ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಪೂಜಿಸಬೇಕು ಸಂಕ್ಷಿಪ್ತ ಮಾಹಿತಿ

ಈ ತಪ್ಪು ನಡೆಯುವ ಮನೆಯಲ್ಲಿ ಎಂದಿಗೂ ದೇವರು ನೆಲೆಸುವುದಿಲ್ಲ ತುಳಸಿ ಗಿಡವನ್ನು ಮನೆಯ ಯಾವ ಮೂಲೆಯಲ್ಲಿ ಇದ್ದರೂ ಸಹ ನಮಗೆ ಶುಭ ಲಾಭಗಳು ದೊರೆಯುತ್ತದೆ ಎಂದು ಶಾಸ್ತ್ರಗಳು ನಮಗೆ ತಿಳಿಸುತ್ತದೆ ತುಳಸಿ ಗಿಡವನ್ನು ಉತ್ತರ ದಕ್ಷಿಣ ಪೂರ್ವ ಪಕ್ಷಿಮ ಯಾವ ದಿಕ್ಕಿನಲ್ಲಿ ಆದರೂ ಮನೆಯ ಹೊರಗಡೆ ಇದನ್ನು ಇಡಬಹುದು ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿಯ ಶುಭಯೋಗಗಳು ಪ್ರಾಪ್ತಿಯಾಗುತ್ತದೆ ಮನೆಯ ಪೂರ್ವ ಭಾಗದಲ್ಲಿ ತುಳಸಿ ಗಿಡವನ್ನು ನಾವು ನೆಟ್ಟರೆ ಸುಮಂಗಲಿ ತನವು ಹೆಚ್ಚಾಗುತ್ತದೆ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಗಿಡವನ್ನು […]

Continue Reading

ಕಟಕ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣ ವ್ಯಕ್ತಿತ್ವ ಸ್ವಭಾವ

ಈ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರಾಗಿರುತ್ತಾರೆ ನೋಡಲು ಸಾಧಾರಣ ರೂಪವಂತರಾಗಿದ್ದರು ಸಹ ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದ ಕಲಾ ಪ್ರತಿಮೆಯು ತುಂಬಾ ಒಳ್ಳೆಯದಾಗಿರುತ್ತದೆ ಸ್ವಲ್ಪ ಚಂಚಲ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಇವರು ಭಾವನಾತ್ಮಕ ಜೀವಿಗಳು ಇವರು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಾರೆ ಇವರು ಗೊಂದಲಮಯವಾಗಿದ್ದು ಯಾವಾಗಲೂ ಕಲ್ಪನಾಲೋಕದಲ್ಲಿ ವಿವರಿಸುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಇವರು ಏಕಾಂತ ಪ್ರಿಯರಾಗಿದ್ದು ಮೂಗಿನ ತುದಿಯಲ್ಲಿ ಇವರಿಗೆ ಹೆಚ್ಚಿನ ಕೋಪ ಇರುತ್ತದೆ ಕೋಪವನ್ನು ನಿಯಂತ್ರಿಸಿಕೊಂಡು ಶಾಂತಚಿತ್ತರಾಗಿ ಶಕ್ತಿಯ ಸಹಾಯ ಇವರಲ್ಲಿರುತ್ತದೆ ಇವರು […]

Continue Reading

ಒಂದು ರೂಪಾಯಿ ನಾಣ್ಯದಿಂದ ನಿಮ್ಮ ವ್ಯಾಪಾರದಲ್ಲಿ ಲಾಭ.

ಮಸ್ಕಾರ ಸ್ನೇಹಿತರೆ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಬೇಕೆ ? ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಾಣಬೇಕೆ? ನಿಮ್ಮ ಹಣ ಸ್ಥಿರವಾಗಿರಬೇಕೆ ? ಪ್ರತಿಯೊಬ್ಬರಿಗೂ ಸಹ ಉನ್ನತ ಮಟ್ಟಕ್ಕೆ ಏರಬೇಕು ಸಮಾಜದಲ್ಲಿ ಸ್ಥಾನಮಾನ ಗಳಿಸಬೇಕು ಎಂಬ ಆಸೆ ಪ್ರತಿಯೊಬ್ಬ ಉದ್ಯಮಿ ಅಥವಾ ವ್ಯಾಪಾರಿಗಳಿಗೆ ಇರುತ್ತದೆ. ಹಾಗಾಗಿ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಂಡರೆ ವ್ಯಾಪಾರ ವ್ಯವಹಾರ ಗಗನಕ್ಕೇರುತ್ತದೆ, ವ್ಯಾಪಾರದಲ್ಲಿ ಆಗುವ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ, ಈ ಪರಿಹಾರ ಯಾವುದೆಂದು ತಿಳಿಸಿಕೊಡುತ್ತೇವೆ ಬನ್ನಿ. ಪ್ರತಿದಿನ ಈ ಪರಿಹಾರವನ್ನು ಮಾಡಿಕೊಳ್ಳಬಹುದು ಅಥವಾ ಯಾವುದಾದರೂ […]

Continue Reading

ಈ ಫೋಟೋ ಮನೆಯಲ್ಲಿ ಇದ್ದರೆ ಐಶ್ವರ್ಯ ತುಂಬಿ ತುಳುಕುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು […]

Continue Reading

ಈ 4 ರಾಶಿಯವರಿಗೆ ಅತೀಂದ್ರಿಯ ಶಕ್ತಿ ಇರುತ್ತದೆ ಡಿಸೆಂಬರ್ ತಿಂಗಳಿನಿಂದ ಈ ರಾಶಿಯವರ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ

ಈ 4 ರಾಶಿಯವರಿಗೆ ಅತೀಂದ್ರಿಯ ಶಕ್ತಿ ಇರುತ್ತದೆ ಡಿಸೆಂಬರ್ ತಿಂಗಳಿನಿಂದ ಈ ರಾಶಿಯವರ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ಕೆಲಸದಲ್ಲಿ ಕೆಲವರು ಅಡ್ಡಗಾಲು ಹಾಕುವವರು ಅವರನ್ನು ನೀವು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು ಅವರನ್ನು ದೂರಮಾಡುವುದು ಕ್ಷೇಮ ಸುಲಭವಾಗಿ ದುಡ್ಡು ಮಾಡುವುದು ಎಂದುಕೊಂಡು ಅದನ್ನು ಬಿಟ್ಟರೆ ಒಳ್ಳೆಯದು ಒಳ್ಳೆಯ ಮಾರ್ಗದಲ್ಲಿ ನಡೆಯುವುದು ತುಂಬಾ ಒಳ್ಳೆಯದು ಎರಡನೆಯದಾಗಿ ಮಿಥುನರಾಶಿಗೆ ಕಠಿಣ ಪರಿಶ್ರಮವಿಲ್ಲದೆ ಹಣಕಾಸು ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಜನರಲ್ಲಿ ಹೆಚ್ಚಿನ ಪ್ರೀತಿಯನ್ನು ನೀವು […]

Continue Reading

ಡಿಸೆಂಬರ್ 1 ನೇ ತಾರೀಖಿನಿಂದ ಈ ರಾಶಿಯವರಿಗೆ ರಾಘವೇಂದ್ರ ಸ್ವಾಮಿ ಕೃಪೆಯಿಂದ ರಾಜಯೋಗ ಆರಂಭ

ಡಿಸೆಂಬರ್ 1 ನೇ ತಾರೀಖಿನಿಂದ ಈ ರಾಶಿಯವರಿಗೆ ರಾಘವೇಂದ್ರ ಸ್ವಾಮಿ ಕೃಪೆಯಿಂದ ರಾಜಯೋಗ ಆರಂಭ ನಮಸ್ಕಾರ ಗೆಳೆಯರೇ, ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಸಿಗಲು ಪೂರ್ವಜನ್ಮದ ತಪಸ್ಸು ಮಾಡಿರಬೇಕು ಎಂದು ಹೇಳುತ್ತಾರೆ, ಗುರುಗಳ ಆಶೀರ್ವಾದ ಒಮ್ಮೆ ನಮಗೆ ಸಿಕ್ಕರೆ ಸಾಕು ನಮ್ಮ ಜೀವನದ ದಿಕ್ಕು ಬದಲಾಗುತ್ತದೆ, ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನವನ್ನು ಪಡೆದುಕೊಂಡು ಮಂತ್ರಾಕ್ಷತೆಯನ್ನು ತೆಗೆದುಕೊಂಡು ನಿಮ್ಮ ಜೀವನವನ್ನು ಪಾವನ ಮಾಡಿಕೊಳ್ಳಿರಿ. ಸ್ನೇಹಿತರೆ ಸಾಕಷ್ಟು ಜನರು ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಗಳ ಸುರುಳಿಗೆ ಸಿಕ್ಕಿಹಾಕಿಕೊಂಡು […]

Continue Reading

171 ವರ್ಷಗಳ ನಂತರ ನಾಳೆಯಿಂದ ರಾಜಯೋಗ ಆರಂಭ ಏಳು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಅದೃಷ್ಟವಂತರು ನೀವೇ ನಿಮ್ಮ ರಾಶಿಯ ನೋಡಿ.

ಏಳು ರಾಶಿಯಲ್ಲಿ ಜನಿಸಿದವರಿಗೆ ತುಂಬಾ ಧನಲಾಭವಾಗುತ್ತದೆ ನೀವು ಬೇರೆಯವರಿಗೆ ಕೊಟ್ಟ ಹಣವು ನಿಮಗೆ ಹಿಂದಿರುಗುತ್ತದೆ ನೀವು ಯಾರ ಬಳಿಯಾದರೂ ಹಣವನ್ನು ತೆಗೆದುಕೊಂಡು ಅದನ್ನು ಮರುಪಾವತಿಸಲು ಕಷ್ಟಪಡುತ್ತಿದ್ದಾರೆ ನಾಳೆಯಿಂದ ನೀವು ಚಿಂತಿಸದಿರಿ ಏಕೆಂದರೆ ಕುಬೇರನ ಸಂಪೂರ್ಣ ಅನುಗ್ರಹ ದೊರೆಯುತ್ತದೆ ನಿಮ್ಮ ಜೀವನವೇ ಬದಲಾಗುತ್ತದೆ ಏಳು ರಾಶಿಯವರಿಗೆ ಯಾವುದೇ ರೀತಿಯ ನಿಂದನೆಯ ಮಾತುಗಳು ಸಿಗುವುದಿಲ್ಲ ನೀವು ಮಾಡುವ ಸಾಧನೆಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತೀರಾ. ನೀವು ಕಷ್ಟವಾದ ಕೆಲಸವನ್ನು ಸಹ ಸುಲಭವಾಗಿ ಮಾಡುತ್ತೀರಾ ಯಾವುದೇ ಕಾರಣಕ್ಕೂ ಸಹ ನೀವು ಕಷ್ಟ ಎಂದು […]

Continue Reading

ನಿಮ್ಮ ಕೈಯ ಮಣಿಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟೆಂದು

ನಿಮ್ಮ ಕೈಯ ಮಣಿಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟೆಂದು ನಿಮ್ಮ ಕೈಯ ಮಣಿಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟೆಂದು ಹಸ್ತ ಸಾಮುದ್ರಿಕ ಶಾಸ್ತ್ರ ದಲ್ಲಿ ರೇಖೆಗಳು ಮತ್ತು ಗುರುತಿನ ಮೂಲಕ ಮನುಷ್ಯನ ಭೂತ ವಾರ್ತಾ ಭವಿಷ್ಯವನ್ನು ಹೇಳಬಹುದು ಒಬ್ಬ ವ್ಯಕ್ತಿ ಅದೃಷ್ಟದಿಂದ ಹಿಡಿದು ಆತ ಎಷ್ಟು ವರ್ಷ ಬದುಕಬಹುದು ಎಂಬುವುದನ್ನು ಅಂಗೈ ನೋಡಿ ಹೇಳಬಹುದು ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಮಣಿಕಟ್ಟಿನ ರೇಖೆ ವ್ಯಕ್ತಿಯ ಆಯಸ್ಸನ್ನು ಹೇಳುತ್ತದೆ ಅಂಗೈ ಶುರು ಆಗುವ ಭಾಗವನ್ನು […]

Continue Reading

ಈ ಮಾತನ್ನು ಒಮ್ಮೆ ತಿಳಿಯಿರಿ

Swami Vivekananda speech in Kannada | Kannada motivational lines | Kannada best motivation ನಮಸ್ಕಾರ ಸ್ನೇಹಿತರೆ,ಜೀವನದ ಪ್ರತಿಯೊಂದು ದಿನವೂ ನಮ್ಮನ್ನು ಮೃತ್ಯುವಿನ ಹತ್ತಿರಕ್ಕೆ ಕೊಂಡೊಯ್ಯುತ್ತಿರುತ್ತದೆ ಎಂಬುದನ್ನು ನಾವು ಸದಾ ಅರಿತಿರಬೇಕು, ಗುರು ನಿನಗೆ ಮಾರ್ಗದರ್ಶನ ಮಾತ್ರ ಮಾಡುತ್ತಾರೆ, ಅದನ್ನು ಪಡೆಯುವುದಕ್ಕೆ ಸಾಧನೆಯನ್ನು ನೀನೇ ಮಾಡಬೇಕು, “ಖೇದಿಗೆಯ”ಸಣ್ಣ ಹೆಸರಿನಲ್ಲಿ ಇರುವ ಪರಿಮಳ ದೊಡ್ಡ ಹೆಸರಿನಲ್ಲಿ ಇಲ್ಲ. ಅದರಂತೆಯೇ ಹಿರಿತನ ವಯಸ್ಸಿನಲ್ಲಿ ಇಲ್ಲ ಗುಣದಲ್ಲಿದೆ. ಸದ್ಗುಣ ಎನ್ನುವುದು ಸುಗಂಧದ್ರವ್ಯದಂತೆ. ಉರಿದಾಗ ಹರಿದಾಗ ಅದರ ಸುವಾಸನೆ ಹೆಚ್ಚುತ್ತದೆ, […]

Continue Reading

ಆಕ್ಸಿ ಮೀಟರ್ ಬಳಸುವ ಮೊದಲು ತಪ್ಪದೇ ಒಮ್ಮೆ ಇದನ್ನು ಓದಿ | Health Tips | Oximeter

ಆಕ್ಸಿ ಮೀಟರ್ ಬಳಸುವ ಮೊದಲು ತಪ್ಪದೇ ಒಮ್ಮೆ ಇದನ್ನು ಓದಿ | Health Tips | Oximeter ನಮಸ್ಕಾರ ಸ್ನೇಹಿತರೆ, ಈ ಕರೋನ ಸಮಯದಲ್ಲಿ ಸಾಮಾನ್ಯವಾಗಿ ಬಳಸಲ್ಪಡುತ್ತಿರುವ ಹಾಗೂ ಕೇಳಿ ಬರುತ್ತಿರುವ ಒಂದು ಉಪಕರಣವೆಂದರೆ ” ಪಲ್ಸ್ ಆಕ್ಸಿ ಮೀಟರ್”. ಆಕ್ಸಿಜನ್ ಕೊರತೆಯಿಂದ ಹಲವಾರು ಜನರು ಮೃತಪಡುತ್ತಿದ್ದಾರೆ, ಅದೊಂದು ಕಡೆಯಾದರೆ ಆಕ್ಸಿಜನ್ ಲೆವೆಲ್ ನಮ್ಮ ದೇಹದಲ್ಲಿ ಯಾವ ಮಟ್ಟದಲ್ಲಿ ಇದೆ ಎಂದು ತಿಳಿದುಕೊಳ್ಳಲು ಈ ಉಪಕರಣವನ್ನು ಬಳಕೆ ಮಾಡುತ್ತಾರೆ. ಹಾಗೂ ಸಾವಿಗೀಡಾಗುವುದನ್ನು ತಪ್ಪಿಸಬಹುದು. ಹಾಗಿದ್ದರೆ ಏನು ಪಲ್ಸರ್ […]

Continue Reading