ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯಗಳನ್ನು ಏನೆ ವಸ್ತುಗಳನ್ನು ಖರೀದಿ ಮಾಡಬಾರದು ಏಕೆ? ಆ ದಿನ ಲಕ್ಷ್ಮಿ ಪೂಜೆಗೆ ಯಾಕಷ್ಟು ಮಹತ್ವ

ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯಗಳನ್ನು ಏನೆ ವಸ್ತುಗಳನ್ನು ಖರೀದಿ ಮಾಡಬಾರದು ಏಕೆ? ಆ ದಿನ ಲಕ್ಷ್ಮಿ ಪೂಜೆಗೆ ಯಾಕಷ್ಟು ಮಹತ್ವ ನಮಸ್ಕಾರ ಸ್ನೇಹಿತರೇ, ಅಮಾವಾಸ್ಯೆ ದಿವಸ ಯಾವುದೇ ಶುಭ ಕಾರ್ಯಗಳನ್ನು ನಾವು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಅಷ್ಟೇ ಅಲ್ಲ ನಾವು ಏನೇ ಖರೀದಿ ಮಾಡಬೇಕಾದರೂ ಸಹ ಅಮಾವಾಸ್ಯೆಯ ದಿವಸ ಖರೀದಿ ಮಾಡಿದರೆ ಅದು ನಮಗೆ ಶುಭವನ್ನು ತಂದು ಕೊಡುವುದಿಲ್ಲ ಅದು ಯಾಕೆ ಎಂದರೆ ಅಮಾವಾಸ್ಯೆಯ ದಿವಸ ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ಉದಯ ಆಗುತ್ತಾರೆ […]

Continue Reading

2023 ಫೆಬ್ರವರಿ ತಿಂಗಳಿನಿಂದ ಈ 7 ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆಯಿಂದ ಶುಕ್ರ ದೆಶೆ ಲಕ್ಷ್ಮಿಪುತ್ರರಾಗುವ ಯೋಗ ಇದೆ

2023 ಫೆಬ್ರವರಿ ತಿಂಗಳಿನಿಂದ ಈ 7 ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆಯಿಂದ ಶುಕ್ರ ದೆಶೆ ಲಕ್ಷ್ಮಿಪುತ್ರರಾಗುವ ಯೋಗ ಇದೆ ನಮಸ್ಕಾರ ಸ್ನೇಹಿತರೇ, 115 ವರ್ಷಗಳ ನಂತರ 2023 ಫೆಬ್ರವರಿ ತಿಂಗಳಿನಿಂದ ಈ ಐದು ರಾಶಿಯವರ ಮೇಲೆ ಆಂಜನೇಯ ಸ್ವಾಮಿಯ ನೇರ ದೃಷ್ಟಿ ಬಿದ್ದಿದ್ದು ಈ ರಾಶಿಯವರು ಆದಷ್ಟು ಬೇಗ ಧನವಂತರಾಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ ಹಾಗಾದರೆ ಆ ಐದು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, ಈ ಐದು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ ಸಿಕ್ಕಿರುವುದರಿಂದ […]

Continue Reading

ಹಲವು ವರ್ಷಗಳ ನಂತರ ತಾಯಿ ಸಿಗಂದೂರು ಚೌಡೇಶ್ವರಿಯ ಆಶೀರ್ವಾದ ಈ ರಾಶಿಯವರ ಮೇಲೆ ಬಿದ್ದಿದೆ ಧನಲಕ್ಷ್ಮಿ ಯೋಗ ಆರಂಭ

ಹಲವು ವರ್ಷಗಳ ನಂತರ ತಾಯಿ ಸಿಗಂದೂರು ಚೌಡೇಶ್ವರಿಯ ಆಶೀರ್ವಾದ ಈ ರಾಶಿಯವರ ಮೇಲೆ ಬಿದ್ದಿದೆ ಧನಲಕ್ಷ್ಮಿ ಯೋಗ ಆರಂಭ ನಮಸ್ಕಾರ ಸ್ನೇಹಿತರೇ, ಹಲವು ವರ್ಷಗಳ ನಂತರ ತಾಯಿ ಸಿಗಂದೂರು ಚೌಡೇಶ್ವರಿ ಆಶೀರ್ವಾದ ಈ ರಾಶಿಯವರ ಮೇಲೆ ಬಿದ್ದಿದೆ ಧನಲಕ್ಷ್ಮಿ ಯೋಗ ಆರಂಭ ರಾಶಿಗಳ ಜಾತಕ ಹಾಗೂ ಗ್ರಹಗಳ ಚಲನೆಯ ಪ್ರಕಾರ ಇಂದಿನ ದಿನ ಭವಿಷ್ಯದಲ್ಲಿ ಕೆಲವು ಕುಂಡಲಿಯವರಿಗೆ ದೇವಾನುದೇವತೆಗಳ ಅಪಾರ ಕೃಪೆಯಾಗುತ್ತಿದೆ ಈ ರಾಶಿಗಳಿಗೆ ಈ ತಿಂಗಳು ಯಾವೆಲ್ಲ ಲಾಭಗಳಿವೆ ತಿಳಿಯೋಣ ಬನ್ನಿ, ಈ ತಿಂಗಳು ಸಂಬಂಧಗಳ […]

Continue Reading

ಈರುಳ್ಳಿ ಸೊಪ್ಪು ತಪ್ಪದೇ ಹೀಗೆ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ..?

ಈರುಳ್ಳಿ ಸೊಪ್ಪು ತಪ್ಪದೇ ಹೀಗೆ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ..? ನಮಸ್ಕಾರ ಸ್ನೇಹಿತರೇ, ನಾವು ಪ್ರತಿದಿನ ಮನೆಯಲ್ಲಿ ಬಳಸುವಂತಹ ತರಕಾರಿಗಳು ಮಸಾಲೆ ಪದಾರ್ಥಗಳು ಎಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತವೆ ಅಂತ ಹೇಳಬಹುದು ಅಂತದರಲ್ಲಿ ಒಂದು ಈರುಳ್ಳಿ, ಈರುಳ್ಳಿಯನ್ನು ನಾವು ರುಚಿಗೆ ಎಂದು ಬಳಸುತ್ತೇವೆ ಹೆಚ್ಚಿನ ಅಡುಗೆಗಳಲ್ಲಿ ಬಳಸುತ್ತೇವೆ ನಾವು ಹಾಗೇನೇ ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೂ ಕೂಡ ಇದನ್ನು ನಾವು […]

Continue Reading

ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇಗುಲವಿದು

ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇಗುಲವಿದು ನಮಸ್ಕಾರ ಸ್ನೇಹಿತರೇ, ಆತ್ಮೀಯರೇ ನಮ್ಮ ದೇಶದಲ್ಲಿ ಒಂದೊಂದು ದೇವಾಲಯ ಒಂದೊಂದು ವಿಚಾರದಲ್ಲಿ ಪ್ರಸಿದ್ಧಿಯನ್ನು ಪಡೆದಿರುತ್ತದೆ ಕೆಲವು ದೇವಾಲಯಗಳು ಸಂತಾನ ಹೀನತೆ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದ್ದರೆ ಮತ್ತು ಹಲವು ದೇಗುಲಗಳು ಕಂಕಣ ಭಾಗ್ಯ ಕರುಣಿಸುವುದಕ್ಕೆ ಪ್ರಸಿದ್ಧಿಯನ್ನು ಪಡೆದಿರುತ್ತವೆ ಇನ್ನು ಕೆಲವು ದೇಗುಲಗಳನ್ನು ನೋಡಿದರೆ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತದೆ ಹೀಗೆ ಒಂದೊಂದು ದೇವರು ಹಾಗೂ ದೇವಾಲಯಗಳು ತನ್ನದೇ ಆದಂತಹ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತವೆ ಅದೇ ರೀತಿ ಇಲ್ಲೊಂದು ವಿಶೇಷವಾದ ದೇಗುಲವಿದೆ ಪ್ರಧಾನ ಗುರುಗಳು […]

Continue Reading

ಎಲ್ಲಿ ಸಿಗುತ್ತೆ ಗೊತ್ತಾ ವಿಟಮಿನ್ ಬಿ12 …? ನೀವು ಸಸ್ಯಹಾರಿಗಳಾಗಿದ್ದರೆ ಇಷ್ಟು ಮಾಡಿ ಸಾಕು

ಎಲ್ಲಿ ಸಿಗುತ್ತೆ ಗೊತ್ತಾ ವಿಟಮಿನ್ ಬಿ12 …? ನೀವು ಸಸ್ಯಹಾರಿಗಳಾಗಿದ್ದರೆ ಇಷ್ಟು ಮಾಡಿ ಸಾಕು ನಮಸ್ಕಾರ ಸ್ನೇಹಿತರೇ, ವಿಟಮಿನ್ ಬಿ 12 ಡಿಫಿಶಿಯೇನ್ಸಿ ಎನ್ನುವುದು ತುಂಬಾ ಕಾಮನ್ ಆಗಿದೆ ಎಸ್ಪೆಶಲಿ ಎಲ್ಲರೂ ಬ್ಲಡ್ ಟೆಸ್ಟ್ ಮಾಡಿದಾಗ ಎರಡು ಡಿಫಿಷಿಯನ್ಸಿ ಯನ್ನು ಎಲ್ಲರೂ ರೆಗುಲರ್ ಆಗಿನೋಡುತ್ತಿರುತ್ತಾರೆ ಒಂದು ವಿಟಮಿನ್ ಡಿ ಡಿಫಿಶಿಯೇನ್ಸಿ ಇನ್ನೊಂದು ವಿಟಮಿನ್ ಬಿ12 ಡಿಫಿಶಿಯೇನ್ಸಿ ಸೊ ಬಿ12 ಡಿಫಿಶಿಯೇನ್ಸಿ ಎನ್ನುವುದು ಏನಿಕ್ಕೆ ಬರುತ್ತದೆ ಅದರಲ್ಲೂ ವೆಜಿಟೇರಿಯನ್ಸಿಗೆ ಸಿಗುವುದಿಲ್ಲವಾ ಈ ದಿನ ಇದರ ಬಗ್ಗೆ ನಾವು ನಿಮಗೆ […]

Continue Reading

ಗೋಧಿ ನುಚ್ಚು ಸಿಕ್ಕರೆ ಇವತ್ತೇ ತಿನ್ನಿ ಯಾಕೆಂದರೆ ಎಂಥ ಅದ್ಭುತ ಔಷಧಿ ಗೊತ್ತೆ?

ಗೋಧಿ ನುಚ್ಚು ಸಿಕ್ಕರೆ ಇವತ್ತೇ ತಿನ್ನಿ ಯಾಕೆಂದರೆ ಎಂಥ ಅದ್ಭುತ ಔಷಧಿ ಗೊತ್ತೆ? ನಮಸ್ಕಾರ ಸ್ನೇಹಿತರೇ, ರವೆ ಉಪ್ಪಿಟ್ಟು ಎಂದರೆ ಹೆದರಿಕೊಂಡು ದೂರ ಹೋದವರು ಮತ್ತು ಹೋಗಿರುವವರು ಈಗಲೂ ನಮ್ಮ ಮಧ್ಯ ಇದ್ದಾರೆ ಆದರೆ ರವೆ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರವಾಗಿ ಜೀವನ ಮಾಡುತ್ತಿರುವವರು ಸಹ ನಮ್ಮ ಮಧ್ಯ ಇದ್ದಾರೆ ಇಬ್ಬರಲ್ಲೂ ಯಾರು ಆರೋಗ್ಯವಾಗಿದ್ದಾರೆ ಎಂಬುದನ್ನು ಗಮನಿಸಿ ನೋಡುವುದಾದರೆ ಅದು ರವೆಯಿಂದ ಯಾವುದಾದರೂ ಉತ್ಪನ್ನಗಳನ್ನು ಆಗಾಗ ಅಡುಗೆ ತಯಾರಿ ಮಾಡಿಕೊಂಡು ತಿನ್ನುವವರು ಎಂದು ಸುಲಭವಾಗಿ ಹೇಳಬಹುದು ಪ್ರಧಾನ ಗುರುಗಳು […]

Continue Reading

ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಯವರಿಗೆ ಕಷ್ಟಗಳ ಸುರಿಮಳೆ ಸುಲಭ ಪರಿಹಾರ

ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಯವರಿಗೆ ಕಷ್ಟಗಳ ಸುರಿಮಳೆ ಸುಲಭ ಪರಿಹಾರ ಸ್ನೇಹಿತರೆ ಜನವರಿ 17 ಮಂಗಳವಾರ ಸಾಯಂಕಾಲ 5 ಗಂಟೆ 4 ನಿಮಿಷಕ್ಕೆ ವಿಶಾಖ ನಕ್ಷತ್ರ ಗಂಡ ಯೋಗದಲ್ಲಿ ಶನಿ ದೇವರು ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾರೆ ಇಷ್ಟು ದಿನ ಅವರು ಧನಸ್ಸು ರಾಶಿಯಲ್ಲಿ ಇದ್ದರು ಅಂದರೆ ಒಂದು ರಾಶಿಯಲ್ಲಿ ಅವರು ಎರಡುವರೆ ವರ್ಷ ಸಂಚಾರವನ್ನು ಮಾಡುತ್ತಾರೆ ಅವರ ಧನಸ್ಸು ರಾಶಿಯ ಸಂಚಾರ ಮುಗಿಸಿ ಈಗ ಕುಂಭ ರಾಶಿಯನ್ನು […]

Continue Reading

ದೇವರು ನಮ್ಮ ಮನೆಯಲ್ಲಿ ಇದ್ದಾನೆ ಎಂದು ನೀಡುವ ಸೂಚನೆಗಳು

ದೇವರು ನಮ್ಮ ಮನೆಯಲ್ಲಿ ಇದ್ದಾನೆ ಎಂದು ನೀಡುವ ಸೂಚನೆಗಳು ನಾವು ದೇವರನ್ನು ನಂಬಿದರೆ ಸಾಕು ಅವನು ನಮ್ಮ ಮನೆಯಲ್ಲಿ ಸದಾ ಇದ್ದು ನಮ್ಮನ್ನು ಕಾಪಾಡುತ್ತಾನೆ ಪ್ರತಿದಿನ ಬೆಳಿಗ್ಗೆ ಕಾಗೆ ನಿಮ್ಮ ಮನೆಯ ಹೊರಗಡೆ ಕೂಗುತ್ತಿದೆ ಎಂದರೆ ಅಲ್ಲಿ ದೇವರ ಪ್ರಾತಿನಿಧ್ಯ ಇರುತ್ತದೆ ಎಂದು ಅರ್ಥ ಆದರೆ ಅದು ಆಹಾರಕ್ಕಾಗಿ ಬಂದಿರಬಹುದು ಎಂದು ಇಲ್ಲವೇ ಮನೆಗೆ ಯಾರಾದರೂ ನೆಂಟರು ಬರಬಹುದು ಎಂದು ನಾವು ಅಂದುಕೊಳ್ಳುತ್ತೇವೆ ಪ್ರತಿ ದಿನ ಬರುವುದನ್ನು ನೋಡಿ ನಾವು ನಮಗೆ ಏನಾದರೂ ಸಮಸ್ಯೆಗಳು ಬರಬಹುದು ಎಂದು […]

Continue Reading

ಯೋಗ ಎಂದರೆ ಬರಿ ಆರೋಗ್ಯ ಅಲ್ಲ ಮನಸ್ಸು ಆತ್ಮದ ಮಿಲನ

ಯೋಗ ಎಂದರೆ ಬರಿ ಆರೋಗ್ಯ ಅಲ್ಲ ಮನಸ್ಸು ಆತ್ಮದ ಮಿಲನ ಸ್ನೇಹಿತರೆ ಭಾರತೀಯ ಪರಂಪರೆಯಲ್ಲಿ ಯೋಗ ಉಸಿರಾಗಿಬಿಟ್ಟಿದೆ ಇಡೀ ಭೂಮಂಡಲಕ್ಕೆ ಯೋಗವನ್ನು ಪರಿಚಯಿಸಿದ ವರ್ಚಸ್ಸು ಭಾರತೀಯ ಪರಂಪರೆಗೆ ಇದೆ ಇದೀಗ ಪಾಶ್ಚಿಮಾತ್ಯರು ಕೂಡ ಭಾರತದತ್ತ ಮುಖ ಮಾಡುತ್ತಿರುವುದು ಕೂಡ ಯೋಗ ಪದ್ಧತಿಯ ಮೂಲಕವೇ ಇಡೀ ಮನುಕುಲಕ್ಕೆ ಒಳಿತನ್ನು ಸಾರಿದ ಹೆಗ್ಗಳಿಕೆ ಜಗದ್ಗುರುವಾದ ಭಾರತಕ್ಕೆ ಸಲ್ಲಬೇಕು ಭಾರತ ಎಂದ ಕೂಡಲೇ ಎಲ್ಲರ ಮನಸ್ಸಿಗೆ ಬರುವುದು ಇಲ್ಲಿನ ಪದ್ಧತಿ, ಸಂಪ್ರದಾಯ, ಆಚಾರ, ವಿಚಾರಗಳು ಜೊತೆಗೆ ಮುಖ್ಯವಾಗಿ ಆಕರ್ಷಿಸುವುದು ಯೋಗದ ಮೂಲ […]

Continue Reading