ಹೆಂಡತಿ ಹೀಗಿರಬೇಕು

ಹೆಂಡತಿ ಹೀಗಿರಬೇಕು ಬಹಳ ಹಿಂದೆ ಕೇತಾವರ ಎಂಬ ರಾಜ್ಯವನ್ನು ರಾಜೇಂದ್ರವರ್ಮ ಎಂಬ ರಾಜ ಆಳುತ್ತಿದ್ದ ಅವನ ಹೆಂಡತಿ ನಳಂದಾದೇವಿ ರಾಣಿ ರಾಜನಿಗೆ ಸರಿಸಮಾನವಾಗಿ ಬುದ್ಧಿವಂತಳಾಗಿದ್ದಳು ರಾಜ ಕಾರ್ಯದಲ್ಲಿ ಸಹಾಯಕಳಾಗಿದ್ದಳು ಆಗಾಗ ರಾಜ ಮತ್ತು ರಾಣಿ ರಾಜ್ಯದಲ್ಲಿ ಸಂಚರಿಸಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು ಒಟ್ಟಾರೆಯಾಗಿ ರಾಜ್ಯವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದರು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ […]

Continue Reading

ಜೀವನ ಮತ್ತು ಅನುಭವದ ಕಥೆ

ಜೀವನ ಮತ್ತು ಅನುಭವದ ಕಥೆ ಒಂದು ಗುರುಕುಲದಲ್ಲಿ ಒಳ್ಳೆಯ ವಾದ್ಮಿ ಮತ್ತು ಬುದ್ಧಿವಂತ ಎಂದು ಹೆಸರಾಗಿದ್ದ ಶಿಷ್ಯನೊಬ್ಬ ತನ್ನ ಗುರುಗಳ ಬಳಿ ಬಂದು ಗುರುಗಳೇ ನೆರೆಯ ಗ್ರಾಮದ ಮುಖ್ಯಸ್ಥರಿಂದ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡಲು ನನಗೆ ಆಹ್ವಾನ ಬಂದಿದೆ ತಾವು ಅಪ್ಪಣೆ ಕೊಟ್ಟರೆ ನಾನು ಹೊರಡುತ್ತೇನೆ ಎಂದು ಕೇಳಿದ ಒಳ್ಳೆಯದು ಹೋಗಿ ಬಾ ಮೊದಲ ಸಲ ಅಲ್ಲಿಗೆ ಹೋಗುತ್ತಿರುವೆ ಹೇಗೆ ಹೋಗುವೆ ಎಂದು ಗುರುಗಳು ಕೇಳಿದರು ಬಸ್ಸಿನಲ್ಲಿ ಹೋಗುವೆ ಬಸ್ಸಿನಿಂದ ಹಿಳಿದು 15 […]

Continue Reading

ದೇವರು ಏಕೆ ಕಷ್ಟ-ನಷ್ಟ ದುಃಖ ಕೊಡುತ್ತಾನೆ

ದೇವರು ಏಕೆ ಕಷ್ಟ-ನಷ್ಟ ದುಃಖ ಕೊಡುತ್ತಾನೆ ತುಂಗಭದ್ರ ನದಿ ತೀರದಲ್ಲಿ ವಿರುಪಾಕ್ಷ ಗುರುಗಳ ಆಶ್ರಮವಿತ್ತು ಆ ಆಶ್ರಮದಲ್ಲಿ ವಿದ್ಯೆ ಕಲಿಯಲು ದೇಶವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ಬಂದಿದ್ದರು ಒಮ್ಮೆ ಆ ವಿದ್ಯಾರ್ಥಿಗಳಲ್ಲಿ ಒಬ್ಬ ಗುರುಗಳೇ ದೇವರು ದೊಡ್ಡವನೋ ದೇವರು ಮನುಷ್ಯನಿಗೆ ಸುಖವನ್ನು ಕೊಟ್ಟರೆ ಹಿಗ್ಗುತ್ತಾನೆ ದೇವರು ದುಃಖವನ್ನು ಕೊಡುವುದು ಏಕೆ? ಅದರಿಂದ ಮನುಷ್ಯ ಖಿನ್ನನಾಗಿ ಸಂಕಟ ಪಡುತ್ತಾನೆ ಕುಗ್ಗುತ್ತಾನೆ ದೇವರು ಮನುಷ್ಯನಿಗೆ ದುಃಖವೆಂಬ ಜೀವನ ಚಕ್ರವನ್ನು ರೂಪಿಸಿ ಗೊಂದಲವನ್ನು ಉಂಟು ಮಾಡುತ್ತಿರುವುದು ಏಕೆ ಎಂದು ಕೇಳಿದ ಪ್ರಧಾನ ಗುರುಗಳು […]

Continue Reading

ಶಿವ ಭಕ್ತನ ಕಥೆ

ಶಿವ ಭಕ್ತನ ಕಥೆ ಭೂಲೋಕದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬಂತೆ ಶಿವ ಮತ್ತು ಪಾರ್ವತಿಯರು ಇಬ್ಬರು ಮಾತನಾಡಿಕೊಳ್ಳುತ್ತಿದ್ದರು ದೇವ ಏಕೆ ಮಾತು ನಿಲ್ಲಿಸಿ ಬಿಟ್ಟಿರಿ ತಾಯಿ ಪಾರ್ವತಿ ಕೇಳಿದಳು ಹಾಗೇನಿಲ್ಲ ದೇವಿ ಪರಮೇಶ್ವರ ಉತ್ತರಿಸಿದ ನಾನು ಒಪ್ಪುವುದಿಲ್ಲ ಯಾರೋ ಭಕ್ತರೊಬ್ಬರು ನಿಮ್ಮ ನಾಮಸ್ಮರಣೆ ಮಾಡುತ್ತಿರಬೇಕಲ್ಲವೇ ನಿಮ್ಮ ಲಕ್ಷ್ಯ ಆ ಕಡೆ ಹೋಗಿದೆ ಹೌದು ದೇವಿ ಒಬ್ಬ ಬಡವ ಕಟ್ಟಿಗೆ ಕಡಿದು ಮಾರಿ ಬಂದ ಹಣದಿಂದ ತನ್ನ ಕಣ್ಣು ಕಾಣದ ವೃದ್ಧ ತಾಯಿ ಮತ್ತು ಆಕೆಯ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ […]

Continue Reading

ಕೊನೆಯ ನಗು ಕಥೆ ಕೇಳಿ

ಕೊನೆಯ ನಗು ಕಥೆ ಕೇಳಿ ಬಹಳ ಹಿಂದೆ ಚೀನಾದಲ್ಲಿ ಮೂರು ಜನ ಸನ್ಯಾಸಿಗಳಿದ್ದರು ಅವರ ಹೆಸರು ಯಾರಿಗೂ ತಿಳಿದಿಲ್ಲ ಕಾರಣ ಅವರ ಬಗ್ಗೆ ಏನನ್ನು ಹೇಳಿಕೊಂಡಿಲ್ಲ ಅವರು ಯಾರೊಂದಿಗೂ ಮಾತನಾಡಿಲ್ಲ ಯಾರ ಪ್ರಶ್ನೆಗೂ ಉತ್ತರಿಸಿಲ್ಲ ಇಡೀ ಚೀನಾದಲ್ಲಿ ಅವರನ್ನು ಮೂವರು ನಗುವ ಭಿಕ್ಷುಕರು ಎಂದು ಕರೆಯಲಾಗುತ್ತಿತ್ತು ಇವರು ಯಾರಿಗೂ ಉಪದೇಶ ನೀಡುವ ಕೆಲಸ ಮಾಡುತ್ತಿರಲಿಲ್ಲ ಅವರ ಕೆಲಸ ಒಂದು ಊರಿಗೆ ಹೋಗುವುದು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ […]

Continue Reading

ಒಂದು ದೀಪದ ಕಥೆ

ಒಂದು ದೀಪದ ಕಥೆ ಬೆಳಕಿನ ವಿಚಾರದಲ್ಲಿ ನಾನೇ ಶ್ರೇಷ್ಠ ಎನ್ನುವ ತರ್ಕಗಳು ಪ್ರತಿ ದಿನ ದೇವಲೋಕಕ್ಕೆ ಬರತೊಡಗಿದವು ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತಿ ದಿನ ಸಂಬಂಧಿಸಿದವರ ಮೂಲಕ ತಮ್ಮನ್ನು ಶ್ರೇಷ್ಠ ಎಂದು ಪ್ರತಿನಿಧಿಸಬೇಕು ಎಂದು ಬಲವನ್ನು ಹೇರ ತೊಡಗಿದವು ಯಾರನ್ನು ತಾವು ಶ್ರೇಷ್ಠರು ಎಂದು ಗುರುತಿಸಬೇಕು ಎಂದು ಬ್ರಹ್ಮನಿಗೆ ಗೊಂದಲ ಉಂಟಾಯಿತು ಈ ವಿಚಾರವಾಗಿ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ನಿರ್ಧರಿಸಿ ತುರ್ತು ಸಭೆ ಕರೆದನು ಸಭೆಗೆ ಇಂದ್ರರು ಸೇರಿದಂತೆ ಎಲ್ಲರೂ ಹಾಜರಾದರೂ ಪ್ರಧಾನ ಗುರುಗಳು ಹಾಗೂ […]

Continue Reading

ರಾಜ ಮತ್ತು ಗುರುಕುಲ ಕಥೆ

ರಾಜ ಮತ್ತು ಗುರುಕುಲ ಕಥೆ ಬಹಳ ಹಿಂದೆ ಒಂದು ರಾಜ್ಯವಿತ್ತು ರಾಜ್ಯವು ಚಿಕ್ಕದಾಗಿದ್ದರು ಪ್ರಬಲವಾಗಿತ್ತು ರಾಜ್ಯದಯವಂತ ಇನ್ನೊಬ್ಬರ ದುಃಖವನ್ನು ಕಂಡು ಸ್ಪಂದಿಸುತ್ತಿದ್ದ ಅವರ ದುಃಖಗಳನ್ನು ದೂರ ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದ ಪ್ರಜೆಗಳು ತಮ್ಮ ರಾಜನನ್ನು ತುಂಬಾ ಪ್ರೀತಿಸುತ್ತಿದ್ದರು ರಾಜನಿಗೆ ಸಾಧು ಸಂತರನ್ನು ಕಂಡರೆ ವಿಶೇಷ ಗೌರವ ಅವರ ಮಾರ್ಗದರ್ಶನದಲ್ಲಿ ರಾಜ್ಯವನ್ನು ಮುನ್ನಡೆಸುತ್ತಿದ್ದ ಅವನ ರಾಜಧಾನಿಯ ಹತ್ತಿರದಲ್ಲಿ ಸಾಧುಗಳು ಒಬ್ಬರು ಇದ್ದರು ರಾಜನಿಗೆ ಅವರಲ್ಲಿ ವಿಶೇಷ ಪ್ರೀತಿ ಗೌರವ ಇತ್ತು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು […]

Continue Reading

ಅನಂತ ಪದ್ಮನಾಭ ದೇವಸ್ಥಾನದ ರಹಸ್ಯವೇನು ಗೊತ್ತಾ

ಅನಂತ ಪದ್ಮನಾಭ ದೇವಸ್ಥಾನದ ರಹಸ್ಯವೇನು ಗೊತ್ತಾ ಅನಂತ ಪದ್ಮನಾಭಸ್ವಾಮಿ ದೇವಾಲಯ ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ ಈ ದೇವಾಲಯವು ಕೇರಳ ರಾಜಧಾನಿ ತಿರುವನಂತಪುರದಲ್ಲಿ ಇದೆ ಭಗವಾನ್ ವಿಷ್ಣುವಿನ 108 ದಿವ್ಯ ಸ್ಥಳಗಳಲ್ಲಿ ಒಂದಾಗಿರುವ ದ್ವಾರಸಮುದ್ರದಲ್ಲಿ ಕಮಲದ ಕೊಳದ ಮೇಲೆ ಶ್ರೀಹರಿಯು ವಿಶ್ರಮಿಸುವ ರೂಪವನ್ನು ನೋಡಬಹುದು ಕೆಲವು ವರ್ಷಗಳ ಹಿಂದೆ ಈ ದೇವಾಲಯದ ನೆಲಮಳಿಗೆಯಲ್ಲಿ ದೊರೆತ ಚಿನ್ನದಿಂದಾಗಿ ಈ ದೇವಾಲಯವು ಚರ್ಚೆಯ ವಿಷಯವಾಗಿತ್ತು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ […]

Continue Reading

ಕಟಕ ರಾಶಿ ಫೆಬ್ರವರಿ ಮಾಸ ಭವಿಷ್ಯ

ಕಟಕ ರಾಶಿ ಫೆಬ್ರವರಿ ಮಾಸ ಭವಿಷ್ಯ ಕಟಕ ರಾಶಿಯವರ ಜನ್ಮ ನಕ್ಷತ್ರಗಳು ಪುನರ್ವಸು ನಕ್ಷತ್ರದ ನಾಲ್ಕನೇ ಚರಣ, ಪುಷ್ಯ ನಕ್ಷತ್ರದ ನಾಲ್ಕು ಚರಣಗಳು, ಆಶ್ಲೇಷ ನಕ್ಷತ್ರದ ನಾಲ್ಕು ಚರಣಗಳು ಸೇರಿರುವಂತಹ ಕಟಕ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಅದೃಷ್ಟದೇವತೆ ಮಹಾಶಿವ ಮಿತ್ರ ರಾಶಿಗಳು ವೃಶ್ಚಿಕ, ಮೀನ ಶತ್ರು ರಾಶಿ ಮೇಷ, ಸಿಂಹ,ಧನಸ್ಸು ಮತ್ತು ಮಿಥುನ ರಾಶಿಗಳು ಫೆಬ್ರವರಿ ತಿಂಗಳಲ್ಲಿ ಎರಡು, ಹನ್ನೆರಡು, 19 ಹಾಗೂ 27ನೇ ತಾರೀಕು ಅನುಕೂಲಕರವಾದ ದಿನಗಳಾಗಿದೆ ಪ್ರಧಾನ ಗುರುಗಳು ಹಾಗೂ […]

Continue Reading

ತುಲಾ ರಾಶಿ ಫೆಬ್ರವರಿ ಮಾಸ ಭವಿಷ್ಯ

ತುಲಾ ರಾಶಿ ಫೆಬ್ರವರಿ ಮಾಸ ಭವಿಷ್ಯ ತುಲಾ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಒಂದು ಗ್ರಹ ವಿಶೇಷವಾಗಿ ರಕ್ಷಣೆಯನ್ನು ಕೊಡುತ್ತದೆ ಈ ರಾಶಿ ಅವರಿಗೆ ಈಗಾಗಲೇ ಪಂಚಮ ಶನಿಯ ಪ್ರವೇಶ ಆಗಿದೆ ಕುಂಭ ರಾಶಿಗೆ ಪ್ರವೇಶ ಮಾಡಿರುವ ಶನಿ ವಂದಷ್ಟು ತೊಂದರೆಗಳನ್ನು ಆರಂಭ ಮಾಡಿದ್ದಾನೆ ಚತುರ್ಥ ಶನಿಗಿಂತ ಪಂಚಮ ಶನಿಗೆ ಕಿರಿಕಿರಿಯ ಪ್ರಮಾಣ ಹೆಚ್ಚಾಗಿರುತ್ತದೆ ಎಲ್ಲೋ ಏನು ಕಳೆದುಕೊಂಡಿರುವ ಹಾಗೆ ಯಾವುದಾದರೂ ಕೆಲಸ ಕೈತಪ್ಪಿರುವ ಹಾಗೆ ಏನು ಎಡವಟ್ಟು ಉಂಟಾಗಿರುವ ಬಗ್ಗೆ ಒಂಚೂರು ಗೊಂದಲಕ್ಕೆ ತುಂಬಾ ದೊಡ್ಡದಾದ ಭಯ […]

Continue Reading