ಹೊಸ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಲು ಹಳೆ ಮನೆಯಲ್ಲಿ ಏನು ಪರಿಹಾರ ಮಾಡಬೇಕು ಯಾವ ವಸ್ತುಗಳನ್ನು ಬಿಟ್ಟು ಬರಬೇಕು

ಹೊಸ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಲು ಹಳೆ ಮನೆಯಲ್ಲಿ ಏನು ಪರಿಹಾರ ಮಾಡಬೇಕು ಯಾವ ವಸ್ತುಗಳನ್ನು ಬಿಟ್ಟು ಬರಬೇಕು ನೀವು ಹೊಸ ಮನೆಗೆ ಹೋಗುವಾಗ ಹಳೆ ಮನೆಯಲ್ಲಿ ಇರುವ ಎಲ್ಲಾ ಪಾತ್ರೆ ಸಾಮಾನುಗಳನ್ನು ವರ್ಗಾವಣೆ ಮಾಡುತ್ತಿರುತ್ತೀರಿ ಇನ್ನೇನು ನೀವು ಹಳೆ ಮನೆಯ ಬಾಗಿಲನ್ನು ಮುಚ್ಚುವ ಸಂದರ್ಭದಲ್ಲಿ ದೇವರ ಮನೆಯನ್ನು ಖಾಲಿ ಬಿಟ್ಟು ಬರಬಾರದು ಆ ಜಾಗದಲ್ಲಿ ಒಂದು ಪುಟ್ಟದಾದ ರಂಗೋಲಿಯನ್ನು ಹಾಕಿ ಎರಡು ವೀಳ್ಯದೆಲೆಯನ್ನು ತೆಗೆದುಕೊಂಡು ಹರಿಶಿನ, ಕುಂಕುಮವನ್ನು ಹಚ್ಚಿ ರಂಗೋಲಿಯ ಮೇಲೆ ವೀಳ್ಯದೆಲೆಯನ್ನು ಇಟ್ಟು ಅದರ […]

Continue Reading

ನೆಮ್ಮದಿ ಇದ್ದವನಿಗೆ ಬೇರೆ ಸಂಪತ್ತೇ ಬೇಡ ಎಂತಹ ದುಃಖವನ್ನು ಮರೆಸುವ ಮಾತುಗಳು

ನೆಮ್ಮದಿ ಇದ್ದವನಿಗೆ ಬೇರೆ ಸಂಪತ್ತೇ ಬೇಡ ಎಂತಹ ದುಃಖವನ್ನು ಮರೆಸುವ ಮಾತುಗಳು ನಾವು ಬದುಕಿನಲ್ಲಿ ಪ್ರತಿಯೊಬ್ಬರಿಂದಲೂ ಒಂದು ಪಾಠವನ್ನು ಕಲಿಯುತ್ತಿರುತ್ತೇವೆ ಕೆಲವು ಪಾಠಗಳು ನೋವು ತರಬಹುದು ಇನ್ನು ಕೆಲವು ಪಾಠಗಳು ಸಂತೋಷವನ್ನು ತರಬಹುದು ಆದರೆ ಎಲ್ಲವೂ ಕೂಡ ಬೆಲೆ ಕಟ್ಟಲಾಗದ ಪಾಠಗಳೇ ನಿಮ್ಮಲ್ಲಿ ಬೆಟ್ಟದಷ್ಟು ಒಳ್ಳೆತನ ಇದ್ದರೂ ಜನರು ಮೊದಲು ಬೆರಳು ಮಾಡಿ ತೋರಿಸುವುದು ನೀವು ಮಾಡಿರುವ ಸಾಹಸವೆಷ್ಟು ಚಿಕ್ಕ ಚಿಕ್ಕ ತಪ್ಪುಗಳನ್ನು ಮಾತ್ರ ನಮ್ಮ ಜೀವನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ದೊಡ್ಡ ಮೋಸ ಯಾವುದು ಎಂದರೆ […]

Continue Reading

ಸಾಡೇಸಾತಿ ಮುಗಿದ ತಕ್ಷಣ ಈ ಎರಡು ಪರಿಹಾರ ಮಾಡಿಕೊಳ್ಳಿ

ಸಾಡೇಸಾತಿ ಮುಗಿದ ತಕ್ಷಣ ಈ ಎರಡು ಪರಿಹಾರ ಮಾಡಿಕೊಳ್ಳಿ ಸಾಡೇಸಾತಿ ಎನ್ನುವುದು ಶನಿ ಭಗವಾನರು ನಮಗೆ ಕೊಡುವಂತಹ ಯಾರಿಗೆ ನಡೆಯುತ್ತಿರುತ್ತದೆ ಅವರಿಗೆ ಕೊಡುವಂತಹ ಅಗ್ನಿಪರೀಕ್ಷೆ ಎಂದು ಹೇಳಬಹುದು ಆದರೆ ಶನಿ ಪರಮಾತ್ಮರು ತುಂಬಾ ಕರುಣಾಮಯಿ ಸಾಡೇಸಾತಿಯಲ್ಲಿ ಶನಿಪರಮಾತ್ಮರು ನಮಗೆ ಜೀವನದ ಬಗ್ಗೆ ಶಿಕ್ಷಣವನ್ನು ಕಲಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ ಜೀವನದಲ್ಲಿ ಪಾಠಗಳ ಮೇಲೆ ಪಾಠಗಳನ್ನು ಒಂದು ಹಂತದಲ್ಲಿ ಕಲಿಯುತ್ತಾ ಹೋಗುತ್ತೇವೆ ಈ ಸಾಡೇಸಾತಿಯಲ್ಲಿ ಈ ಸಾಡೆ ಸಾತಿ ಒಳ್ಳೆಯದು ಅದು ಇರಬೇಕು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ […]

Continue Reading

ಪುರುಷರಿಗೆ ಈ ಮೂರು ವಿಷಯಗಳಲ್ಲಿ ಮಹಿಳೆಯರನ್ನು ಸೋಲಿಸಲು ಸಾಧ್ಯವೇ ಇಲ್ಲ

ಪುರುಷರಿಗೆ ಈ ಮೂರು ವಿಷಯಗಳಲ್ಲಿ ಮಹಿಳೆಯರನ್ನು ಸೋಲಿಸಲು ಸಾಧ್ಯವೇ ಇಲ್ಲ ಪುರುಷರಿಗೆ ಈ ಮೂರು ವಿಷಯಗಳಲ್ಲಿ ಹೆಂಗಸರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಚಾಣಕ್ಯರು ಹೇಳುತ್ತಾರೆ ಹಸಿವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಪುರುಷರಿಗಿಂತ ಮಹಿಳೆಯರು ಅತಿ ಹೆಚ್ಚು ಹಸಿವನ್ನು ಅನುಭವಿಸುತ್ತಾರೆ ಆದರೂ ಹಸಿವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿರುತ್ತದೆ ಆದರೆ ಆಹಾರದಲ್ಲಿಯೂ ಅವರು ಪುರುಷರನ್ನು ಸೋಲಿಸುತ್ತಾರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ […]

Continue Reading

ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಅದೆಷ್ಟು ಅದ್ಭುತ

ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಅದೆಷ್ಟು ಅದ್ಭುತ ಸ್ನೇಹಿತರೆ ಸೃಷ್ಟಿಗೆ ಕಾರಣವಾಗಿರುವ ಅಗೋಚರ ಶಕ್ತಿಯನ್ನು ಪ್ರಾಣಿ ಪಕ್ಷಿಗಳಿಗೂ ಅರಿಯುವ ಸಾಮರ್ಥ್ಯವಿದ್ದರೂ ಈ ಅಗೋಚರ ಶಕ್ತಿಯನ್ನು ಒಳಹೊಕ್ಕು ಅದನ್ನು ಶೋಧಿಸುವ ಶಕ್ತಿ ಅವುಗಳಿಗಿಲ್ಲ ಮೆದುಳು ಮತ್ತು ಮೆದುಳು ಬಳ್ಳಿ ಇರುವ ಎಲ್ಲ ಜೀವಿಗಳಿಗೂ ಆ ಸಾಮರ್ಥ್ಯವನ್ನು ಆ ಭಗವಂತ ಕರುಣಿಸಿದ್ದಾನೆ ಆದರೆ ಬುದ್ಧಿಶಕ್ತಿಯನ್ನು ಮಾತ್ರ ಮಾನವ ಜೀವಿಗೆ ನೀಡಿದ್ದಾನೆ ಮನುಷ್ಯ ಮಾತ್ರ ಈ ಶಕ್ತಿಯನ್ನು ದೇವರು ಎಂದು ಕರೆಯುವ ಮೂಲಕ ಅದರ ಸಹಜ ರೂಪ,ಗುಣ ಸ್ವಭಾವ ಇವುಗಳನ್ನು ಅರಿಯಲು […]

Continue Reading

ಆದಿ ಗುರು ಶಂಕರಚಾರ್ಯರ ಜನ್ಮಸ್ಥಳ ಕಾಲಡಿ

ಆದಿ ಗುರು ಶಂಕರಚಾರ್ಯರ ಜನ್ಮಸ್ಥಳ ಕಾಲಡಿ ಆತ್ಮೀಯರೇ ಸನಾತನ ಧರ್ಮವೆಂಬ ಕೀರ್ತಿಗೆ ಭಾಜನವಾಗಿರುವ ಹಿಂದೂ ಧರ್ಮವನ್ನು ಉಳಿಸುವಲ್ಲಿ ಋಷಿಮುನಿಗಳ ಪಾತ್ರ ಅಮೂಲ್ಯವಾದದ್ದು ಅಂತಹ ಋಷಿಮುನಿಗಳ ಪಾತ್ರವಿಲ್ಲದಿದ್ದರೆ ಅಸಂಖ್ಯಾ ಆಕ್ರಮಣಗಳನ್ನು ಎದುರಿಸಿರುವಂತಹ ಹಿಂದೂ ಧರ್ಮ ಇಂದು ಉಳಿಯುತ್ತಲೆ ಇರಲಿಲ್ಲ ಹಲವಾರು ಧರ್ಮಗಳಿಂದ ದಾಳಿಗೆ ಒಳಗಾಗಿದ್ದ ಅಂತಹ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸುವಲ್ಲಿ ಶ್ರೀ ಆದಿ ಗುರು ಶಂಕರಾಚಾರ್ಯರು ಅಗ್ರಗಣ್ಯರಾಗಿದ್ದಾರೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು […]

Continue Reading

ಶನಿ ಗೋಚಾರ ಜನವರಿ 2023 ತುಲಾ,ವೃಶ್ಚಿಕ,ಧನು ಲಗ್ನದವರ ಮೇಲೆ ಪ್ರಭಾವ

ಶನಿ ಗೋಚಾರ ಜನವರಿ 2023 ತುಲಾ,ವೃಶ್ಚಿಕ,ಧನು ಲಗ್ನದವರ ಮೇಲೆ ಪ್ರಭಾವ ಶನಿ ಗೋಚರ ಜನವರಿ 2023 ಮುಂದಿನ ಎರಡುವರೆ ವರ್ಷಗಳ ಕಾಲ ಶನಿ ಕುಂಭ ರಾಶಿಯಲ್ಲಿ ಇರುತ್ತಾನೆ ಕುಂಭ ರಾಶಿಯಲ್ಲಿ ಶನಿ ಇದ್ರೆ 11ನೇ ಮನೆಯಲ್ಲಿ ಇರುತ್ತದೆ 11ನೇ ಮನೆ ಲಾಭ ಸ್ಥಾನವಾಗಿದೆ ಸಂಘ-ಸಂಸ್ಥೆಗಳ ಸ್ಥಾನ, ನಾಯಕತ್ವದ ಗುಣಗಳು ಬರುವಂತಹ 11ನೇ ಮನೆಯಾಗಿದೆ ಮತ್ತು ಹೋರಾಟದ ಪ್ರವೃತ್ತಿ ಬರುವಂತಹ ಸ್ಥಾನವಾಗಿದೆ ಕುಂಭ ರಾಶಿ ಸಮಾಜಕ್ಕಾಗಿ ಹೋರಾಟ ಮಾಡುವಂತಹ ರಾಶಿಯಾಗಿದೆ ಕುಂಭ ರಾಶಿಯ ವ್ಯಕ್ತಿಗಳಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತದೆ […]

Continue Reading

ಆಫೀಸ್ ಮತ್ತು ಮನೆಯಲ್ಲಿ ಈ ದಿಕ್ಕಿಗೆ ಗಡಿಯಾರ ಹಾಕಿ

ಆಫೀಸ್ ಮತ್ತು ಮನೆಯಲ್ಲಿ ಈ ದಿಕ್ಕಿಗೆ ಗಡಿಯಾರ ಹಾಕಿ ಇಂತಹ ಗಡಿಯಾರ ಮತ್ತು ಯಾವ ದಿಕ್ಕಿಗೆ ಗಡಿಯಾರವನ್ನು ಹಾಕಬೇಕು ಯಾವ ರೀತಿಯ ಗಡಿಯಾರವನ್ನು ಮನೆಯಲ್ಲಿ ಹಾಕಬಾರದು ಈ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿದರೆ ಮನೆ ಮತ್ತು ಕಚೇರಿಗಳಲ್ಲಿ ಸಂಪತ್ತು ಹೆಚ್ಚುತ್ತದೆ ವಾಸ್ತು ಶಾಸ್ತ್ರದಲ್ಲಿ ಪ್ರತಿ ದಿಕ್ಕಿಗೂ ತನ್ನದೇ ಆದ ಅರ್ಥಗಳಿದೆ ಸರಿಯಾದ ದಿಕ್ಕಿನಲ್ಲಿ ಗಡಿಯಾರ ಹಾಕಿದರೆ ಬರುವ ಕಷ್ಟಗಳಿಂದ ದೂರ ಇರಬಹುದು ಸಮಯ ಬದಲಾದರೆ ಬದುಕು ಬದಲಾಗುತ್ತದೆ ಗೋಲಾಕಾರದ ಗಡಿಯಾರ ಸೂಕ್ತವಾದದ್ದು ಮನೆಯಲ್ಲಿ ಗೋಲಾಕಾರದ ಗಡಿಯಾರ ಮತ್ತು ಆಫೀಸ್ನಲ್ಲಿ […]

Continue Reading

ರಥಸಪ್ತಮಿಯ ಸರಳ ಮತ್ತು ಸಂಪೂರ್ಣ ಪೂಜಾ ವಿಧಾನ

ರಥಸಪ್ತಮಿಯ ಸರಳ ಮತ್ತು ಸಂಪೂರ್ಣ ಪೂಜಾ ವಿಧಾನ ರಥಸಪ್ತಮಿಯು ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಪ್ರಮುಖವಾದ ಹಬ್ಬ ಎಂದು ಹೇಳಬಹುದು ಈ ದಿನ ನಾವು ಸೂರ್ಯದೇವನನ್ನು ಪೂಜಿಸುತ್ತೇವೆ ಮನೆಯಲ್ಲಿ ವಾಸ್ತು ದೋಷಗಳಿದ್ದರೆ ಸೂರ್ಯನ ಮುಖವನ್ನು ಮನೆಯಲ್ಲಿ ಇಡುವುದು ಶ್ರೇಷ್ಠ ತಾಮ್ರದ ಅಥವ ಇತ್ತಾಳೆಯ ಸೂರ್ಯನ ಮುಖವನ್ನು ಮನೆಯ ಬಾಗಿಲಿನಲ್ಲಿ ಹಾಕುವುದು ಶ್ರೇಷ್ಠ ಎಂದು ಹೇಳಬಹುದು ಈ ರೀತಿಯ ಸೂರ್ಯನ ಮುಖವಾಡ ನಿಮ್ಮ ಮನೆಯಲ್ಲಿದ್ದರೆ ಅದನ್ನು ಚೆನ್ನಾಗಿ ತೊಳೆದು ಹರಿಶಿನ,ಕುಂಕುಮ ಗಂಧದಿಂದ ಅಲಂಕಾರ ಮಾಡಬೇಕು ಈ ರೀತಿಯ ಮುಖವಾಡ […]

Continue Reading

ಈ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು

ಈ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು ಅಪ್ಪಿತಪ್ಪಿಯು ಈ ನಾಲ್ಕು ರಾಶಿಯವರು ಆಮೆಯ ಉಂಗುರವನ್ನು ಧರಿಸಬಾರದು ಈಗಿನ ಕಾಲದಲ್ಲಿ ನೀವು ಹಲವಾರು ಜನರ ಕೈಯಲ್ಲಿ ನೋಡಿರಬಹುದು ಅವರ ಕೈಯಲ್ಲಿ ಆಮೆ ಉಂಗುರಗಳು ಇರುತ್ತದೆ ಅವರಿಗೆ ಅದರ ಲಾಭಗಳ ಬಗ್ಗೆ ಆಗಲಿ ಅದರ ನಷ್ಟಗಳ ಬಗ್ಗೆ ಆಗಲಿ ಸ್ವಲ್ಪವೂ ಗೊತ್ತಿರುವುದಿಲ್ಲ ಇಲ್ಲಿ ಅವರ ಉದ್ದೇಶ ಒಂದೇ ಆಗಿರುತ್ತದೆ ಕೈಯಲ್ಲಿ ಆಮೆ ಉಂಗುರವನ್ನು ಧರಿಸುವುದರ ಅರ್ಥ ಕೇವಲ ಹಣವನ್ನು ಆಕರ್ಷಣೆ ಮಾಡುತ್ತದೆ ಎಂದುಕೊಂಡಿರುತ್ತಾರೆ ಆದರೆ ಸ್ನೇಹಿತರೆ ಈ […]

Continue Reading