ಜನವರಿ 28 ರಥಸಪ್ತಮಿ

ಜನವರಿ 28 ರಥಸಪ್ತಮಿ ಜಗತ್ತಿಗೆ ಸೂರ್ಯದೇವ ಬೇಕೇ ಬೇಕು ನಾವು ದಿನನಿತ್ಯ ಮನೆಯಲ್ಲಿ ದೇವರಿಗೆ ಪೂಜೆಯನ್ನು ಮಾಡುತ್ತೇವೆ ಆದರೆ ಸೂರ್ಯದೇವನಿಗೆ ಪೂಜೆ ಮಾಡುವುದು ತುಂಬಾ ಕಡಿಮೆ ಕನಿಷ್ಠ ಎಂದರು ನಾವು ಪ್ರತಿನಿತ್ಯ ಒಂದು ನಮಸ್ಕಾರ ಆದರೂ ಮಾಡಬೇಕು ಆರೋಗ್ಯ ಭಾಗ್ಯಕ್ಕಾಗಿ ನಾವು ಸೂರ್ಯದೇವನನ್ನು ಪೂಜಿಸಬೇಕು ರಥಸಪ್ತಮಿಯು ಜನವರಿ 28ನೇ ತಾರೀಕು ಈ ದಿನದಂದು ನಾವು ಸೂರ್ಯದೇವನನ್ನು ಪೂಜಿಸಬೇಕು ಈ ದಿನದಂದು ಎಕ್ಕದ ಎಲೆಯ ಸ್ನಾನವನ್ನು ಮಾಡಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ […]

Continue Reading

ಹೊಸ್ತಿಲು ಪೂಜೆ ಹೊಸಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು

ಹೊಸ್ತಿಲು ಪೂಜೆ ಹೊಸಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿ ಹೊಸ್ತಿಲಿನ ಪೂಜೆಯನ್ನು ಮಾಡುತ್ತಾರೆ ಒಂದೊಂದು ಸಂಪ್ರದಾಯದಲ್ಲಿ ಒಂದೊಂದು ರೀತಿಯಲ್ಲಿ ಹೊಸಿಲಿನ ಪೂಜೆ ಮಾಡುವುದು ಇರುತ್ತದೆ ಮೊದಲಿಗೆ ಹೊಸ್ತಿಲನ್ನು ಶುದ್ಧ ಮಾಡಿಕೊಳ್ಳಬೇಕು ಹೊಸಿಲನ್ನು ಶುದ್ಧ ಮಾಡಲು ನೀರನ್ನು ತಾಮ್ರದ ಚೊಂಬಿನಲ್ಲಿ ತೆಗೆದುಕೊಳ್ಳಬೇಕು ಅಥವಾ ಒಂದು ಸ್ಟೀಲ್ ಚೊಂಬಿನಲ್ಲಿ ನೀರನ್ನು ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಹೊಸಿಲನ್ನು ಶುದ್ಧ ಮಾಡಬೇಡಿ ಯಾಕೆಂದರೆ ಹೊಸಿಲನ್ನು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತೇವೆ ಪ್ರಧಾನ ಗುರುಗಳು ಹಾಗೂ […]

Continue Reading

ಬಂಗು ಅಸಹ್ಯ ಅನಿಸಿದೆಯಾ ಇದನ್ನು ಹಚ್ಚಿ ವಾರದಲ್ಲಿ ಮಂಗಮಾಯವಾಗುತ್ತದೆ

ಬಂಗು ಅಸಹ್ಯ ಅನಿಸಿದೆಯಾ ಇದನ್ನು ಹಚ್ಚಿ ವಾರದಲ್ಲಿ ಮಂಗಮಾಯವಾಗುತ್ತದೆ ಬಂಗು ಬಹಳ ಜನ ಇದಕ್ಕೆ ಔಷಧಿಯೇ ಇಲ್ಲ ಎಂದುಕೊಂಡಿದ್ದಾರೆ ರಾಸಾಯನಿಕ ಅಂಶಗಳಿಂದ ಕೂಡಿರುವಂತಹ ಸೌಂದರ್ಯ ವರ್ಧಕಗಳನ್ನು ಅತಿಯಾಗಿ ಬಳಸುವುದರಿಂದ ಚರ್ಮದ ಕಾಂತಿ ಕಡಿಮೆಯಾಗುತ್ತದೆ ಹೊರತು ಹೆಚ್ಚಾಗುವುದಿಲ್ಲ ಯಾರು ಮೇಕಪ್ ಮಾಡಿಕೊಳ್ಳುತ್ತಾರೆ ಅವರ ಮುಖ ಮೇಕಪ್ ತೆಗೆದ ಮೇಲೆ ಭಯಾನಕವಾಗಿ ಕಾಣುತ್ತದೆ ಮುಖದಲ್ಲಿ ಚೈತನ್ಯ ಇರುವುದಿಲ್ಲ ಅದಕ್ಕಾಗಿ ಮೇಕಪ್ ಗಿಂತ ಮೇಕ್ ಇನ್ ಬಹಳ ಒಳ್ಳೆಯದು ಭಂಗನ್ನು ಒಳಗಿನಿಂದ ಸರಿಪಡಿಸಿಕೊಳ್ಳಲು ಏನು ಮಾಡಬೇಕು ಅದಕ್ಕಾಗಿ 21 ದಿನ ಉಪವಾಸ […]

Continue Reading

ನೆನೆಸಿಟ್ಟ ಬಾದಾಮಿ ತಪ್ಪದೆ ಪ್ರತಿದಿನ ನಾಲ್ಕು ಸೇವಿಸಿ 21 ದಿನದಲ್ಲಿ ಆಶ್ಚರ್ಯ ನೋಡಿ

ನೆನೆಸಿಟ್ಟ ಬಾದಾಮಿ ತಪ್ಪದೆ ಪ್ರತಿದಿನ ನಾಲ್ಕು ಸೇವಿಸಿ 21 ದಿನದಲ್ಲಿ ಆಶ್ಚರ್ಯ ನೋಡಿ ಬರೀ ಬಾದಾಮಿಗಳನ್ನು ತಿನ್ನುವುದರಿಂದ 50 ಪ್ರತಿಶತ ಲಾಭ ನೆನೆಸಿಟ್ಟ ಬಾದಾಮಿಗಳನ್ನು ತಿನ್ನುವುದರಿಂದ ನೂರು ಪ್ರತಿಶತ ಲಾಭ ಆಗುತ್ತದೆ ಹುರಿದು ಫ್ರೈ ಮಾಡಿ ತಿನ್ನುವುದರಿಂದ ಯಾವ ಲಾಭಗಳು ಆಗುವುದಿಲ್ಲ ನೆನೆಸಿಟ್ಟ ಬಾದಾಮಿಯನ್ನು ಸಣ್ಣ ಮಕ್ಕಳ ಆದರೆ ಒಂದು ಎರಡು ತಿನ್ನಬಹುದು ದೊಡ್ಡ ವ್ಯಕ್ತಿಗಳಾದರೆ ನಾಲ್ಕರಿಂದ ಆರು ನೆನೆಸಿಟ್ಟ ಬಾದಾಮಿಗಳನ್ನು ತಿನ್ನಬಹುದು ಅತಿಯಾಗಿ ತಿಂದರೆ ಉಪಯೋಗ ಇಲ್ಲ ಅತಿಯಾದರೆ ಅಮೃತವು ವಿಷ ಹೀಗೆ ನೆನೆಸಿಟ್ಟ ಬಾದಾಮಿಗಳನ್ನು […]

Continue Reading

ನೀವು ಬಯಸಿದ್ದು ಸಿಗಬೇಕು ಎಂದರೆ ಈ ಮೂರು ಕೆಲಸವನ್ನು ತಪ್ಪದೇ ಮಾಡಬೇಕು

ನೀವು ಬಯಸಿದ್ದು ಸಿಗಬೇಕು ಎಂದರೆ ಈ ಮೂರು ಕೆಲಸವನ್ನು ತಪ್ಪದೇ ಮಾಡಬೇಕು ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕಂತೆ ನಿಮಗೆ ಮಾತನಾಡಲು ಆಗದಿದ್ದರೆ ಸಣ್ಣ ನಗುವನ್ನು ಬೀರಿ ಸುಮ್ಮನಿರಿ ಎಲ್ಲರೂ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಖಾಲಿ ಕೈಯಲ್ಲಿ ಹೋಗುತ್ತಾನೆ ಎಂದು ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆಯಲ್ಲಿ ಬರುತ್ತಾನೆ ಹೋಗುವಾಗ ಕರ್ಮದ ಫಲಕೊಂಡು ಹೋಗುತ್ತಾನೆ ದೇವರು ತಡ ಮಾಡಿದರು ನ್ಯಾಯವನ್ನೇ ಮಾಡುತ್ತಾನೆ ಹೊರತು ಅನ್ಯಾಯವಂತೂ ಮಾಡುವುದಿಲ್ಲ ತಡ ಆಗುವುದರ ಹಿಂದೆ ಅದ್ಭುತಗಳು ನಡೆಯುತ್ತದೆ ಕಾದುನೋಡಬೇಕು ಅಷ್ಟೇ ನೀವು […]

Continue Reading

ಜೀವನದಲ್ಲಿ ಯಾವಾಗಲೂ ಖುಷಿಯಿಂದ ಇರಬೇಕು ಎಂದರೆ ತಪ್ಪದೇ ಈ ಕೆಲಸ ಮಾಡಿ

ಜೀವನದಲ್ಲಿ ಯಾವಾಗಲೂ ಖುಷಿಯಿಂದ ಇರಬೇಕು ಎಂದರೆ ತಪ್ಪದೇ ಈ ಕೆಲಸ ಮಾಡಿ ಜೀವನದಲ್ಲಿ ಖುಷಿಯಿಂದ ಇರಬೇಕು ಎಂದರೆ ಒಂದು ವಿಷಯವನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಿ ನಿಮ್ಮಿಂದ ಮರೆಯಲು ಸಾಧ್ಯವಾಗದೇ ಇರುವ ವ್ಯಕ್ತಿಯನ್ನು ಕ್ಷಮಿಸಿಬಿಡಿ ಕ್ಷಮಿಸಲು ಸಾಧ್ಯವಾಗದೇ ಇರುವ ವ್ಯಕ್ತಿಯನ್ನು ಮರೆತುಬಿಡಿ ಮೋಸ ಮಾಡಿ ಜೀವನದಲ್ಲಿ ನೆಮ್ಮದಿಯಾಗಿ ಇರುವವರು ಇತಿಹಾಸದಲ್ಲಿಯೇ ಇಲ್ಲ ಆದರೆ ಮೋಸ ಹೋಗಿ ಗೆದ್ದು ಜೀವನದಲ್ಲಿ ನೆಮ್ಮದಿಯಾಗಿ ಇರುವವರು ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ ಎಲ್ಲರೂ ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಬಯಸುತ್ತಾರೆ ಅದರಲ್ಲಿ ಕೆಲವರು ಮಾತ್ರ […]

Continue Reading