ಬರುವ ವಿಶೇಷ ಶನಿವಾರದಂದು ಆಂಜನೇಯ ಸ್ವಾಮಿಯ ಕೃಪೆಯು ಈ ನಾಲ್ಕು ರಾಶಿಯವರಿಗೆ ಜನಿಸಿದವರಿಗೆ ದೊರೆಯುತ್ತಿದೆ ರಾಜಯೋಗ

ಬರುವ ವಿಶೇಷ ಶನಿವಾರದಂದು ಆಂಜನೇಯ ಸ್ವಾಮಿಯ ಕೃಪೆಯು ಈ ನಾಲ್ಕು ರಾಶಿಯವರಿಗೆ ಜನಿಸಿದವರಿಗೆ ದೊರೆಯುತ್ತಿದೆ ರಾಜಯೋಗ. ಈ ದಿನ ನಾವು ನಿಮಗೆ ತುಂಬಾ ಮುಖ್ಯವಾದ ವಿಷಯದ ಬಗ್ಗೆ ತಿಳಿಸಿದ್ದೇವೆ. ಸಮಯ ತುಂಬಾ ಅಮೂಲ್ಯವಾದದ್ದು ಯಾರು ಸಮಯಕ್ಕೆ ಬೆಲೆಯನ್ನು ನೀಡುತ್ತಾರೆ ಅವರಿಗೆ ಸಮಯವು ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ ಇಂದು ಮಾಡುವಂತಹ ಕೆಲಸಗಳನ್ನು ಈಗಲೇ ಮಾಡಿದರೆ ಒಳ್ಳೆಯದು ಇಲ್ಲವಾದರೆ ನಾಳೆ ಮಾಡಬೇಕಾಗುತ್ತದೆ ಕೆಲಸವನ್ನು ಮಾಡಲು ಆಗುವುದಿಲ್ಲ ಮುಂದೆ ಸಾಗಿಸಬೇಕಾದ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಬರುವ ವಿಶೇಷ ಶನಿವಾರದಿಂದ ಈ […]

Continue Reading

ಬದುಕಿನಲ್ಲಿ ಎಲ್ಲಾ ಕಷ್ಟಗಳಿಗೆ ಎರಡು ಔಷಧಿಗಳಿವೆ

ಬದುಕಿನಲ್ಲಿ ಎಲ್ಲಾ ಕಷ್ಟಗಳಿಗೆ ಎರಡು ಔಷಧಿಗಳಿವೆ. ಪ್ರಪಂಚದಲ್ಲಿ ನಿನ್ನವರು ಯಾರು ಎಂದು ಕೇಳಿದರೆ ಸಮಯ ಎಂದರೆ ತಪ್ಪೇನಿಲ್ಲ ಯಾಕೆಂದರೆ ಒಂದು ವೇಳೆ ಅದು ಸರಿ ಇತ್ತು ಎಂದರೆ ಯಾರು ನಮ್ಮವರಲ್ಲ. ಪ್ರತಿಯೊಬ್ಬ ಮನುಷ್ಯನ ಹಿಂದೆ ಒಂದು ಕಥೆ ಇರುತ್ತದೆ ಜೊತೆಗೆ ಅವರು ಹಾಗೆ ಇರುವುದಕ್ಕೆ ಕಾರಣವೂ ಇರುತ್ತದೆ ಹಾಗಾಗಿ ಯಾರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಬಾರದು ನೋವು ಕಳಿಸುವ ಪಾಠವನ್ನು ನಗು ಎಂದಿಗೂ ಕಲಿಸಬಾರದು. ಯಾವತ್ತು ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು ಯಾಕಂದ್ರೆ ಎಷ್ಟು […]

Continue Reading

ನಿಮ್ಮ ಬಾಡಿ ಹೀಟ್ ಕಡಿಮೆ ಮಾಡಲು ಈ ಬೇಸಿಗೆಯಲ್ಲಿ ಈ ಹಣ್ಣು ಸಿಕ್ಕರೆ ಬಿಡದೆ ತಿನ್ನಿ

ನಿಮ್ಮ ಬಾಡಿ ಹೀಟ್ ಕಡಿಮೆ ಮಾಡಲು ಈ ಬೇಸಿಗೆಯಲ್ಲಿ ಈ ಹಣ್ಣು ಸಿಕ್ಕರೆ ಬಿಡದೆ ತಿನ್ನಿ ಈ ಹಣ್ಣು ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಕಾಣಲು ಸಿಗುತ್ತದೆ ಕಣ್ಣು ನೋಡಲು ಬಣ್ಣದಲ್ಲಿ ಕಪ್ಪಾಗಿ ಇದ್ದರೂ ಇದರಲ್ಲಿರುವ ಆರೋಗ್ಯ ಪ್ರಯೋಜನಗಳು ಮನುಷ್ಯನಿಗೆ ಉತ್ತಮವಾಗಿದೆ ಇದನ್ನು ತಾಳೆಹಣ್ಣು ಎನ್ನುತ್ತಾರೆ ಇದಕ್ಕೆ ಅನೇಕ ಹೆಸರುಗಳಿದ್ದು ಇದರಲ್ಲಿ ತಂಪು ಗುಣಗಳು ಇರುವುದರಿಂದ ಐಸ್ ಆಪಲ್ ಎಂದು ಸಹ ಕರೆಯುತ್ತಾರೆ ರುಚಿಯಲ್ಲಿ ತಾಜಾ ತೆಂಗಿನ ಕಾಯಿಯನ್ನು ಹೋಲುವ ತಾಳೆ ಹಣ್ಣು ಇದನ್ನು ಬೇಸಿಗೆ ಹಣ್ಣು ಎಂದು […]

Continue Reading

ಇದೇ ಮಾರ್ಚ್ 21ನೇ ತಾರೀಕು ಭಯಂಕರ ಅಮಾವಾಸ್ಯೆ ಇರುವುದರಿಂದ ಐದು ರಾಶಿಯವರಿಗೆ ಗುರುಬಲ ಹಾಗೂ ಅದೃಷ್ಟ ಬರಲಿದೆ

ಇದೇ ಮಾರ್ಚ್ 21ನೇ ತಾರೀಕು ಭಯಂಕರ ಅಮಾವಾಸ್ಯೆ ಇರುವುದರಿಂದ ಐದು ರಾಶಿಯವರಿಗೆ ಗುರುಬಲ ಹಾಗೂ ಅದೃಷ್ಟ ಬರಲಿದೆ ನಮಸ್ಕಾರ ವೀಕ್ಷಕರೇ ಈ ಮಾರ್ಚ್ 21ರಂದು ಭಯಂಕರವಾದ ಯುಗಾದಿ ಹಬ್ಬ ಇರುವುದರಿಂದಈ ಕೆಲವೊಂದು ರಾಶಿಗಳಿಗೆ ತುಂಬಾನೇ ಅದೃಷ್ಟ ಬರಲಿದೆ ಮುಟ್ಟಿದ್ದೆಲ್ಲ ಬಂಗಾರ ಆಗುವ ಸಾಧ್ಯತೆಗಳು ಇವೆ. ಅಮವಾಸೆ ಮುಗಿದ ಮುಂದಿನ ದಿನಗಳಲ್ಲಿ ನಿಮಗೆ ಅಮೂಲ್ಯವಾದ ದಿನಗಳು ಬರಲಿವೆ. ಆದರೆ ಅದೃಷ್ಟವಂತ ರಾಶಿಗಳು ಯಾವ್ಯಾವು ಎಂದು ನೋಡುವುದಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೀವು ಓದಲೇಬೇಕು. ಅದಕ್ಕೂ ಮುನ್ನನೀವು ಕೂಡ ಆಂಜನೇಯನ […]

Continue Reading

ಮದುವೆಯಾದ ಗೃಹಿಣಿಯರು ಈ ಪುಟ್ಟ ಸಂಕಲ್ಪ ಮಾಡಿಕೊಂಡರೆ ಗಂಡ ದೊಡ್ಡ ವ್ಯಕ್ತಿಯಾಗುತ್ತಾನೆ

ಮದುವೆಯಾದ ಗೃಹಿಣಿಯರು ಈ ಪುಟ್ಟ ಸಂಕಲ್ಪ ಮಾಡಿಕೊಂಡರೆ ಗಂಡ ದೊಡ್ಡ ವ್ಯಕ್ತಿಯಾಗುತ್ತಾನೆ ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಮಹಿಳೆಯ ಕೈ ಇರುತ್ತದೆ ಹಾಗೆ ನಾವು ಈ ಮಾತನ್ನು ಎಲ್ಲರ ಬಾಯಿಂದ ಕೇಳಿರುತ್ತೇವೆ ಹಾಗೆ ಒಬ್ಬ ವ್ಯಕ್ತಿ ಯಾವುದಾದರೂ ಕಾರ್ಯದಲ್ಲಿ ಪಡೆದುಕೊಂಡರೆ ಅದರಲ್ಲಿ ಖಂಡಿತ ಮಹಿಳೆಯ ಸಹಾಯ ಇದ್ದೇ ಇರುತ್ತದೆ ಎಂದು ನಮಗೆ ತಿಳಿದಿದೆ ಹಾಗೆ ಇವತ್ತಿನ ಮಾಹಿತಿಯಲ್ಲಿ ಮದುವೆಯಾದ ಗ್ರಹಿಣಿಯರು ಈ ಪುಟ್ಟ ಸಂಕಲ್ಪ ಮಾಡಿಕೊಂಡರೆ ಗಂಡ ದೊಡ್ಡ ವ್ಯಕ್ತಿ ಆಗುತ್ತಾನೆ ಎಂಬುದಕ್ಕೆ […]

Continue Reading

ನಿಮ್ಮ ಯಾವುದೇ ಆಸೆಗಳು ಈಡೇರಬೇಕು ಅಂದರೆ ತೆಂಗಿನಕಾಯಿ ದೀಪಾರಾಧನೆ ಮಾಡಿ ಗಣಪತಿಗೆ

ನಿಮ್ಮ ಯಾವುದೇ ಆಸೆಗಳು ಈಡೇರಬೇಕು ಅಂದರೆ ತೆಂಗಿನಕಾಯಿ ದೀಪಾರಾಧನೆ ಮಾಡಿ ಗಣಪತಿಗೆ. ಸ್ನೇಹಿತರೆ ಗಣಪತಿಗೆ ಪ್ರಿಯವಾದ ತೆಂಗಿನ ಕಾಯಿ ದೀಪ ಆರಾಧನೆ ತುಂಬಾ ವಿಶೇಷವಾಗಿದೆ ಈ ದೀಪವನ್ನು ಹಚ್ಚುವಾಗ ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು ನೀವು ಯಾವ ಕೆಲಸಗಳು ಯಶಸ್ವಿಯಾಗಿ ನಡೆಯಬೇಕು ಎಂದು ಗಣಪತಿ ದೀಪಾರಾಧನೆ ಮಾಡುತ್ತಿದ್ದೀರಾ ಎಂದು ಬೇಡಿಕೊಳ್ಳಬೇಕು ನಾವು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಿ ದೀಪಗಳ ಆರಾಧನೆಯನ್ನು ಮಾಡುತ್ತೇವೆ ಅದರಲ್ಲೂ ತೆಂಗಿನಕಾಯಿಯ ದೀಪಾರಾಧನೆ ಮಾಡುವುದು ತುಂಬಾನೇ ವಿಶೇಷ ಎಂದು ಹೇಳಲಾಗುತ್ತದೆ ಅದರಲ್ಲೂ ತೆಂಗಿನಕಾಯಿ ದೀಪಾರಾಧನೆ ತುಂಬಾ […]

Continue Reading

ಸಿಂಹ ರಾಶಿ ಈ ವರ್ಷ ನೀವು ಎಚ್ಚರ ಪಾಲನೆ ಮಾಡಿದರೆ ನಿಮಗೆ ಅದ್ಭುತವಾದ ಫಲ ಸಿಗುತ್ತದೆ

ಸಿಂಹ ರಾಶಿ ಈ ವರ್ಷ ನೀವು ಎಚ್ಚರ ಪಾಲನೆ ಮಾಡಿದರೆ ನಿಮಗೆ ಅದ್ಭುತವಾದ ಫಲ ಸಿಗುತ್ತದೆ ನಮಸ್ಕಾರ ವೀಕ್ಷಕರೇ ಶುಭ ಸಂಸ್ಕೃತ ಯುಗಾದಿ ಹಬ್ಬದ ಈ ವರ್ಷದಿಂದ ಮುಂದಿನ ವರ್ಷದವರೆಗೆ ಸಂಪೂರ್ಣವಾಗಿ ನಿಮಗೆ ಯಾವ ಲಾಭಗಳು ದೊರೆಯುತ್ತದೆ ಎಂದುಈ ಮಾಹಿತಿ ನಿಮಗೆ ತಿಳಿಸಿಕೊಡುತ್ತಿದ್ದೇವೆ ಈ ಮಾಹಿತಿಯು ನಿಮಗೆ ತುಂಬಾನೇ ಉಪಯೋಗಕರವಾಗಲಿದೆ.ಹಾಗಾಗಿ ಕೊನೆವರೆಗೂ ಓದುವುದನ್ನು ನೀವು ಖಂಡಿತವಾಗಿ ಮರೆಯಬೇಡಿ ಈ ಮಾಹಿತಿ ನಿಮಗೆ ಖಂಡಿತವಾಗಿಯೂ ಸಮಯವನ್ನು ವ್ಯರ್ಥ ಮಾಡುವುದಿಲ್ಲ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು ಕೋರುತ್ತಾ ಈ ವರ್ಷ […]

Continue Reading

ನಾಳೆ ಮಾರ್ಚ್ ಹದಿನೆಂಟು ಈ ಆರು ರಾಶಿಗಳಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬನ ಕೃಪೆಯಿಂದ

ನಾಳೆ ಮಾರ್ಚ್ ಹದಿನೆಂಟು ಈ ಆರು ರಾಶಿಗಳಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬನ ಕೃಪೆಯಿಂದ. ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಮಾರ್ಚ್ 18ನೇ ತಾರೀಕು ಬಹಳ ವಿಶೇಷವಾದ ದಿನ ಈ ಕೆಲವೊಂದು ರಾಶಿಗಳಿಗೆ ಸಾಯಿ ಭವನ ಅನುಗ್ರಹ ಹಾಗೂ ಕೃಪಾಕಟಾಕ್ಷ ಸಿಗುತ್ತಿದೆ ಹೌದು ನಾಳೆಯ ಒಂದು ಶನಿವಾರದಿಂದ ಈ ಕೆಲವು ಒಂದು ರಾಶಿಗಳ ಅದೃಷ್ಟವೇ ಬದಲಾಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ಇವರ ಜೀವನದಲ್ಲಿರುವ ಪ್ರತಿಯೊಂದು ಸಮಸ್ಯೆಗಳು ಕೂಡ ನಾಳಿನ ದೂರವಾಗಿ ಸುಖ ಶಾಂತಿ ನೆಮ್ಮದಿ […]

Continue Reading