ಗರಿಕೆ ಹೀಗೆ ಮಾಡಿ ಬಳಸಿ ನೋಡಿ ಎಂಥಾ ಶಕ್ತಿ ಇದೆ, ಗೊತ್ತಾ

ಗಣೇಶನಿಗೆ ಪ್ರಿಯವಾದ ಗರಿಕೆಯಲ್ಲಿ ನಮ್ಮ ಆರೋಗ್ಯಕ್ಕೆ ಸಹಾಯವಾಗುವ ತುಂಬಾ ಪ್ರಯೋಜನಗಳಿವೆ ಗರಿಕೆಯಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತದೆ ವಿಟಮಿನ್ ಬಿ, ಸಿ ಹಾಗೂ ಕ್ಯಾಲ್ಸಿಯಂ ಕೂಡ ಹೇರಳವಾಗಿ ಸಿಗುತ್ತದೆ ಇದನ್ನು ನಾವು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಬಳಸಬಹುದು. ಮೊದಲನೆಯದಾಗಿ ಉಗುರು ಸುತ್ತು ಆಗಿದ್ದರೆ ಅದನ್ನು ದೂರ ಇಡುವುದಕ್ಕೆ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಸ್ವಲ್ಪ ಸುಣ್ಣ, ಹರಳೆಣ್ಣೆ ಹಾಗೂ ಗರಿಕೆ ರಸ ಎಲ್ಲವನ್ನು ಮಿಶ್ರಣ ಮಾಡಿ ಉಗುರು ಸತ್ತಾಗಿರುವ […]

Continue Reading

ಈ 5 ರಾಶಿಯವರಿಗೆ ಜೂನ್ ನಿಂದ 4 ತಿಂಗಳು ಜೀವನ ಬದಲಾಗುತ್ತದೆ

ಪ್ರಸ್ತುತ ಶನಿ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ ಅಂದರೆ ಶೀಘ್ರದಲ್ಲಿ ಶನಿ ತನ್ನ ಹಾದಿಯನ್ನು ಬದಲಾಯಿಸುತ್ತಿದ್ದಾನೆ ಶನಿಯನ್ನು ನಾವು ಕರ್ಮದ ಫಲವನ್ನು ನೀಡುವವನು ಎಂದು ಕರೆಯುತ್ತೇವೆ ಈ ಶನಿ ದೇವರು ಇದೇ ಜೂನ್ 17 ರಿಂದ ಕುಂಭ ರಾಶಿಯಲ್ಲಿ ನವೆಂಬರ್ 4ರ ವರೆಗೆ ಹಿಮ್ಮುಖವಾಗಿ ಚಲನೆಯನ್ನು ಮಾಡುತ್ತಿರುತ್ತಾರೆ. ಮುಂದಿನ ನಾಲ್ಕು ತಿಂಗಳಲ್ಲಿ ಈ 5 ರಾಶಿಯವರಿಗೆ ವಿಶೇಷವಾದ ಪ್ರಯೋಜನವನ್ನು ಶನಿ ದೇವರು ನೀಡುತ್ತಿದ್ದಾರೆ ಮೊದಲನೆಯದಾಗಿ ಮಿಥುನ ರಾಶಿ: ಶನಿಯು ನಿಮ್ಮ ರಾಶಿಯಿಂದ 9ನೇ ಮನೆಯಲ್ಲಿ ಹಿಮ್ಮುಖವಾಗಿ ಸಾಗುತ್ತಿದೆ ಯಾರ […]

Continue Reading

ಗ್ಯಾಸ್ಟ್ರಿಕ್ ಸಮಸ್ಯೆಗೆ ಸುಲಭವಾದ ಮನೆ ಮದ್ದು…!!

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಎಷ್ಟೋ ಜನರಿಗೆ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತಲೆ ಇದೆ ಇದರ ಜೊತೆಗೆ ನಿಮಗೆ ಮೋಶನ್ ಸಮಸ್ಯೆ ಕೂಡ ಇರಬಹುದು ಕೆಲವರಿಗೆ ಕಾನ್ಸ್ಟಿಪೇಶನ್ ಇರಬಹುದು ಇನ್ನೂ ಕೆಲವರಿಗೆ ಡೈರಿಯ ಕೂಡ ಇರಬಹುದು ಸೊ ಇದಕ್ಕೆ ನೀವು ಮನೆಯಲ್ಲಿ ಮಾಡಬಹುದಾದಂತಹ ಒಂದು ಸುಲಭವಾದ ಮನೆ ಮದ್ದನ್ನು ನಾವು ತಿಳಿಸಿಕೊಡುತ್ತೇವೆ . ಒಂದು ಜಾರಿನಲ್ಲಿ ಅರ್ಧ ಕೆಜಿ ಅಲೋವೆರಾ ಜೆಲ್ 1/2 ಕೆಜಿ ಜೇನುತುಪ್ಪವನ್ನು ತೆಗೆದುಕೊಳ್ಳಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ನೀರು ಬೀಳದೆ ಇರುವ ಹಾಗೆ ನೋಡಿಕೊಳ್ಳಿ […]

Continue Reading

ಈ 5 ರಾಶಿಗಳಿಗೆ ಸಿಗಲಿದೆ ಶನಿದೇವರ ಕೃಪಾಕಟಾಕ್ಷ

ಈ 5 ರಾಶಿಗಳಿಗೆ ಸಿಗಲಿದೆ ಶನಿದೇವರ ಕೃಪಾಕಟಾಕ್ಷ.ಗ್ರಹಗತಿಗಳಲ್ಲಿ ಆಗುವಂತಹ ಬದಲಾವಣೆಗಳು ನಮ್ಮ ರಾಶಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ನಮ್ಮ ರಾಶಿಯಲ್ಲಿ ಆಗುವಂತಹ ಬದಲಾವಣೆ ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ ಹಾಗಾದರೆ ಬಹಳಷ್ಟು ವರ್ಷಗಳ ನಂತರ ಶನಿ ದೇವರ ಕೃಪಾಕಟಾಕ್ಷಕ್ಕೆ ಈ 5 ರಾಶಿಗಳು ಒಲಿದಿವೆ. ಈ 5 ರಾಶಿಗಳಿಗೆ ರಾಜಯೋಗ ಇದೆ ಶನಿ ದೇವರು ಎಲ್ಲಾ ರಾಶಿಗಳಿಗೂ ಸಕಾರಾತ್ಮಕವಾಗಿ ಒಲಿಯುವುದಿಲ್ಲ ಒಲಿದರು ಸಹ ಬಹಳಷ್ಟು ದಿನ ನಿಲ್ಲುವುದಿಲ್ಲ ಶನಿ ದೇವರ ನಕಾರಾತ್ಮಕ ಗುಣಗಳಿಂದ […]

Continue Reading

ಲವಂಗದಿಂದ ಆಗುವಂತಹ ಆರೋಗ್ಯಕರ ಪ್ರಯೋಜನಗಳು…!!

ಸರ್ವರಿಗೂ ನಮಸ್ಕಾರ, ಭಾರತವು ಸಾಂಬಾರು ಪದಾರ್ಥಗಳ ತವರು ಎಂದು ಹೇಳಲಾಗುತ್ತದೆ ಹಿಂದಿನಿಂದಲೂ ವಿದೇಶಗಳಿಗೆ ಭಾರತದಿಂದ ಸಾಂಬಾರು ಪದಾರ್ಥಗಳು, ರಫ್ತಾಗುತ್ತಿದ್ದವು ಸಂಬಾರ ಪದಾರ್ಥಗಳಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಗುಣಗಳು ನಮ್ಮ ಹಿರಿಯರ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಿದೆ ಪ್ರತಿಯೊಂದು ಸಾಂಬಾರದಲ್ಲೂ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ ಇದರಲ್ಲಿ ಲವಂಗ ಕೂಡ ಒಂದು ಲವಂಗ ಹೀಗೆ ಸೇವನೆ ಮಾಡಿದರೆ ಅದು ಸ್ವಲ್ಪ ಚುಮ್ಮಿಸುವ ಅನುಭವ ನೀಡಿದರು ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ ಲವಂಗವು ಆಹಾರದ ರುಚಿ ಹಾಗೂ ಸುವಾಸನೆ […]

Continue Reading

ಇದನ್ನು ಸೇವಿಸಿ ಸಾಕು ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ ಮತ್ತು ಕಣ್ಣು ಉರಿ ಕಣ್ಣಿನ ಪೊರೆ ಬರುವುದಿಲ್ಲ,

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಈಗಾಗಲೇ ನಿಮ್ಮ ಕಣ್ಣಿಗೆ ಕನ್ನಡಕ ಬಂದಿದ್ದರೆ ಅಥವಾ ಕನ್ನಡಕದ ನಂಬರ್ ಹೆಚ್ಚಾಗಿದ್ದರೆ ಈ ಮನೆ ಮದ್ದನ್ನು ಅಥವಾ ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಆದಷ್ಟು ಬೇಗ ನೀವು ಕನ್ನಡಕವನ್ನು ತೆಗೆಯುತ್ತೀರಾ ಇವಾಗ ನಾವು ಗೊತ್ತು ಗೊತ್ತಿಲ್ಲದ ಹಾಗೆ ಅವಶ್ಯಕವೊ ಅನಾವಶ್ಯಕವೋ ಗೊತ್ತಿಲ್ಲ ಲ್ಯಾಪ್ಟಾಪ್ ಮೊಬೈಲ್ ಗಳನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ ಇದರ ಜೊತೆಗೆ ನಮ್ಮ ದೈನಂದಿನ ಆಹಾರಗಳು ಸೇರಿಕೊಂಡಿರುತ್ತದೆ. ತುಂಬಾ ಚಿಕ್ಕ ವಯಸ್ಸಿನಲ್ಲಿ ಕಣ್ಣಿಗೆ ಕನ್ನಡಕ ಹಾಕುವುದು ಕಣ್ಣು ಉರಿಯಾಗುವುದು ಕಣ್ಣಿನಲ್ಲಿ ನೀರು […]

Continue Reading

ಮೇ 19 ನೇ ತಾರೀಕು ಭಯಂಕರ ಅಮಾವಾಸ್ಯೆ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ

ಮೇ 19 ನೇ ತಾರೀಕು ಭಯಂಕರ ಅಮಾವಾಸ್ಯೆ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಇದೇ ಮೇ 19 ನೇ ತಾರೀಕಿನಂದು ಅಮಾವಾಸ್ಯೆ ಇರುವುದರಿಂದ ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರಿಗೆ ಆಂಜನೇಯನ ಕೃಪೆಯಿಂದ ರಾಜಯೋಗ ಮತ್ತು ಗುರುಬಲ ಎಂದು ಹೇಳಬಹುದು ಮುಂದಿನ ಒಂದು ತಿಂಗಳಲ್ಲಿ ನೀವೇ ರಾಜ ಯೋಗವನ್ನು ಪಡೆದುಕೊಂಡು ಕೋಟ್ಯಾಧಿಪತಿಯಾಗುವ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವಿರಿ ಎಂದು ಹೇಳಬಹುದು ರಾಜಯೋಗ ಎನ್ನುವುದು ಎಲ್ಲ ಸಮಯದಲ್ಲಿಯೂ ಕಂಡುಬರುವುದಿಲ್ಲ ಒಮ್ಮೆ ರಾಜಯೋಗ ಬಂದಿದ್ದರೆ ಜೀವನದಲ್ಲಿ ಇರುವ ಕಷ್ಟಗಳೆಲ್ಲವೂ ದೂರವಾಗಿ ನೆಮ್ಮದಿಯಾದ ಜೀವನವನ್ನು […]

Continue Reading

ಸುಬ್ರಹ್ಮಣ್ಯ ಸ್ವಾಮಿಯ ತಲೆಯ ಮೇಲೆ ವಿಷ ಹಾಕಿದರೆ ಅಮೃತವಾಗುತ್ತೆ

ಸುಬ್ರಹ್ಮಣ್ಯ ಸ್ವಾಮಿಯ ತಲೆಯ ಮೇಲೆ ವಿಷ ಹಾಕಿದರೆ ಅಮೃತವಾಗುತ್ತೆ ಈ ದೇವಸ್ಥಾನ ಇರುವುದು ತಮಿಳುನಾಡು ರಾಜ್ಯದಲ್ಲಿ ಸಾಮಾನ್ಯವಾಗಿ ದೇವರ ಶಿಲೆಯನ್ನು ಸಾಲಿಗ್ರಾಮ ಶಿಲೆ,ಪಂಚಲೋಹ ಶಿಲೆ, ಕಲ್ಲಿನಿಂದ ಮಾಡಿರುತ್ತಾರೆ ಆದರೆ ನಾವು ಈಗ ತಿಳಿಸುವ ದೇವಸ್ಥಾನದ ವಿಗ್ರಹವು 9 ವಿಷಗಳಿಂದ ಸ್ಥಾಪಿತವಾಗಿರುವ ಶಿಲೆ ದೇವಸ್ಥಾನದಲ್ಲಿ ನೆಲೆಸಿರುವ ಮುರುಗನ್ ಮೂರ್ತಿಗೆ ಅಭಿಷೇಕ ಮಾಡಿದ ತೀರ್ಥವನ್ನು ಸೇವಿಸಿದರೆ ಯಾವುದೇ ರೋಗವಿದ್ದರೂ ಪರಿಹಾರವಾಗುತ್ತದೆ ಈ ದೇವಸ್ಥಾನದ ಸಂಪೂರ್ಣ ವಿಳಾಸ: ಕರ್ನಾಟಕದ ನೆರೆ ರಾಜ್ಯದ ತಮಿಳುನಾಡಿನಲ್ಲಿ ಇರುವ ಕೊಯಂಬತ್ತೂರ್ ನಗರಕ್ಕೆ ಹೋಗಬೇಕು ಅಲ್ಲಿಂದ ಹದಿನೈದು […]

Continue Reading