ನಾಳೆ ಮಾರ್ಚ್ 24 ಶುಕ್ರವಾರ ಆರು ರಾಶಿಯವರಿಗೆ ಬಾರಿ ಅದೃಷ್ಟ

ನಾಳೆ ಮಾರ್ಚ್ 24 ಶುಕ್ರವಾರ ಆರು ರಾಶಿಯವರಿಗೆ ಬಾರಿ ಅದೃಷ್ಟ ನಾಳೆ ವಿಶೇಷವಾದ ಶುಭ ಶುಕ್ರವಾರ ಮಾರ್ಚ್ 24 ನೇ ತಾರೀಕು ನಾಳೆಯಿಂದ ಕೆಲವು ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಕ್ಷ್ಮಿ ದೇವಿಗೆ ಶುಕ್ರವಾರದ ದಿನ ತುಂಬಾ ಪ್ರಿಯವಾಗಿದೆ ನೀವು ಈ ಒಂದು ಸಮಯದಲ್ಲಿ ಲಕ್ಷ್ಮಿದೇವಿಯನ್ನು ಆರಾಧನೆ ಮಾಡಿ ತುಪ್ಪದ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಇಲ್ಲಿಯವರೆಗೂ ಅನುಭವಿಸಿರುವ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಇರುತ್ತದೆ […]

Continue Reading

ಮೇಷ ರಾಶಿ ಸ್ತ್ರೀ ರಹಸ್ಯ

ಮೇಷ ರಾಶಿ ಸ್ತ್ರೀ ರಹಸ್ಯ ಈ ಹೆಣ್ಣುಮಕ್ಕಳು ಒಂದು ತರಹ ಮಾಸ್ಟರ್ ಪೀಸ್ ಗಳು ಯಾವಾಗಲೂ ಕೂಲ್ ಆಗಿರುತ್ತಾರೆ ಯಾವಾಗಲೂ ಸಿಟ್ಟು ಆಗುತ್ತಾರೆ ಅಂತ ಗೊತ್ತಾಗುವುದಿಲ್ಲ ಒಂದು ಮಾತು ಹೇಳಿದರೆ ಕಮ್ಮಿ ಎರಡು ಮಾತಡಿದರೆ ಹೆಚ್ಚು ಇವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಅವರ ಒಂದು ಸ್ಮೈಲ್ ನೋಡಿ ನಾವು ಬಿದ್ದರೆ ಜೀವನ ಪೂರ್ತಿ ಎಳುವುದಕ್ಕೆ ಆಗುವುದಿಲ್ಲ ಎಷ್ಟು ಜನ ಈ ಮಾತನ್ನು ಹೇಳುವುದು ಕೇಳಿಲ್ಲ ಅವರಲ್ಲಿ ನೀವು ಒಬ್ಬರು ಆಗಿರಬಹುದು ಬನ್ನಿ ಮಾಹಿತಿ ಈ ನೋಡಿ […]

Continue Reading

ಎಳನೀರು ಜೇನು ಹನಿ ಕಾಯಿಲೆಗೆ ಎಷ್ಟು ಒಳ್ಳೆಯದು ನಿಮಗೆ ಗೊತ್ತಾ

ಎಳನೀರು ಜೇನು ಹನಿ ಕಾಯಿಲೆಗೆ ಎಷ್ಟು ಒಳ್ಳೆಯದು ನಿಮಗೆ ಗೊತ್ತಾ. ನಮಗೆ ಗೊತ್ತಿರುವ ಹಾಗೆ ನಮ್ಮ ಪರಿಸರದಲ್ಲಿ ನಮ್ಮ ಆರೋಗ್ಯದ ದೃಷ್ಟಿಯಿಂದ ಹಲವಾರು ರೀತಿಯಾದಂತಹ ನಮಗೆ ಉಪಯೋಗವಾಗುವಂತಹ ವಸ್ತುಗಳನ್ನು ನಾವು ಕಾಣಬಹುದು ಇವು ಸಾಮಾನ್ಯವಾಗಿ ಪರಿಸರದಲ್ಲಿ ಸಿಗುತ್ತವೆ ಅಂತಹದರಲ್ಲಿ ಎಳನೀರು ಮತ್ತು ಜೇನುತುಪ್ಪನೂ ಕೂಡ ಹೌದು ಆರೋಗ್ಯಕ್ಕೆ ಉತ್ತಮವಾದದ್ದು ಇವು ಎರಡು ಸಾಕಷ್ಟು ಆರೋಗ್ಯದ ಗುಣಗಳನ್ನು ಹೊಂದಿದ್ದು ಅನೇಕ ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತವೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿರುವ ಈ […]

Continue Reading

ಸಿಂಹ ರಾಶಿ ಯುಗಾದಿ ಭವಿಷ್ಯ 2023 ಯುಗಾದಿ ವರ್ಷ ಭವಿಷ್ಯ

ಸಿಂಹ ರಾಶಿ ಯುಗಾದಿ ಭವಿಷ್ಯ 20203 ಯುಗಾದಿ ವರ್ಷ ಭವಿಷ್ಯ ವೀಕ್ಷಕರ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾವು ಯುಗಾದಿ ಭವಿಷ್ಯ ಕುರಿತು ತಿಳಿದುಕೊಳ್ಳೋಣ ವೀಕ್ಷಕರೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೌದು ಮತ್ತು ಯುಗಾದಿ ಬಂದೇಬಿಡ್ತು. ಇದೇ ವರ್ಷ 23 ಮಾರ್ಚ್ ತಿಂಗಳಿನ 22ನೇ ತಾರೀಕಿನ ಶುಭ ಕೃತಿ ಸಂವತ್ಸರ ಯುಗಾದಿ ಹಬ್ಬ ಆರಂಭವಾಗುತ್ತಿದೆ ಮರ ಸೊಬಗು ಎಂಬ ಕವಿವಾಣಿ ಭರವಸೆಗಳು ಹೊಸದಾಗಿರಬೇಕು ಅಂತ ಭರವಸೆ ವಿಶ್ವಾಸ ನಂಬಿಕೆಗಳನ್ನು ತುಂಬಿ ತುಂಬಿ ಕೊಡುವ […]

Continue Reading

ಲಕ್ಷ್ಮೀನಾರಾಯಣ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ತೊಂದರೆಗಳೆಲ್ಲ ದೂರವಾಗಲಿದೆ

ಲಕ್ಷ್ಮೀನಾರಾಯಣ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ತೊಂದರೆಗಳೆಲ್ಲ ದೂರವಾಗಲಿದೆ.. ಸೆಪ್ಟೆಂಬರ್ ತಿಂಗಳು ಕೆಲವು ರಾಶಿ ಚಕ್ರಗಳಿಗೆ ಉತ್ತಮವಾಗಿದೆ ಬುಧ ಮತ್ತು ಶುಕ್ರನ ಸಂಯೋಗದಿಂದ ರೂಪುಗೊಳ್ಳುವ ಲಕ್ಷ್ಮಿನಾರಾಯಣ ಯೋಗವು ಈ ರಾಶಿ ಚಕ್ರದ ಚಿನ್ಹೆಗಳಿಗೆ ಬಹಳಷ್ಟು ಹಣವನ್ನು ನೀಡುತ್ತದೆ ವ್ಯಕ್ತಿಯ ಜೀವನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ ಕನ್ಯಾ ರಾಶಿಯವರಲ್ಲಿ ಲಕ್ಷ್ಮೀನಾರಾಯಣ ಯೋಗವು ರೂಪುಗೊಳ್ಳಲಿದೆ ಶುಕ್ರರಾಶಿಯ ಬದಲಾವಣೆಯಿಂದ ಕನ್ಯಾ ರಾಶಿಯಲ್ಲಿ ರೂಪು ಗೊಳ್ಳುವ ಲಕ್ಷ್ಮೀನಾರಾಯಣಿ ಯೋಗವು ಈ ಕೆಳಗಿನ ರಾಶಿಯವರಿಗೆ ಭಾಗ್ಯವನ್ನು ಬೆಳಗಲಿದೆ;ಮೇಷ ರಾಶಿಯವರಿಗೆ ಲಕ್ಷ್ಮಿ ನಾರಾಯಣಿ ಯೋಗದಿಂದ ಲಾಭ […]

Continue Reading