ಈ ಬೆಸ್ಟ್ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತದೆ

ಜೀವನದಲ್ಲಿ ಸಮಸ್ಯೆಗಳು ಚಾಲೆಂಜ್ ಗಳು ಇದ್ದಿದ್ದೆ ಅದು ಯಾವತ್ತಿಗೂ ಕೂಡ ನಮ್ಮನ್ನು ಬಿಡುವುದಿಲ್ಲ ಇವೆಲ್ಲವೂ ಕೂಡ ಜೀವನದ ಮುಖ್ಯ ಭಾಗಗಳು ಎಂದು ಹೇಳಲಾಗುತ್ತದೆ ಆದರೆ ನಾವು ಅವುಗಳನ್ನು ನಮ್ಮ ಪಾಸಿಟಿವ್ ಮೈಂಡ್ ಸೆಟ್ನಿಂದ ಎದುರಿಸಬೇಕಾಗುತ್ತದೆ ಎನ್ನುವುದನ್ನು ನೆನಪಿಡಿ. ನಾವು ಕಳೆದಿರುವಂತಹ ಪ್ರತಿ ದಿನಗಳಲ್ಲಿ ಒಳ್ಳೆಯ ದಿನ ಕೆಟ್ಟ ದಿನ ಎಂದು ಯಾವುದೂ ಕೂಡ ಇರುವುದಿಲ್ಲ ಬದಲಾಗಿ ನಾವು ಅದನ್ನು ಯಾವ ರೀತಿ ಎದುರಿಸುತ್ತಿದ್ದೇವೆ ಎನ್ನುವುದರ ಮೇಲೆ ಒಳ್ಳೆಯ ದಿನವೂ ಕೆಟ್ಟ ದಿನವೂ ಎಂದು ನಿರ್ಧಾರವಾಗುತ್ತದೆ ಇಡೀ ದಿನ […]

Continue Reading

ನೀವು ಪೂಜೆ ಮಾಡುವಾಗ ತೆಂಗಿನ ಕಾಯಿ ಹಾಳಾಗಿದ್ದರೆ ಏನರ್ಥ

ನೀವು ಪೂಜೆ ಮಾಡುವಾಗ ತೆಂಗಿನ ಕಾಯಿ ಕೆಟ್ಟಿದ್ದರೆ ಅಥವಾ ಅದರಲ್ಲಿ ಹೂವು ಕಾಣಿಸಿದರೆ ಏನಾಗುತ್ತದೆ ಎಂದು ತಿಳಿಯೋಣ ದೇವಸ್ಥಾನಗಳಲ್ಲಿ ಏಕೆ ತೆಂಗಿನಕಾಯಿಗಳನ್ನು ಹೊಡೆಯುತ್ತಾರೆ ಇದರ ಲಾಭವೇನು ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ತೆಂಗಿನ ಮರವನ್ನು ಕಲ್ಪವೃಕ್ಷ ದೇವರು ಎಂದು ಕರೆಯುತ್ತಾರೆ ಈ ತೆಂಗಿನಕಾಯಿಯನ್ನು ಶಿವನಿಗೆ ಹೋಲಿಸುತ್ತಾರೆ . ಏಕೆಂದರೆ ಶಿವನಿಗೂ ಮೂರು ಕಣ್ಣು ತೆಂಗಿನಕಾಯಿ ಕೂಡ ಮೂರು ಕಣ್ಣು ಆದ್ದರಿಂದ ಇದನ್ನು ಶಿವನಿಗೆ ಹೋಲಿಸುತ್ತಾರೆ ತೆಂಗಿನಕಾಯಿ ವಿಶಿಷ್ಟವಾದುದ್ದು ಮತ್ತು ಶುದ್ಧ ರೂಪವಾದದ್ದು ಆದ್ದರಿಂದ ಹಿಂದೂಗಳು ದೇವಸ್ಥಾನದಲ್ಲಿ ಈ ಕಾಯಿಗಳನ್ನು […]

Continue Reading

ಮೆಕ್ಕೆಜೋಳದ ಈ ಸತ್ಯ ಗೊತ್ತಾದರೆ ನೀವು ಬಳಸೋಕೆ ಶುರು ಮಾಡುತ್ತೀರಿ

ನಾವು ತಿನ್ನುವಂತಹ ಆಹಾರದಲ್ಲಿ ಎಲ್ಲ ರೀತಿಯ ವಿಟಮಿನ್ಸ್ ಗಳು, ಖನಿಜಾಂಶಗಳು ಇರಬೇಕಾಗುತ್ತದೆ ಅದಕ್ಕಾಗಿ ನಾವು ಬೇರೆ ಬೇರೆ ರೀತಿಯ ಆಹಾರಗಳನ್ನು ಪ್ರತಿದಿನ ಬಳಸುತ್ತೇವೆ ಮೆಕ್ಕೆಜೋಳದಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇರುತ್ತದೆ ಹಾಗೆ ಅತಿ ಹೆಚ್ಚು ಪ್ರೋಟೀನ್ ಕೂಡ ಸಿಗುತ್ತದೆ ಕಬ್ಬಿಣ ಅಂಶ,ಪೊಟ್ಯಾಶಿಯಂ, ಮ್ಯಾಗ್ನಿಸಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಎ ಎಲ್ಲ ರೀತಿಯ ಪೋಷಕಾಂಶಗಳು ಹೇರಳವಾಗಿ ಸಿಗುತ್ತದೆ. ಯಾರಿಗೆ ದೇಹದಲ್ಲಿ ರಕ್ತದ ಕೊರತೆಯಾಗಿ ರಕ್ತ ಹೀನತೆಯಿಂದ ಬಳಲುತ್ತಿರುತ್ತಾರೆ ಅಂತಹವರಿಗೆ ಮೆಕ್ಕೆಜೋಳ ತುಂಬಾ ಒಳ್ಳೆಯದು ಇದರಲ್ಲಿರುವ ಕಬ್ಬಿಣ ಅಂಶದಿಂದ […]

Continue Reading

ಜನರ ಮಾತು ಮನೆ ಹಾಳು ಈ ಕಥೆ ಕೇಳಿ ಎಚ್ಚರದಿಂದಿರಿ

ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ ಅವನು ತನ್ನ ಮನೆಯಲ್ಲಿ ಒಂದು ಕುದುರೆಯನ್ನು ಸಾಕಿದ್ದ ಅದರ ಬೆನ್ನ ಮೇಲೆ ಸಾಮಾನು ಹೇರಿಕೊಂಡು ಜೊತೆಗೆ ತಾನು ಕುಳಿತುಕೊಂಡು ಪೇಟೆಯ ತನ್ನ ಅಂಗಡಿಗೆ ಪ್ರತಿದಿನ ಹೋಗುತ್ತಿದ್ದ ಅವನು ಅದಕ್ಕೆ ಹಸಿರು ಹುಲ್ಲನ್ನು ಹುರಳಿಕಾಳುಗಳನ್ನು ತಿನ್ನಲು ಕೊಡುತ್ತಿದ್ದ ಆ ಕುದುರೆಯ ಮೇಲೆ ಅವನಿಗೆ ತುಂಬಾ ಪ್ರೀತಿ ಇತ್ತು. ಅದಕ್ಕಾಗಿ ತನ್ನ ಮನೆಯಲ್ಲಿ ಅದಕ್ಕೆ ಲಾಯ ಕಟ್ಟಿಸಿದ ಕುದುರೆಯು ಅಲ್ಲಿ ವಾಸಿಸುತ್ತಿತ್ತು ಆ ವ್ಯಾಪಾರಿಯ ಮನೆಯಲ್ಲಿ ಒಂದು ಇಲಿಯು ಇತ್ತು ಅದು ಒಂದು […]

Continue Reading

ನಾಳೆ ಮದ್ಯ ರಾತ್ರಿಯಿಂದ 2065 ರ ವರೆಗೂ ಕೂಡ ಆಂಜನೇಯನ ಕೃಪೆ ಈ ಮೂರು ರಾಶಿಯವರಿಗೆ ಇರಲಿದೆ

ನಾಳೆ ಮಧ್ಯರಾತ್ರಿ ಇಂದಲೇ 2065 ವರೆಗೂ ಕೂಡ ಆಂಜನೇಯನ ಕೃಪೆ ಈ ಮೂರು ರಾಶಿಯವರಿಗೆ ಇರಲಿದೆ ಹಾಗಾಗಿ ಈ ಮೂರು ರಾಶಿಯವರ ಜೀವನದಲ್ಲಿ ಹನುಮನ ಕೃಪೆಯಿಂದ ತುಂಬಾ ಅದೃಷ್ಟ ಮತ್ತು ಲಾಭವನ್ನು ಕಾಣಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಎಂದು ತಿಳಿಯೋಣ. ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ ಹಾಗೂ ಈ ರಾಶಿಯವರ ಕಷ್ಟಗಳು ದೂರ ಆಗಲಿದ್ದು ಇವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿರುತ್ತದೆ ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತದೆ […]

Continue Reading