ರುದ್ರಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ರಹಸ್ಯಗಳು

ರುದ್ರಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ರಹಸ್ಯಗಳು ನಮಸ್ಕಾರ ಸ್ನೇಹಿತರೆ, ರುದ್ರಾಕ್ಷಿ ಎಂಬ ಪದ ರುದ್ರ ಮತ್ತು ಅಕ್ಷಿ ಎಂಬ ಎರಡು ಪದಗಳಿಂದ ಆಗಿದೆ ಇವು ಸಂಸ್ಕೃತ ಪದಗಳಾಗಿವೆ ರುದ್ರ ಎಂದರೆ ಶಿವ ಅಕ್ಷಿ ಎಂದರೆ ಕಣ್ಣು ಎರಡು ಪದಗಳನ್ನು ಸಂಯೋಜಿಸಿದರೆ ರುದ್ರಾಕ್ಷಿ ಅಂದರೆ ಶಿವನ ಕಣ್ಣುಗಳು ಎಂದರ್ಥ ಹಿಂದೂ ಧರ್ಮದ ಪ್ರಕಾರ ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಬಳಸುವ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು […]

Continue Reading

ದಕ್ಷಿಣೇಶ್ವರ ಕಾಳಿ ಮಂದಿರ ಇದು ಸ್ವತಹ ಕಾಳಿಯೇ ಪ್ರತ್ಯಕ್ಷವಾದ ಸ್ಥಳ

ದಕ್ಷಿಣೇಶ್ವರ ಕಾಳಿ ಮಂದಿರ ಇದು ಸ್ವತಹ ಕಾಳಿಯೇ ಪ್ರತ್ಯಕ್ಷವಾದ ಸ್ಥಳ ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ದೇವಿಯನ್ನು ಹೆಚ್ಚಿನ ಜನರು ಆರಾಧಿಸುತ್ತಾರೆ ನವರಾತ್ರಿಯಲ್ಲಿ ನವದೇವಿಯರನ್ನು ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನು ಆಚರಿಸಲಾಗುತ್ತದೆ ಎಲ್ಲಾ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತಿ ಹಿಂದುಗಳು ಅದ್ದೂರಿಯಾಗಿ ಆಚರಿಸುತ್ತಾರೆ ಅಲ್ಲಿ ಕೆಲವೆಡೆ ಮೂರ್ತಿಯನ್ನು ಕೂರಿಸುವ ಪದ್ಧತಿ ಕೂಡ ಇದೆ ನವರಾತ್ರಿಯ 9 ದಿನಗಳಲ್ಲೂ ನವದುರ್ಗಿಯರನ್ನು ಪೂಜಿಸಿ 9 ವಿಧದ ನೈವೇದ್ಯ ಮಾಡಿ ಉಣಬಡಿಸಲಾಗುತ್ತದೆ ಇಂತಹ ಬಂಗಾಳದಲ್ಲಿ ಕಾಳಿ ದೇವಿಯ ದೇವಸ್ಥಾನವಿದೆ ಅದೇ ದಕ್ಷಿಣೇಶ್ವರ ಕಾಳಿ […]

Continue Reading