ಇರುವೆ ಶುಭವೋ ಅಶುಭವೋ

ಇರುವೆ ಶುಭವೋ ಅಶುಭವೋ ಸರ್ವರಿಗೂ ನಮಸ್ಕಾರ, ಇರುವೆಗಳಲ್ಲಿ ಅನೇಕ ರೀತಿಯ ಇರುವೆಗಳನ್ನು ಕಾಣಬಹುದು ಅದರಲ್ಲು ಇರುವೆಗಳಲ್ಲಿ ಕಪ್ಪು ಇರುವೆ, ಕೆಂಪು ಇರುವೆ, ಕೆಂಚು ಇರುವೆ ಹೀಗೆ ಅನೇಕ ರೀತಿಯ ಬಣ್ಣದ ಇರುವೆಗಳನ್ನು ನಾವು ನೀವು ನೋಡುತ್ತಿರುತ್ತೇವೆ ಬೇಸಿಗೆಯಲ್ಲಿ ಹೆಚ್ಚಾಗಿ ಎಲ್ಲೆಂದರಲ್ಲಿ ಕಾಣುತ್ತಿರುತ್ತವೆ ಅಡುಗೆಮನೆಯಲ್ಲಿ ಮನೆಯ ಒಳಗೆ-ಹೊರಗೆ ಹಾಗೂ ಓಡಾಡುವ ಅಂದರೆ ಪ್ರತಿ ಜಾಗದಲ್ಲೂ ಇರುವೆಗಳನ್ನು ಕಾಣಬಹುದು ಮನೆಯಲ್ಲೇನಾದರೂ ಇರುವೆಗಳನ್ನು ಕಂಡರೆ ಎಲ್ಲೋ ಸಿಹಿತಿಂಡಿ ಚೆಲ್ಲಿರಬೇಕು ಬೆಲ್ಲ ಮತ್ತು ಸಕ್ಕರೆಗೆ ಇರುವೆ ಹತ್ತಿರಬೇಕು ಎಂದು ಅಂದುಕೊಳ್ಳುತ್ತೇವೆ ಆದರೆ ಕೇವಲ […]

Continue Reading

ಕೆಟ್ಟ ದಿನಗಳನ್ನು ದೂರಮಾಡುತ್ತದೆ “ಕಪ್ಪು ಎಳ್ಳು”

ಕೆಟ್ಟ ದಿನಗಳನ್ನು ದೂರಮಾಡುತ್ತದೆ “ಕಪ್ಪು ಎಳ್ಳು” ನಮಸ್ಕಾರ ಸ್ನೇಹಿತರೆ, ಕೆಟ್ಟ ದಿನಗಳನ್ನು ದೂರಮಾಡುತ್ತದೆ ಕಪ್ಪು ಎಳ್ಳು, ಜ್ಯೋತಿಷ್ಯಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆಯ ಬಗ್ಗೆ ಹೇಳಲಾಗಿದೆ, ಇದರಲ್ಲಿ ಒಂದು ಕಪ್ಪು ಹೇಳು ಕೂಡ, ಇದು ಶನಿ ದೇವರಿಗೆ ಸಂಬಂಧಿಸಿದ ವಸ್ತುವಾಗಿದೆ ಪೂಜೆ ಮತ್ತು ಪುನಸ್ಕಾರಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ, ಇದು ರಾಹು ಮತ್ತು ಕೇತು ದೋಷವನ್ನು ತೊಡೆದುಹಾಕುತ್ತದೆ. ಒಂದು ಲೋಟದಲ್ಲಿ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಬೇಕು ಈ ನೀರನ್ನು ಶಿವಲಿಂಗಕ್ಕೆ “ಓಂ ನಮಃ ಶಿವಾಯ” ಎಂಬ ಮಂತ್ರವನ್ನು […]

Continue Reading

ಹಣದ ಸಮಸ್ಯೆಗೆ ಕಾರಣ ಏನು ಎಂದು ಗರುಡ ಪುರಾಣದಲ್ಲಿ ಉಲ್ಲೇಖವಿದೆ ಎಂದು ನಿಮಗೆ ಗೊತ್ತೇ

ಹಣದ ಸಮಸ್ಯೆಗೆ ಕಾರಣ ಏನು ಎಂದು ಗರುಡ ಪುರಾಣದಲ್ಲಿ ಉಲ್ಲೇಖವಿದೆ ಎಂದು ನಿಮಗೆ ಗೊತ್ತೇ ಎಲ್ಲರಿಗೂ ನಮಸ್ಕಾರ ಬಂಧುಗಳೇ ನಮಗೆ ಎಲ್ಲರಿಗೂ ತಿಳಿದಿರುವಂತೆ ಪುರಾಣಗಳಿಂದ ಹಲವು ವಿಚಾರಗಳು ಮನುಷ್ಯನಿಗೆ ಜೀವನ ಪಾಠವನ್ನು ತಿಳಿಸುತ್ತದೆ ಮಾನವ ಜೀವನದ ಪ್ರತಿಯೊಂದು ಭಾಗದ ಬಗ್ಗೆಯೂ ಸ್ಪಷ್ಟ ಚಿತ್ರಣ ನೀಡಲಾಗಿದೆ ಗರುಡ ಪುರಾಣದಲ್ಲಿಯೂ ಹಲವಾರು ವಿಷಯಗಳನ್ನು ಕುರಿತು ತಿಳಿಸಿಕೊಡಲಾಗಿದೆ ಬಂಧುಗಳೇ ಪ್ರತಿಯೊಬ್ಬ ವ್ಯಕ್ತಿಯ ಆಸೆ ತನ್ನ ಕುಟುಂಬದಲ್ಲಿ ಸಂತೋಷ ಸಮೃದ್ಧಿ ಇರಬೇಕು ಎಂಬುದಾಗಿದೆ ಅದರಲ್ಲಿಯೂ ಆರೋಗ್ಯ ಏರುಪೇರಾಗಬಹುದು ಹಾಗೂ ಹಣದ ಕೊರತೆಯಂತು ಬರಲೇ […]

Continue Reading

ಮನೆಯಲ್ಲಿ ಹಣದ ಸಮಸ್ಯೆ ಪದೇಪದೇ ಕಾಡುತ್ತಿದ್ದರೆ ಈ ವಸ್ತುವೇ ಕಾರಣ ತಪ್ಪದೆ ತಿಳಿದು ಇಂದೆ ಸರಿ ಮಾಡಿಕೊಳ್ಳಿ

ಮನೆಯಲ್ಲಿ ಹಣದ ಸಮಸ್ಯೆ ಪದೇಪದೇ ಕಾಡುತ್ತಿದ್ದರೆ ಈ ವಸ್ತುವೇ ಕಾರಣ ತಪ್ಪದೆ ತಿಳಿದು ಇಂದೆ ಸರಿ ಮಾಡಿಕೊಳ್ಳಿ ಸರ್ವರಿಗೂ ನಮಸ್ಕಾರ, ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿನ ಹಣಕಾಸಿನ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ, ಯಾವಾಗಲೂ ಉತ್ತರದಿಕ್ಕಿನ ಗೋಡೆಯಲ್ಲಿ ಗಡಿಯಾರವನ್ನು ಇಡಬೇಕು ಏಕೆಂದರೆ ಗಡಿಯಾರ ಮತ್ತು ಉತ್ತರದ ಗೋಡೆ ಎರಡು ಬುಧ ಗ್ರಹವನ್ನು ಪ್ರತಿನಿಧಿಸುತ್ತವೆ, ಆದ್ದರಿಂದ ಇದು ಸೂಕ್ತವಾಗಿದೆ ಇನ್ನು ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಎಂದಿಗೂ ಗಡಿಯಾರವನ್ನು ಇರಿಸಬೇಡಿ ಏಕೆಂದರೆ ದಕ್ಷಿಣದ ಗೋಡೆ […]

Continue Reading

ಕನ್ಯಾ ರಾಶಿ ವರ್ಷ ಭವಿಷ್ಯ

ಕನ್ಯಾ ರಾಶಿ ವರ್ಷ ಭವಿಷ್ಯ ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಈ ದಿನ ನಾವು ಕನ್ಯಾರಾಶಿಯವರ ವರ್ಷ ಭವಿಷ್ಯ 2022 ಯಾವ ರೀತಿ ಇರುತ್ತದೆ? ಅವರಿಗೆ ಏನು ಮಾಡಿದರೆ ಅದೃಷ್ಟ ಬರುತ್ತದೆ? ಅವರಿಗೆ ಯಾವ ತಿಂಗಳಲ್ಲಿ ಅದೃಷ್ಟ ಬರುತ್ತದೆ? ಅವರ ಶುಭ ಸಂಖ್ಯೆ ಹಾಗೂ ಶುಭ ವರ್ಣ ಯಾವುದು? ಈ ರೀತಿಯಾದಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಸಿಕೊಡುತ್ತೇವೆ, ಸ್ನೇಹಿತರೆ 2022 ರಲ್ಲಿ ಗುರು ಮತ್ತು ಶನಿ ಕನ್ಯಾರಾಶಿ ಇಂದ ಆರನೇ ಮನೆಯಲ್ಲಿ ಇರುತ್ತಾನೆ ಇದರೊಂದಿಗೆ ರಾಹು ಮತ್ತು […]

Continue Reading

3 ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತುವನ್ನು ಅರ್ಪಣೆ ಮಾಡಿದರೆ ಮನೆಯಲ್ಲಿ ಎಂದಿಗೂ ಕಲಹಗಳು ಉಂಟಾಗುವುದಿಲ್ಲ

3 ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತುವನ್ನು ಅರ್ಪಣೆ ಮಾಡಿದರೆ ಮನೆಯಲ್ಲಿ ಎಂದಿಗೂ ಕಲಹಗಳು ಉಂಟಾಗುವುದಿಲ್ಲ ನಮಸ್ಕಾರ ಸ್ನೇಹಿತರೇ, ಮಿತ್ರರೇ ನೋಡಿ ನೀವು ಮೂರು ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತುವನ್ನು ಅರ್ಪಣೆ ಮಾಡಿದರೆ ಮನೆಯಲ್ಲಿ ಕಲಹಗಳು ಎಂದಿಗೂ ಇರುವುದಿಲ್ಲ, ಎಲ್ಲ ಪರಿಹಾರವಾಗುತ್ತದೆ , ಸ್ನೇಹಿತರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋದ ಮುಂದೆ ಈ ಒಂದು ಪುಷ್ಪವನ್ನು ಪ್ರತಿನಿತ್ಯ ಇಟ್ಟು ಈ ರೀತಿಯ ಸಂಕಲ್ಪ ಮಾಡಿದ್ದೆ ಆದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ […]

Continue Reading

ಶುಕ್ರವಾರ ಹುಟ್ಟಿದವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗಿರುತ್ತದೆ | ಅವರು ಎಲ್ಲಿ ಹೋದರೂ ಗೆಲ್ಲುತ್ತಾರೆ ಆದರೆ

ಶುಕ್ರವಾರ ಹುಟ್ಟಿದವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗಿರುತ್ತದೆ | ಅವರು ಎಲ್ಲಿ ಹೋದರೂ ಗೆಲ್ಲುತ್ತಾರೆ ಆದರೆ ಎಲ್ಲರಿಗೂ ನಮಸ್ಕಾರ, ಸ್ನೇಹಿತರೇ ಶುಕ್ರವಾರ ಜನಿಸಿದವರ ಸ್ವಭಾವ ಮತ್ತು ಗುಣಲಕ್ಷಣಗಳು ಹೇಗಿರುತ್ತದೆ ? ಅವರ ರಹಸ್ಯಗಳೇನು ? ಅವರು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಅದೃಷ್ಟ ಬರುತ್ತದೆ? ಅವರ ಶುಭ ಸಂಖ್ಯೆ ಯಾವುದು? ಈ ರೀತಿಯಾದಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ, ಹಾಗಾಗಿ ಇದನ್ನು ಕೊನೆಯವರೆಗೂ ಓದಿ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o […]

Continue Reading

ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಅನಾರೋಗ್ಯ 100% ಕಾಡುತ್ತದೆ

ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಅನಾರೋಗ್ಯ 100% ಕಾಡುತ್ತದೆ ಸರ್ವರಿಗೂ ನಮಸ್ಕಾರ, ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ ಯಾವ ತಪ್ಪುಗಳು ಅನ್ನುತ್ತೀರಾ ಹೇಳುತ್ತೀವಿ ಬನ್ನಿ, ಊಟ ಮಾಡುವ ಸಂದರ್ಭದಲ್ಲಿ ನೀರನ್ನು ಅಥವಾ ಯಾವುದೇ ರೀತಿಯ ಜ್ಯೂಸನ್ನು ಕುಡಿಯಬಾರದು ಯಾಕೆಂದರೆ ಊಟ ಮಾಡುವಾಗ ನೀರನ್ನು ಕುಡಿದರೆ ಅದು ನಿಮ್ಮ ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡುತ್ತದೆ, ಇದರಿಂದ ನಿಮ್ಮ ಜಠರವು ಪ್ರೋಟೀನ್ಗಳು ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬಿನ ಅಂಶಗಳನ್ನು ಅರಗಿಸುವಲ್ಲಿ ತನ್ನ ಪರಿಣಾಮವನ್ನು ಕಳೆದುಕೊಳ್ಳಬಹುದು, ಆದ್ದರಿಂದ ಊಟಕ್ಕಿಂತ ಹತ್ತು […]

Continue Reading

ಈ ಡಿಸೆಂಬರ್ ತಿಂಗಳು ಮುಗಿದ ನಂತರ ಹೊಸವರ್ಷ 2023 ರಲ್ಲಿ ಆರು ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ ವಿಪರೀತ ರಾಜಯೋಗ ಆರಂಭ

ಈ ಡಿಸೆಂಬರ್ ತಿಂಗಳು ಮುಗಿದ ನಂತರ ಹೊಸವರ್ಷ 2023 ರಲ್ಲಿ ಆರು ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ ವಿಪರೀತ ರಾಜಯೋಗ ಆರಂಭ ನಮಸ್ಕಾರ ಸ್ನೇಹಿತರೆ 2023ಕ್ಕೆ ಕಾಲಿಡುವುದಕ್ಕೆ ಇನ್ನು ಕೆಲವು ದಿನಗಳು ಬಾಕಿ ಇವೆ 2023 ಹೊಸ ಯೋಜನೆ ಹಲವು ಕೆಲಸ ಪ್ರಾರಂಭ ಮಾಡುವುದಕ್ಕೆ ಅನೇಕ ಜನರು ಕಾಯುತ್ತಿದ್ದರೂ ಕೂಡ ನಾನಾ ಸಮಸ್ಯೆಗಳಿಂದ ಹೊರ ಬರಲಿದ್ದಾರೆ ಹೊಸ ಜೀವನವನ್ನು ಶುರು ಮಾಡಬೇಕು ಅಂತ ನಾನಾ ರೀತಿಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಈ ಹೊಸವರ್ಷದಲ್ಲಿ ಹೀಗೆ ನಾನಾರೀತಿಯ ಕನಸುಗಳನ್ನು ಕಟ್ಟಿಕೊಂಡಿರುವಂತಹ 2023ರ […]

Continue Reading

ವಿಳ್ಯದೆಲೆಯಲ್ಲಿ ಅಡಗಿರುವ ಅದ್ಭುತವಾದ ಆರೋಗ್ಯ ರಹಸ್ಯಗಳು

ವಿಳ್ಯದೆಲೆಯಲ್ಲಿ ಅಡಗಿರುವ ಅದ್ಭುತವಾದ ಆರೋಗ್ಯ ರಹಸ್ಯಗಳು ಸರ್ವರಿಗೂ ನಮಸ್ಕಾರ, ವೀಳ್ಯದೆಲೆಯಲ್ಲಿ ಅಡಗಿರುವ 11 ಅದ್ಭುತವಾದ ಆರೋಗ್ಯ ರಹಸ್ಯಗಳನ್ನು ಈಗ ತಿಳಿದುಕೊಳ್ಳೋಣ, ವೀಳ್ಯದೆಲೆಯಲ್ಲಿ ಆರೋಗ್ಯವನ್ನು ಹೆಚ್ಚಿಸುವ ಹಲವಾರು ಗುಣಗಳಿವೆ ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ವೀಳ್ಯದೆಲೆ ಬಹಳ ಉಪಯುಕ್ತ, ವಯಸ್ಸು ಹೆಚ್ಚಾಗುತ್ತಾ ಹೋದಂತೆ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಆತಂಕಪಡಬೇಕಿಲ್ಲ ಎರಡು ವೀಳ್ಯದೆಲೆ ಜಗಿಯಿರಿ ಅವುಗಳ ಕೆಲಸ ಮಾಡಿಕೊಳ್ಳುತ್ತಾ ಹೋಗುತ್ತದೆ, ಇನ್ನು ವೀಳೆದೆಲೆ ಇಂದ ಆಗುವ ಉಪಯೋಗಗಳು ಏನು ಎಂದು ಈಗ ತಿಳಿದುಕೊಳ್ಳೋಣ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲಪಂಡಿತ […]

Continue Reading