ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಚಮತ್ಕಾರಿ ಮಂತ್ರವಾಗಿದೆ

ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಚಮತ್ಕಾರಿ ಮಂತ್ರವಾಗಿದೆ ಅಕಾಲಿಕ ಮರಣದ ಭಯ ರೋಗ ಮುಕ್ತ ಜೀವನವನ್ನು ನಡೆಸಲು ಇದು ಸಹಕಾರಿ ನೀವು ಭಯ ಮುಕ್ತರಾಗಿ ರೋಗ ಮುಕ್ತ ಜೀವನವನ್ನು ನಡೆಸಲು ಮತ್ತು ಅಕಾಲಿಕ ಮರಣದ ಭಯವನ್ನು ಹೋಗಲಾಡಿಸಲು ಬಯಸಿದರೆ ನೀವು ಶಿವನಿಗೆ ಅತ್ಯಂತ ಪ್ರಿಯವಾದ ಮಹಾ ಮೃತ್ಯುಂಜಯ ಮಂತ್ರವನ್ನು ಪಟಿಸಬೇಕು ಪುರಾಣಗಳಲ್ಲಿ ಈ ಮಹಾಮಂತ್ರದ ಮಹತ್ವವನ್ನು ವಿವರಿಸಲಾಗಿದೆ ಸಂಸ್ಕೃತದಲ್ಲಿ ಮಹಾಮೃತ್ಯುಂಜಯ ಎಂದರೆ ಮರಣವನ್ನು ಗೆದ್ದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು […]

Continue Reading

ಬುಧವಾರ ಗಣೇಶನನ್ನು ಈ ರೀತಿ ಪೂಜಿಸಿದರೆ ಸರ್ವ ಸಂಕಷ್ಟಗಳು ದೂರವಾಗುತ್ತದೆ

ಬುಧವಾರ ಗಣೇಶನನ್ನು ಈ ರೀತಿ ಪೂಜಿಸಿದರೆ ಸರ್ವ ಸಂಕಷ್ಟಗಳು ದೂರವಾಗುತ್ತದೆ ಬುಧವಾರದ ದಿನವನ್ನು ಭಗವಾನ್ ಗಣೇಶನಿಗೆ ಸಮರ್ಪಿಸಲಾಗಿದ್ದು ಈ ದಿನದಂದು ವಿಶೇಷ ಪೂಜೆ ಆರಾಧನೆಗಳ ಮೂಲಕ ನಾವು ಗಣೇಶನನ್ನು ಪ್ರಸನ್ನ ಗೊಳಿಸಬಹುದಾಗಿದೆ ಭಗವಾನ್ ಗಣೇಶನ ಆರಾಧನೆಯು ಸದಾ ಶುಭಕರ ಮತ್ತು ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಮನೆಯಲ್ಲಿ ಐದು ವಿಧದ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು ಅವುಗಳನ್ನು ಬುಧವಾರದ ದಿನ ಪೂಜಿಸುವುದು, ಆರಾಧನೆ ಮಾಡಿದರೆ ಅದು ತುಂಬಾ ಮಂಗಳಕರ ಮತ್ತು ಲಾಭದಾಯಕವಾಗಿದೆ ಎಂದು ಸೂಚಿಸಲಾಗಿದೆ ಪ್ರಧಾನ ಗುರುಗಳು […]

Continue Reading

ಈ ಒಂದು ಕೆಲಸ ಮಾಡಿದರೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ

ಈ ಒಂದು ಕೆಲಸ ಮಾಡಿದರೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಈ ಒಂದು ಕೆಲಸ ಮಾಡಿದರೆ ನಿಮಗೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಶನಿ ದೇವರ ವಿಶೇಷ ಕೃಪೆ ಲಭಿಸುತ್ತದೆ ಶನಿ ದೇವರನ್ನು ಕರ್ಮಫಲದಾತ ಅಥವಾ ನ್ಯಾಯ ದೇವರೆಂದು ನಂಬಲಾಗಿದೆ ಶನಿ ದೇವರ ವಕ್ರದೃಷ್ಟಿಗೆ ಈಡಾಗುವುದು ಅತ್ಯಂತ ಕಷ್ಟಕರದ ಸಮಯ ಎಂದು ಹೇಳಲಾಗುತ್ತದೆ ಶನಿ ದೇವರ ಕೃಪೆಗೆ ಪಾತ್ರರಾಗುವ ಜನರು ಜೀವನದಲ್ಲಿ ಬಹಳಷ್ಟು ಸಂತೋಷವಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಧಾರ್ಮಿಕ ಮಾನ್ಯತೆ ಪ್ರಕಾರ ಯಾರು ಶನಿ […]

Continue Reading

ಸಾಲಬಾದೆ ಹಣಕಾಸಿನ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರಗಳು

ಸಾಲಬಾದೆ ಹಣಕಾಸಿನ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರಗಳು ಯಾರಿಗೆ ಆದರೂ ಸಾಲ ಎಂಬುದು ಬಹು ದೊಡ್ಡ ಸಮಸ್ಯೆ ಆಗಿರುತ್ತದೆ ಸಾಲ ಬಾಧೆಗೆ ಸಿಲುಕಿರುವ ವ್ಯಕ್ತಿಗಳು ಸದಾ ಕಾಲ ಚಿಂತೆಯಲ್ಲಿಯೇ ಇರುತ್ತಾರೆ ಮತ್ತು ಮಾನಸಿಕ ಸಮಸ್ಯೆಗಳಿಗೆ ಈಡಾಗುತ್ತಾರೆ ಅನೇಕ ಬಾರಿ ಸಾಲವನ್ನು ಮರುಪಾವತಿಸುವುದು ಕಷ್ಟಕರವಾಗಿರುತ್ತದೆ ಅಲ್ಲದೆ ಸಮಾಜದಲ್ಲಿ ಅವಮಾನಕ್ಕೆ ಒಳಗಾಗುತ್ತಾರೆ ಹೀಗಾಗಿ ಸಾಲಕ್ಕೆ ಒಳಗಾಗುವ ಮುಂಚೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಸಾಲಕ್ಕೆ ಮೊರೆ ಹೋಗುವ ಮೊದಲು ಕೆಲವು ವಿಶೇಷ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಈಗಾಗಲೇ ಸಾಲವನ್ನು ಪಡೆದಿರುವಂತಹವರು ಸಾಲ ಮರುಪಾವತಿಯ […]

Continue Reading

ಮೇಷ ರಾಶಿ ಅಶ್ವಿನಿ ನಕ್ಷತ್ರದವರ ಸ್ವಭಾವಗಳು

ಮೇಷ ರಾಶಿ ಅಶ್ವಿನಿ ನಕ್ಷತ್ರದವರ ಸ್ವಭಾವಗಳು ಅಶ್ವಿನಿ ನಕ್ಷತ್ರದಲ್ಲಿ ಬರುವಂತಹ ನಾಲ್ಕು ಚರಣಗಳ ಚು,ಚೆ,ಚೊ,ಲ ಈ ನಾಲ್ಕು ಅಕ್ಷರಗಳಲ್ಲಿ ಬರತಕ್ಕಂತಹ ಜನ್ಮ ನಕ್ಷತ್ರದವರಿಗೆ ಯಾವ ರೀತಿಯ ಫಲಗಳು ಬರುತ್ತದೆ ಎಂದು ನೋಡುವುದಾದರೆ ಇವರು ಸದಾ ಅಧ್ಯಯನಶೀಲರಾಗಿರುತ್ತಾರೆ, ಯಾವುದೇ ವಿಚಾರಗಳಿದ್ದರೂ ಅದನ್ನು ಅಧ್ಯಯನಕ್ಕೆ ತಿರುಗಿಸಿಕೊಳ್ಳುವ ಮನಸ್ಥಿತಿ ಹೆಚ್ಚಾಗಿರುತ್ತದೆ ನಾವು ಒಂದು ವಿಧದಲ್ಲಿ ಯೋಚನೆ ಮಾಡಿದರೆ ಈ ನಕ್ಷತ್ರದವರು ಹಲವಾರು ವಿಧಗಳಲ್ಲಿ ಯೋಚನೆ ಮಾಡಿ ಕೆಲಸ ಮಾಡುತ್ತಾರೆ ವಿಚಾರಶೀಲರಾಗಿರುತ್ತಾರೆ ಮತ್ತು ಇವರು ಕೆಲವೊಂದು ಸಂದರ್ಭಗಳಲ್ಲಿ ಚಂಚಲ ಸ್ವಭಾವವನ್ನು ಹೊಂದಿರುತ್ತಾರೆ ಪ್ರಧಾನ […]

Continue Reading

ಮಂತ್ರಾಲಯ ಗುರುರಾಯರ ಕೃಪೆಯಿಂದ ಈ ಎಂಟು ರಾಶಿಯವರಿಗೆ ಶುಭ ಯೋಗ

ಮಂತ್ರಾಲಯ ಗುರುರಾಯರ ಕೃಪೆಯಿಂದ ಈ ಎಂಟು ರಾಶಿಯವರಿಗೆ ಶುಭ ಯೋಗ ಗುರು ರಾಘವೇಂದ್ರರ ಕೃಪೆಯಿಂದ ಅಂದುಕೊಂಡಿದ್ದನ್ನು ಸಾಧಿಸಲು ಮತ್ತು ಅದೃಷ್ಟವು ಇವರಿಗೆ ಒಲಿದು ಬಂದಿದೆ ಹಾಗೆ ಈ ಎಂಟು ರಾಶಿಯವರಿಗೆ ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ ಹಾಗೆ ಮನುಷ್ಯನ ಜೀವನದಲ್ಲಿ ಕಷ್ಟ ಹಾಗೂ ಸುಖವನ್ನು ಸಮಾನವಾಗಿ ಸ್ವೀಕರಿಸಿ ಜೀವನವನ್ನು ನಡೆಸಿದರೆ ಜೀವನದಲ್ಲಿ ಯಾವುದೇ ಕಷ್ಟಗಳು ಬಂದರೂ ಧೈರ್ಯದಿಂದ ಮುನ್ನುಗ್ಗಿ ನೀವು ಮುಂದೆ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂಧಿಡಬೇಡಿ ಯಾವುದೇ ಕೆಲಸವನ್ನು ಪೂರ್ಣವಾಗಿ […]

Continue Reading

ಯಾವ ಸಮಯದಲ್ಲಿ ಬೆಕ್ಕು ರಸ್ತೆಗೆ ಅಡ್ಡ ಬಂದರೆ ಶುಭ

ಯಾವ ಸಮಯದಲ್ಲಿ ಬೆಕ್ಕು ರಸ್ತೆಗೆ ಅಡ್ಡ ಬಂದರೆ ಶುಭ ಸಾಮಾನ್ಯವಾಗಿ ಬೆಕ್ಕು ಅಡ್ಡವಾಗಿ ಹೋದರೆ ಅಪ ಶಕುನ ಎಂದು ಹೇಳಲಾಗುತ್ತದೆ ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ ಇನ್ನೂ ಕೆಲವರು ಮೂರು ಕಲ್ಲನ್ನು ಹಾಕಿ ಮುಂದೆ ಹೋಗುತ್ತಾರೆ ಯಾಕೆಂದರೆ ಬೆಕ್ಕು ದಾರಿಗೆ ಅಡ್ಡವಾಗಿ ಹೋದರೆ ಆಗುವ ಕೆಲಸ ಆಗುವುದಿಲ್ಲ ಎಂದು ನಂಬಿಕೆ ಇದೆ ಯಾರಿಂದ ತಪ್ಪಿಸಿಕೊಂಡರು ಮನುಷ್ಯ ಗ್ರಹಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅವನ ಮೇಲೆ ಒಂದಲ್ಲ ಒಂದು ಗ್ರಹ ಶುಭ ಮತ್ತು ಅಶುಭ ಪ್ರಯೋಜನಗಳನ್ನು ಮಾಡುತ್ತಲೇ ಇರುತ್ತದೆ ಹಾಗಾಗಿ […]

Continue Reading

ಶಬರಿ ಕಲಿಸುವ ಜೀವನ ಪಾಠ

ಶಬರಿ ಕಲಿಸುವ ಜೀವನ ಪಾಠ ಶಬರಿಯೆಂದ ಕ್ಷಣ ರಾಮಾಯಣದಲ್ಲಿ ಬರುವ ರಾಮನ ಭಕ್ತರೆಂದು ಪ್ರಸಿದ್ಧವಾಗಿದೆ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಶಬರಿಯು ಮಾತಂಗಮನಿ ಆಶ್ರಮದಲ್ಲಿ ಬೆಳೆದರು ಅಲ್ಲಿಯವರು ಋಷಿಗಳ ಮಾತನ್ನು ಕೇಳುತ್ತಾ ಬೆಳೆದರು ಅವರ ಮನಸ್ಸು ಭಕ್ತಿಯಿಂದ ತುಂಬಿತ್ತು ರಾಮನು ತಾನು ಎಂದಾದರೂ ಇರುವ ಕಡೆ ಬರುತ್ತಾನೆ ಎಂದು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದ್ದಳು ಸಮಯ ಕಳೆಯುತ್ತಿದೆ ವಯಸ್ಕಳಾದ ಶಬರಿ ವೃದ್ಧಾಪ್ಯದಿಂದ ದುರ್ಬಲಾಗಿದ್ದರು ದೃಷ್ಟಿ ಮಂಕಾಯಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ […]

Continue Reading

ಈ 4 ರಾಶಿಯವರಿಗೆ ಆಂಜನೇಯನ ಕೃಪಾಕಟಾಕ್ಷ ಇರಲಿದೆ

ಈ 4 ರಾಶಿಯವರಿಗೆ ಆಂಜನೇಯನ ಕೃಪಾಕಟಾಕ್ಷ ಇರಲಿದೆ ಹಲವಾರು ವರ್ಷಗಳ ನಂತರ ಈ ನಾಲ್ಕು ರಾಶಿಯವರ ಮೇಲೆ ಬಿದ್ದಿದೆ ಹನುಮಂತನ ಕೃಪಾಕಟಾಕ್ಷ ಹನುಮಂತನು ಈ ನಾಲ್ಕು ರಾಶಿಯವರಿಗೆ ಬಹಳ ಒಳ್ಳೆಯದನ್ನು ಮಾಡಲಿದ್ದಾನೆ ಹಲವಾರು ವರ್ಷಗಳ ನಂತರ ಆಂಜನೇಯ ಸ್ವಾಮಿಯು ಈ ನಾಲ್ಕು ರಾಶಿಯವರಿಗೆ ತನ್ನ ಭರವಸೆಯನ್ನು ನೀಡಿದ್ದಾನೆ ಮತ್ತು ಈ ನಾಲ್ಕು ರಾಶಿಯವರು ಬಹಳಷ್ಟು ಅದೃಷ್ಟವಂತರಾಗಲಿದ್ದಾರೆ ಆದಷ್ಟು ಬೇಗ ಈ ನಾಲ್ಕು ರಾಶಿಯವರು ಶ್ರೀಮಂತರಾಗಲಿದ್ದಾರೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ […]

Continue Reading

ಈ ನಾಲ್ಕು ರಾಶಿಯ ಹುಡುಗರು ತುಂಬಾ ಅದೃಷ್ಟ ಮಾಡಿರಬೇಕು

ಈ ನಾಲ್ಕು ರಾಶಿಯ ಹುಡುಗರು ತುಂಬಾ ಅದೃಷ್ಟ ಮಾಡಿರಬೇಕು ಹಿಂದಿನ ಕಾಲದಲ್ಲಿ ಹುಡುಗರು ಸ್ವತಹ ಸುಂದರವಾಗಿ ಕಾಣಲು ಬಯಸುತ್ತಾರೆ ಹುಡುಗಿಯರು ತಮ್ಮ ಹಿಂದೆ ಬೀಳಬೇಕು ಎಂದು ಆಸೆ ಪಡುತ್ತಾರೆ ಇದಕ್ಕಾಗಿ ಹಲವು ಕಸರತ್ತುಗಳನ್ನು ಮಾಡುತ್ತಾರೆ ಆದರೆ ಈ ನಾಲ್ಕು ರಾಶಿಯ ಹುಡುಗರ ಹಿಂದೆ ಹುಡುಗಿಯರು ಸಾಲಾಗಿ ನಿಲ್ಲುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಮಿಥುನ ರಾಶಿಯ ಹುಡುಗರಿಗೆ ಹುಡುಗಿಯರನ್ನು ಆಕರ್ಷಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು […]

Continue Reading