ ನಿಮ್ಮ ಜಾತಕದಲ್ಲಿ ಗಜಕೇಸರಿಯೋಗ ಇದೆಯಾ ಗಜಕೇಸರಿ ಯೋಗವನ್ನು ನಾವು ಹೇಗೆ ಕಂಡುಹಿಡಿಯುವುದು ಗಜ ಮತ್ತು ಕೇಸರಿ ಎರಡು ಪ್ರಾಣಿಗಳ ಒಂದು ಭಾಗವಾಗಿದೆ ಎಂದರೆ ಆನೆ ಸಂಪತ್ತು ಎಲ್ಲವೂ ಸಹ ಬರುವಂತದ್ದು ಸಿಂಹದ ಸ್ಥೈರ್ಯ ಮತ್ತು ಗರ್ಜನೆ ಒಟ್ಟಾರೆ ಇದನ್ನು ನಾವು ನರಸಿಂಹ ಸ್ವಾಮಿಗೆ ಹೋಲಿಕೆ ಮಾಡಲಾಗುತ್ತದೆ ಗಜ ಲಕ್ಷ್ಮಿಯ ಸ್ವರೂಪ ನರಸಿಂಹಸ್ವಾಮಿಯ ಕೇಸರಿಯ ಸ್ವರೂಪಿ ಗಜಕೇಸರಿ ಯೋಗವು ಯಾರ ಜಾತಕದಲ್ಲಿ ಬಂದರೆ ಅಧ್ಯಾತ್ಮ ಎಂದರೆ ನಿಮ್ಮ ಜಾತಕದಲ್ಲಿ ಚಂದ್ರ […]

Continue Reading

ಮೈಸೂರು ದಸರಾ ಇತಿಹಾಸ

ಮೈಸೂರು ದಸರಾ ಇತಿಹಾಸ ಹತ್ತು ದಿನಗಳ ಕಾಲ ತುಂಬಾ ವಿಜ್ರಂಭಣೆಯಿಂದ ಆಚರಿಸುವಂತಹ ಒಂದು ಹಬ್ಬವೇ ನವರಾತ್ರಿ ಹಬ್ಬ ಅಷ್ಟೇ ಅಲ್ಲದೆ ವಿಶ್ವವಿಖ್ಯಾತಿ ಪ್ರಸಿದ್ಧ ಗೊಂಡಿರುವ ಮೈಸೂರು ದಸರಾಗೆ ಎರಡು ರೀತಿಯ ವಿಜ್ರಂಭಣೆ ಇರುತ್ತದೆ ಮೊದಲನೆಯದು ಒಂಬತ್ತು ದಿನಗಳ ನವರಾತ್ರಿ ಆದರೆ ಇನ್ನೊಂದು ಹತ್ತುದಿನಗಳ ದಸರಾ ಉತ್ಸವ ಮೊದಲನೆಯದು ಅರಮನೆ ಒಳಗಿನ ರಾಜ್ಯ ಮಹಾರಾಜರ ರಾಜವಂಶಸ್ಥರ ಪೂಜಾ ವಿಧಿವಿಧಾನಗಳು ಆದರೆ ಸರ್ವರಿಗೂ ಉದ್ದವಾಗಿ ಎರಡನೆಯದು ಅನಾವರಣಗೊಳ್ಳುತ್ತದೆ ನಮ್ಮ ಸಂಸ್ಕೃತಿ ಮತ್ತು ಶಕ್ತಿ ಸ್ವರೂಪವಾದ ಈ ನವರಾತ್ರಿ (ನುಡಿದಂತೆ ನಡೆಯುವುದು) […]

Continue Reading

ಕನಸಿನಲ್ಲಿ ಧಾನ್ಯಗಳು ಬಂದರೆ ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಿರಿಸಂಪತ್ತು ನಿಮ್ಮದಾಗುತ್ತದೆ

ಕನಸಿನಲ್ಲಿ ಧಾನ್ಯಗಳು ಬಂದರೆ ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಿರಿಸಂಪತ್ತು ನಿಮ್ಮದಾಗುತ್ತದೆ ಕನಸಿನಲ್ಲಿ ಅಕ್ಕಿ ಬರುವುದು ತುಂಬಾ ಒಳ್ಳೆಯ ಸಂಗತಿ ಏಕೆಂದರೆ ಅಕ್ಕಿಗೆ ಅದರದ್ದೇ ಆದಂತಹ ಶ್ರೇಷ್ಠವಾದ ಒಂದು ಸ್ಥಾನವಿದೆ ಏಕೆಂದರೆ ಅಕ್ಕಿಯನ್ನು ಕೇವಲ ಹೊಟ್ಟೆ ತುಂಬಿಸಲು ಮಾತ್ರ ಬಳಸಲಾಗುವುದಿಲ್ಲ ದೇವರ ಅಕ್ಷತೆ ಯಲ್ಲಿ ಸಹ ಇರುತ್ತದೆ ಅಕ್ಕಿಯು ನಿಮ್ಮ ಕನಸಿನಲ್ಲಿ ಬಂದರೆ ನಿಮಗೆ ಒಳ್ಳೆಯ ಶುಭದಿನವು ಇರುತ್ತದೆ ಎಂದು ಅರ್ಥ ನೀವು ಕನಸಿನಲ್ಲಿ ರೈತ ಬೆಳೆಯುತ್ತಿರುವ ಭೂಮಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ನೀವು ಮಾಡುವ ಕೆಲಸಗಳಲ್ಲಿ […]

Continue Reading