ನಾಳೆ ಮಹಾಶಿವರಾತ್ರಿ ಸಣ್ಣ ಕೆಲಸ ಮಾಡಿದರೆ ಸಾಕು ಅದೃಷ್ಟ ಪ್ರಾಪ್ತಿಯಾಗುತ್ತದೆ

ನಾಳೆ ಮಹಾಶಿವರಾತ್ರಿ ಸಣ್ಣ ಕೆಲಸ ಮಾಡಿದರೆ ಸಾಕು ಅದೃಷ್ಟ ಪ್ರಾಪ್ತಿಯಾಗುತ್ತದೆ ಮಾರ್ಚ್ 1 ಮಹಾಶಿವರಾತ್ರಿ ಈ ದಿನ ಸಣ್ಣ ಕೆಲಸ ಮಾಡಿದರೆ ಸಾಕು ನಮ್ಮ ಕಷ್ಟಗಳೆಲ್ಲ ಕಳೆದು ಹೋಗಿ ಅದೃಷ್ಟದ ಬಾಗಿಲು ನಮ್ಮ ಜೀವನದಲ್ಲಿ ತೆರೆದುಕೊಳ್ಳುತ್ತದೆ ಆ ಸಣ್ಣ ಕೆಲಸವಾದರೂ ಏನು ಎಂದು ತಿಳಿಯೋಣ ಬನ್ನಿ ಮೊದಲಿಗೆ ಮಹಾಶಿವರಾತ್ರಿ ಯನ್ನು ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಯಾವ ವಿಧಾನದಲ್ಲಿ ಆಚರಣೆಯನ್ನು ಮಾಡಬೇಕು ಎಂಬುದನ್ನು ನೋಡೋಣ ಧಾರ್ಮಿಕ ನಂಬಿಕೆಗಳ ಪ್ರಕಾರ ಶಿವರಾತ್ರಿಯನ್ನು ಮತ್ತು ಶಿವ ಪಾರ್ವತಿಯನ್ನು ಮದುವೆಯಾದ ಅಂತಹ […]

Continue Reading

ಕನಸಿನಲ್ಲಿ ಕತ್ತೆ ಹೀಗೆ ಕಂಡರೆ ನಿಮ್ಮ ಪ್ರೇಮ ವಿಚಾರಗಳಲ್ಲಿ ಉಷಾರ್

ಕನಸಿನಲ್ಲಿ ಕತ್ತೆ ಹೀಗೆ ಕಂಡರೆ ನಿಮ್ಮ ಪ್ರೇಮ ವಿಚಾರಗಳಲ್ಲಿ ಉಷಾರ್ ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯನ್ನು ನೋಡಿದ್ರೆ ಯಾವ ರೀತಿ ಫಲಿತಗಳು ಇರುತ್ತೆ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕತ್ತೆಯನ್ನ ನೋಡಿದ್ದೆ ಆದರೆ ತುಂಬಾನೆ ಒಳ್ಳೆ ಕನಸು ಕತ್ತೆ ಅಂಗೆ ಸುಮ್ಮನೆ ಕೂತ್ಕೊಂಡ್ ಇರೋ ತರನೂ ಅಥವಾ ಓಡಾಡಿಕೊಂಡಿರುವ ತರನೂ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಪ್ರೀತಿ ಸಂಬಂಧಿತ ವಿಷಯಗಳಲ್ಲಿ ತುಂಬಾನೇ ಒಳ್ಳೆಯದಾಗುತ್ತೆ ಅಂದರೆ ಪ್ರೀತಿ ಅಂತಂದ್ರೆ ಬಾಯ್ […]

Continue Reading

ಮಹಾಶಿವರಾತ್ರಿ ಆಚರಣೆಯ ಪ್ರಾಮುಖ್ಯತೆಗಳು ಉಪವಾಸದ ವಿವರಗಳು

ಮಹಾಶಿವರಾತ್ರಿ ಆಚರಣೆಯ ಪ್ರಾಮುಖ್ಯತೆಗಳು ಉಪವಾಸದ ವಿವರಗಳು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ […]

Continue Reading

ಮಹಾಶಿವರಾತ್ರಿಯ ದಿನ ಈ ರೀತಿಯಾಗಿ ಉಪವಾಸ ಜಾಗರಣೆ ಪೂಜೆ ಮಾಡಿದರೆ ಅನಂತ ಫಲ ಪ್ರಾಪ್ತಿ

ಮಹಾಶಿವರಾತ್ರಿಯ ದಿನ ಈ ರೀತಿಯಾಗಿ ಉಪವಾಸ ಜಾಗರಣೆ ಪೂಜೆ ಮಾಡಿದರೆ ಅನಂತ ಫಲ ಪ್ರಾಪ್ತಿ ನಮಸ್ಕಾರ ಸ್ನೇಹಿತರೇ ಮಹಾಶಿವನನ್ನು ಪರಮ ಭಕ್ತಿಯಿಂದ ಶ್ರದ್ಧೆಯಿಂದ ಪೂಜಿಸುವ ದಿನ ಮಹಾಶಿವರಾತ್ರಿ. ಇನ್ನೂ ಮಹಾಶಿವರಾತ್ರಿಯಂದು ಆ ಪರಮೇಶ್ವರನಿಗೆ ನಾನಾ ವಿಧದಲ್ಲಿ ನಾವು ಪೂಜಿಸುತ್ತೇವೆ ಅನೇಕ ಬಿಲ್ವ ಪತ್ರೆಗಳನ್ನು ಏರಿಸಿ ಅಭಿಷೇಕ ಮಾಡುತ್ತಾ ಪೂಜಿಸಿಕೊಂಡು ಪ್ರಾರ್ಥಿಸಿಕೊಳ್ಳುತ್ತೇವೆ ಅದರಲ್ಲೂ ಪರಮೇಶ್ವರನ ಪೂಜೆಯೆಂದರೆ ಸಾಕು ಅದಕ್ಕೆ ಪ್ರಶಸ್ತವಾದ ದಿನಗಳು ಸೋಮವಾರಗಳು ಹಕ್ಕು ಪ್ರತಿ ಹುಣ್ಣಿಮೆ ಅಮಾವಾಸ್ಯೆ ಹಾಗೂ ಮಾಸ ಶಿವರಾತ್ರಿ ಗಳು ಅಂದಿನ ದಿನ ನಾವು […]

Continue Reading

ಕನಸಿನಲ್ಲಿ ನವಿಲು ಬಂದರೆ

ಕನಸಿನಲ್ಲಿ ನವಿಲು ಬಂದರೆ ನಮಸ್ಕಾರ ಸ್ನೇಹಿತರೆ,ಒಂದು ವೇಳೆ ನೀವು ನಿಮ್ಮ ಕನಸಲ್ಲಿ ನವಿಲನ್ನ ನೋಡಿದೆ ಆದರೆ ಯಾವ ರೀತಿಯ ಪರಿಣಾಮಗಳು ಇರುತ್ತೆ ನಿಮ್ಮ ಜೀವನದಲ್ಲಿ ಅಂತ ನಾನು ಹೇಳ್ತೀನಿಒಂದು ವೇಳೆ ನೀವು ನಿಮ್ಮ ಕನಸಲ್ಲಿ ನವಿಲನ್ನ ನೀವು ಸುಮ್ಮನೆ ಹಾಗೆ ನೋಡ್ತಿರೋ ತರ ನೀವು ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ಅದೃಷ್ಟ ಸೇರಿ ಬರುತ್ತೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನೀವು ಸಂತೋಷವಾಗಿರುತ್ತೀರ ಅಂತ ಕನಸು ನಿಮಗೆ ತಿಳಿಸುತ್ತೆ ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು […]

Continue Reading

ಕನಸಿನಲ್ಲಿ ಚಪ್ಪಲಿ ಬಂದರೆ

ಕನಸಿನಲ್ಲಿ ಚಪ್ಪಲಿ ಬಂದರೆ ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚಪ್ಪಲಿಯನ್ನು ನೋಡಿದ್ರೆ ಯಾವ ರೀತಿಯ ಫಲಿತಗಳು ಇರುತ್ತೆ ಅಂತ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚಪ್ಪಲಿಯನ್ನು ನೋಡಿದ್ದೆ ಆದರೆ ಇದು ಒಂದು ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ಬೆಲೆಬಾಳುವ ವಸ್ತು ಪ್ರಾಪ್ತಿಯಾಗುತ್ತೆ ಅಂತ ಅರ್ಥ ಅಥವಾ ನೀವು ಯಾವುದೋ ಒಂದು ಪ್ರಯಾಣ ಮಾಡ್ತೀರಾ ಅಂತ ಅರ್ಥ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಚಪ್ಪಲಿಗಳನ್ನು ಹಾಕುತ್ತಿರುವ ತರ […]

Continue Reading

ಕನಸಿನಲ್ಲಿ ಪೊರಕೆ ಬಂದರೆ

ಕನಸಿನಲ್ಲಿ ಪೊರಕೆ ಬಂದರೆ ನಮಸ್ಕಾರ ಸ್ನೇಹಿತರೆ,ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೊರಕೆಯನ್ನು ನೋಡಿದ್ದೆ ಆದರೆ ಯಾವ ರೀತಿಯ ಫಲಿತಗಳು ಇರುತ್ತೆ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೊರಕೆಯನ್ನು ನೋಡ್ತಾ ಇರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ರೀತಿಯ ಹೊಸ ಪ್ರಾರಂಭವಾಗಲಿದೆ ಅಂತ ಅರ್ಥ ತುಂಬಾ ದಿನಗಳಿಂದ ನೀವು ಯಾವುದೋ ಒಂದು ಕೆಲಸನ್ನ ಮಾಡಬೇಕು ಅಂತ ಪ್ರಯತ್ನಮಾಡ್ತಾ ಇದ್ರೂನು ಯಾವುದೋ ಒಂದು […]

Continue Reading

ಏನೇ ಮಾಡಿದರೂ ಅದೃಷ್ಟ ಖುಲಾಯಿಸಿಲ್ಲ ಎನ್ನುವವರಿಗೆ ಪುರಾಣದಲ್ಲಿ ಉತ್ತರ ಹೀಗಿದೆ

ಏನೇ ಮಾಡಿದರೂ ಅದೃಷ್ಟ ಖುಲಾಯಿಸಿಲ್ಲ ಎನ್ನುವವರಿಗೆ ಪುರಾಣದಲ್ಲಿ ಉತ್ತರ ಹೀಗಿದೆ ನಮಸ್ಕಾರ ಸ್ನೇಹಿತರೇ ಶ್ರೀಕೃಷ್ಣನ ಪ್ರಕಾರ ಅದೃಷ್ಟ ಎಂದರೆ ಏನು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಪಾಠ ಯಾವ ವಿದ್ಯೆ ಮತ್ತು ಅದೃಷ್ಟದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.ವಿಧಿ ಯಾವಾಗಲು ಕೈಕೊಡುವುದನ್ನು ನೋಡಿದರೆ ನಾವು ನತದೃಷ್ಟರೋ ಇರಬೇಕು ಎನ್ನಿಸುವುದು ಸಹಜ ಅದು ಏನೇ ಮಾಡಿದರೂ ಅದೃಷ್ಟ ಖುಲಾಯಿಸುತ್ತದೆ ಎಂದು ನಿಮಗೆ ಅನಿಸಿದರೆ ಅದಕ್ಕೆ ಕಾರಣ ಏನಿರಬಹುದು ಎಂದು ಈ ಹುಡುಕೇ ಹುಡುಕುತ್ತೀರಿ ಅಂತಹ ಪ್ರಶ್ನೆಗಳಿಗೆ ಪುರಾಣಗಳಲ್ಲಿ ಉತ್ತರಗಳಿವೆ.ಪೌರಾಣಿಕ ಕತೆಗಳ ಪ್ರಕಾರ ಒಮ್ಮೆ […]

Continue Reading

ಮಹಾಶಿವರಾತ್ರಿ ಹಬ್ಬದ ವಿಶೇಷತೆ

ಮಹಾಶಿವರಾತ್ರಿ ಹಬ್ಬದ ವಿಶೇಷತೆ ನಮಸ್ಕಾರ ಸ್ನೇಹಿತರೆ ಮಹಾಶಿವರಾತ್ರಿಯು ಪರಮ ಪವಿತ್ರವಾದ ದಿನ ಪ್ರತಿ ತಿಂಗಳೂ ಚತುರ್ದಶಿಯಂದು ಬರುವುದು ಮಾಸ ಶಿವರಾತ್ರಿ ಇನ್ನೂ ಉಪವಾಸ, ಶಿವನ ಅರ್ಚನೆ, ಅಭಿಷೇಕ,ಜಾಗರಣೆ, ಶಿವರಾತ್ರಿಯ ದಿನದಂದು ಆಚರಿಸಬೇಕಾದ ಪ್ರಮುಖವಾದ ವಿಧಿವಿಧಾನಗಳು ಸಮಸ್ತ ಜಗತ್ತನ್ನು ಸಹಿಸಲು ಸಿದ್ಧವಾಗಿದ್ದ ಹಾಲಾಹಲವನ್ನು ತನ್ನ ಗಂಟಲಿನ ಒಳಗಡೆ ಬಚ್ಚಿಟ್ಟುಕೊಂಡ ನೀಲಕಂಠೇಶ್ವರ ಸಹಧರ್ಮಚಾರಿಣಿ ಗಾಗಿ ತನ್ನ ಶರೀರದಲ್ಲಿ ಅರ್ಧಭಾಗವನ್ನು ನೀಡಿದ ಅರ್ಧನಾರೀಶ್ವರ ತನ್ನನ್ನು ಯಮನಿಂದ ಕಾಪಾಡಲು ಕೇಳಿಕೊಂಡ ಭಕ್ತ ಮಾರ್ಕಂಡೇಯನಿಗೆ ಚಿರಂಜೀವಿಯಾಗಿ ಬದುಕುವ ವರವನ್ನು ನೀಡಿದ ಭಕ್ತಜನ ಬಂದು ಮಹೇಶ್ವರನ […]

Continue Reading

ಕನಸಿನಲ್ಲಿ ಸ್ಮಶಾನ ಕಂಡರೆ

ಕನಸಿನಲ್ಲಿ ಸ್ಮಶಾನ ಕಂಡರೆ ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಸ್ಮಶಾನ ವನ್ನ ನೋಡಿದ್ದೆ ಆದರೆ ಯಾವ ರೀತಿಯ ಫಲಿತಗಳು ಇರುತ್ತೆ ಅಂತ ತಿಳಿಸುತ್ತೇವೆಸಾಧಾರಣವಾಗಿ ನಾವು ಸ್ಮಶಾನ ನಮ್ಮ ಕನಸಲ್ಲಿ ನೋಡಿದ್ದೆ ಆದರೆ ತುಂಬಾ ಭಯಪಡುತ್ತೇವೆ ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಇದು ತುಂಬಾ ಒಳ್ಳೆ ಕನಸು ನೀವು ನಿಮ್ಮ ಕನಸಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಸ್ಮಶಾನ ನೋಡಿದ್ದೆ ಆದರೆ ಅದು ತುಂಬಾ ಒಳ್ಳೆ ಕನಸು ಅದು ಯಾವುವು ಅಂತ ನಾನು ಹೇಳುತ್ತೇನಿ ಒಂದು ವೇಳೆ […]

Continue Reading