ಮೂರು ಆಯುರ್ವೇದ ಪದಾರ್ಥಗಳನ್ನು ಹಾಕಿ ತಯಾರು ಮಾಡಿರುವ ಈ ಚೂರ್ಣವನ್ನು ಸೇವನೆ ಮಾಡಿ ಎಲ್ಲರೂಗಳು ಮಾಯ

ಸ್ನೇಹಿತರೆ ಈ ತ್ರಿಪಲ ಚೂರ್ಣವು ಪ್ರಾಚೀನ ಕಾಲದಿಂದಲೂ ಕೂಡ ಸಾಂಪ್ರದಾಯಕ ಆಯುರ್ವೇದ ಔಷಧಿಯಾಗಿ ಬಳಕೆ ಮಾಡಿಕೊಂಡು ಬರುತ್ತಾ ಇದ್ದಾರೆ ಅತ್ಯಂತ ಹಳೆಯ ಹಾಗೂ ಪರಿಣಾಮಕಾರಿಯ ಔಷಧಿಯಾಗಿ ಇದು ಕೆಲಸ ಮಾಡುತ್ತದೆ ಇದನ್ನು ತಯಾರಿಸಲು ಮೂರು ಬಗೆಯ ವಸ್ತುಗಳನ್ನು ಸೇರಿಸಿಕೊಂಡು ಇದನ್ನು ತಯಾರು ಮಾಡುತ್ತಾರೆ. ಹಾಗಾಗಿ ಇದನ್ನು ತ್ರಿಫಲ ಎಂದು ಕರೆಯುತ್ತಾರೆ ಆಯುರ್ವೇದ ಪದಾರ್ಥಗಳಾಗಿರುವಂತಹ ಆಮ್ಲ ಅಂದರೆ ನೆಲ್ಲಿಕಾಯಿ ಮತ್ತು ಹರತಕೆ ಮತ್ತು ವಿಭತಕೆ ಇವುಗಳನ್ನು ಸೇರಿಸಿಕೊಂಡು ಮತ್ತು ಒಣಗಿಸಿ ಚೂರ್ಣವನ್ನು ಮಾಡುವುದರಿಂದ ತ್ರಿಫಲ ಚೂರ್ಣ ಎಂದು ಕರೆಯುತ್ತಾರೆ […]

Continue Reading

s ಅಕ್ಷರದವರು ತಪ್ಪದೇ ಒಬ್ಬಂಟಿಯಾಗಿ ನೋಡಿ

S ಅಕ್ಷರದವರು ಈ ಹೆಸರಿನ ವ್ಯಕ್ತಿಯನ್ನು ಮದುವೆ ಆದರೆ ಹೇಳಿ ಮಾಡಿಸಿದ ಜೋಡಿ.ನಾವು ಯಾವ ಹೆಸರಿನ ವ್ಯಕ್ತಿಗಳೊಂದಿಗೆ ಜೀವನ ಮಾಡಿದರೆ ನಮ್ಮ ಜೀವನ ಸುಖಕರವಾಗಿರುತ್ತದೆ ಎಂಬುದು ಬಹಳಷ್ಟು ಮುಖ್ಯವಾಗಿರುತ್ತದೆ ಆದ್ದರಿಂದ S ಅಕ್ಷರದವರು ಯಾವ ಯಾವ ಹೆಸರಿನ ವ್ಯಕ್ತಿಗಳ ಪ್ರೀತಿಯನ್ನು ಒಪ್ಪಿಕೊಳ್ಳಬೇಕು ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ. S ಅಕ್ಷರದವರ ಸ್ವಭಾವಕ್ಕೆ ಮತ್ತು ಅವರ ಗುಣಗಳಿಗೆ ತಕ್ಕಂತೆ ಅವರನ್ನು ಮದುವೆ ಆಗುವವರು ಅವರ ಜೊತೆ ಚೆನ್ನಾಗಿ ಅರ್ಥ ಮಾಡಿಕೊಂಡು ಅವರ ಬೆನ್ನೆಲುಬಾಗಿ ನಿಂತು ಅವರ ಸ್ವಾತಂತ್ರ್ಯಕ್ಕೆ […]

Continue Reading

ಅಪ್ಪಿತಪ್ಪಿಯು ಹುಣಸೆ ಬೀಜ ಸಿಕ್ಕರೆ ಕಸಕ್ಕೆ ಎಸೆಯಬೇಡಿ ಇದರ ಉಪಯೋಗ ತಿಳಿದರೆ ನೀವೇ ಆಶ್ಚರ್ಯ ಪಡುತ್ತೀರಾ,

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಅಡುಗೆಗೆ ಉಪ್ಪು ಖಾರ ಹುಳಿ ತುಂಬಾನೇ ಮುಖ್ಯ ಇದರಲ್ಲಿ ಯಾವುದೇ ಒಂದು ವ್ಯತ್ಯಾಸವಾದರೂ ಅಡಿಗೆ ರುಚಿ ಹಾಳಾಗುತ್ತದೆ ಅದರಲ್ಲೂ ದಕ್ಷಿಣ ಭಾರತೀಯರು ಹುಣಸೆಹಣ್ಣು ಇಲ್ಲದೆ ಯಾವುದೇ ಅಡುಗೆ ಮಾಡುವುದೇ ಇಲ್ಲ ಇನ್ನು ಹುಣಸೆ ಹಣ್ಣನ್ನು ಮಾತ್ರ ಬಳಸಿ ಸಾಮಾನ್ಯವಾಗಿ ನಾವೆಲ್ಲ ಹುಣಸೆ ಬೀಜವನ್ನು ಎಸೆದು ಬಿಡುತ್ತೇವೆ. ನೀವು ಈ ತಪ್ಪನ್ನು ಮಾಡಲೇಬೇಡಿ ಇದು ಪೋಷಕಾಂಶಗಳ ಆಗರ ಯಾವುದೇ ಒಂದು ಹಣ್ಣಾಗಲಿ ತರಕಾರಿ ಆಗಲಿ ಅದರ ಬೀಜದಲ್ಲಿ ಅಧಿಕ ಪೋಷಕಾಂಶಗಳು ಇರುತ್ತದೆ ಆದರೆ ನಾವು […]

Continue Reading

ಸ್ಪಟಿಕದ ಆಮೆಯನ್ನು ಮನೆಯಲ್ಲಿ ಇಟ್ಟರೆ ಈ ಸಮಸ್ಯೆಗಳೇ ಇರುವುದಿಲ್ಲ,

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನಮ್ಮ ಜೀವನದ ಸಂತೋಷಕ್ಕಾಗಿ ನಾವು ಮಾಡದ ಪರಿಹಾರ ಕ್ರಮಗಳಿಲ್ಲ ಅದರಂತೆ ವಾಸ್ತು ಸರಿ ಮಾಡುವುದಕ್ಕೆ ಹಲವಾರು ಕ್ರಮಗಳನ್ನ ಮತ್ತು ಪಂಡಿತರನ್ನು ಭೇಟಿ ಮಾಡಿ ಪರಿಹಾರವನ್ನು ಮಾಡಿಕೊಳ್ಳುತ್ತೇವೆ ಅದರಂತೆ ಆಮೆಯನ್ನು ವಾಸ್ತುವಿನ ದೃಷ್ಟಿಯಿಂದ ಮಂಗಳಕರ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ವಿಷ್ಣುವಿನ ಅವತಾರವೆಂದು ನಂಬಲಾಗಿದೆ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಲಕ್ಷ್ಮಿ ದೇವಿಯು ದೃಷ್ಟಿಯನ್ನ ಹರಿಸುತ್ತಾಳೆ ಎನ್ನುವ ನಂಬಿಕೆ. […]

Continue Reading

ಸಮಸ್ಯೆಗಳನ್ನು ಎದುರಿಸುವುದು ಹೇಗೆ?| ಶ್ರೀಕೃಷ್ಣನ ಉಪದೇಶಗಳು

ನಮಸ್ಕಾರ ಸ್ನೇಹಿತರೆ,ತೊಂದರೆಗಳನ್ನು ಹೇಗೆ ಎದುರಿಸುವುದು ವರ್ತಮಾನ ಮತ್ತುಪೂರ್ವದ ಆಧಾರದ ಮೇಲೆ ನಾವು ಭವಿಷ್ಯದ ಸುಖದುಃಖಗಳ ಕಲ್ಪನೆ ಮಾಡುತ್ತೇವೆ ಭವಿಷ್ಯದ ದುಃಖಗಳನ್ನು ದೂರ ಮಾಡಲು ನಾವು ಇಂದು ಯೋಚನೆ ಮಾಡುತ್ತೇವೆ ಆದರೆ ನಾಳಿನ ಸಂಕಟವನ್ನು ಇಂದೇ ದೂರ ಮಾಡುವುದರಿಂದ ನಮಗೆ ಲಾಭ ಸಿಗುತ್ತದೆಯೋ ಇಲ್ಲ ನಷ್ಟವೊ ಈ ಪ್ರಶ್ನೆಯನ್ನು ನಾವು ಎಂದು ಕೇಳಿಕೊಳ್ಳುವುದಿಲ್ಲ. ಸತ್ಯ ಏನೆಂದರೆ ವ್ಯಕ್ತಿ ಮತ್ತು ಸೃಷ್ಟಿ ಸಂಕಟ ಮತ್ತು ಅದರ ನಿವಾರಣೆ ಎರಡು ಒಟ್ಟಿಗೆ ಜನಿಸುತ್ತವೆ ನೀವು ನಿಮ್ಮಭೂತಕಾಲವನ್ನು ಸ್ಮರಿಸಿಕೊಳ್ಳಿ ಇತಿಹಾಸಗಳನ್ನು ನೋಡಿ ಯಾವ […]

Continue Reading

ಬೇಡ ಬೇಡ ಅಂದರು ಹುಡುಗಿಯರು ಈ ನಾಲ್ಕು ರಾಶಿ ಹುಡುಗರನ್ನು ಇಷ್ಟಪಡುತ್ತಾರೆ….!!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಏನ್ ಗುರು ನಾನು ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯನ್ನು ಪಟಾಯಿಸಕ್ಕೆ ಆಗ್ಲಿಲ್ಲ ಆದರೆ ನೀನು ತಿಂಗಳಿಗೆ ಒಬ್ಬ ಹುಡುಗಿಯನ್ನು ಪಟಾಯಿಸುತ್ತೀಯಾ ಎಂದು ನಾವು ಕೆಲವೊಮ್ಮೆ ಸ್ನೇಹಿತರಿಗೆ ಹೇಳಿರುತ್ತೇವೆ . ಇಲ್ಲ ಅಂದರೆ ಈ ಮಾತುಗಳನ್ನು ಕೇಳಿರುತ್ತೇವೆ ಅದು ನಿಜಾನೆ ಕೆಲವು ಹುಡುಗರಿಗೆ ಹುಡುಗಿಯರನ್ನು ಆಕರ್ಷಿಸುವ ಗುಣ ಇರುತ್ತದೆ ಅವರು ನೋಡಲು ಸ್ಮಾರ್ಟ್ ಆಗಿ ಇಲ್ಲದಿದ್ದರೂ ಪರವಾಗಿಲ್ಲ ಹೆಚ್ಚು ಹುಡುಗಿಯರು ಅವರನ್ನ ಇಷ್ಟಪಡುತ್ತಾರೆ ಇದನ್ನೇ ರಾಶಿಯ ಗುಣ ಅಥವಾ ಸ್ವಭಾವ ಎಂದು ಕರೆಯಲಾಗುತ್ತದೆ. […]

Continue Reading