ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮಂಗಳವಾರ ಹುಟ್ಟಿದವರನ್ನು ಎದುರಾಕಿಕೊಳ್ಳಬೇಡಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿವೆ ವಾರದ ಪ್ರತಿಯೊಂದು ದಿನವನ್ನು ಬೇರೆ ಬೇರೆ ಗ್ರಹಗಳು ಆಳುತ್ತವೆ

ಸೋಮವಾರದ ಗ್ರಹವು ಚಂದ್ರ ಮತ್ತು ಮಂಗಳವಾರದ ಗ್ರಹ ಮಂಗಳ ಹಾಗೆನೇ ಪ್ರತಿದಿನವೂ ತನ್ನದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿದೆ ಇದು ಈ ದಿನಗಳಲ್ಲಿ ಜನಿಸಿದ ಜನರ ಮೇಲೆ ಪರಿಣಾಮ ಬೀರುತ್ತದೆ ಈ ವಾರಗಳು ನಮ್ಮ ವ್ಯಕ್ತಿತ್ವದ ಮೇಲೆ ಬಲವಾದ ಪ್ರಭಾವ ಬೀರುತ್ತವೆ ಹೀಗಾಗಿ ಗ್ರಹಗಳ ಪ್ರಭಾವದಿಂದ ನಮ್ಮ ನಡವಳಿಕೆಯು ಒಬ್ಬರಿಗಿಂತ ಒಬ್ಬರದು ಭಿನ್ನವಾಗಿರುತ್ತದೆ.

ಈ ದಿನ ಮಂಗಳವಾರದಂದು ಜನಿಸಿದವರ ಗುಣಲಕ್ಷಣಗಳೇನು? ಅವರ ಸ್ವಭಾವವೇನು? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ಮಂಗಳವಾರದಂದು ಜನಿಸಿದವರು ತುಂಬಾ ಧೈರ್ಯಶಾಲಿ ಮತ್ತು ಗಡಿಬಿಡಿಯ ಸ್ವಭಾವವನ್ನು ಹೊಂದಿರುತ್ತಾರೆ ಇವರಿಗೆ ಸವಾಲುಗಳನ್ನು ಎದುರಿಸುವುದು ಎಂದರೆ ಬಹಳ ಇಷ್ಟ ಆದರೆ ಈ ಜನರು ಕೋಪಕ್ಕೆ ಹೆಚ್ಚು ಒಳಗಾಗುತ್ತಾರೆ .

ಈ ವ್ಯಕ್ತಿಗಳು ತಮ್ಮ ಕೆಲಸದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ ಇವರು ಶುದ್ಧ ಹೃದಯ ಮತ್ತು ಶುದ್ಧ ಆಲೋಚನೆಗಳನ್ನು ಹೊಂದಿರುತ್ತಾರೆ ಇವರು ಎಲ್ಲದರಲ್ಲೂ ದೌರ್ಬಲ್ಯವನ್ನು ಹುಡುಕುವುದಕ್ಕೆ ಪ್ರಯತ್ನಿಸುತ್ತಾರೆ ಮತ್ತು ಕೆಲವೊಮ್ಮೆ ಹಿಂಸಾತ್ಮಕ ವ್ಯಕ್ತಿಗಳಾಗುತ್ತಾರೆ ಕೆಲವೊಮ್ಮೆ ಈ ವ್ಯಕ್ತಿಗಳು ಸಣ್ಣ ವಿಷಯಗಳ ಬಗ್ಗೆ ಹಾಸ್ಯ ಮಾಡಿದರೆ ಸಹಿಸುವುದಿಲ್ಲ ಇವರ ಸಕಾರಾತ್ಮಕ ಗುಣವೆಂದರೆ,

ತಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುವುದು ಮಂಗಳವಾರದಂದು ಜನಿಸಿದವರಿಗೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದಿಲ್ಲ ಅಡುಗೆ ಮಾಡುವುದು ಒಂದು ರೀತಿಯ ಶಿಕ್ಷೆಯ ತರ ಭಾವಿಸುತ್ತಾರೆ ಈ ಜನರು ಹೆಚ್ಚಾಗಿ ಸಂತೋಷವಾಗಿರುತ್ತಾರೆ.

ಇವರು ಸಣ್ಣ ಸುಳ್ಳನ್ನು ಕೂಡ ಸಹಿಸುವುದಿಲ್ಲ ಸತ್ಯ ಹೇಳುವ ವ್ಯಕ್ತಿಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ ಮತ್ತು ದುಷ್ಟರ ಬಗ್ಗೆ ತಮ್ಮ ಅಸಹನೆಯನ್ನು ಬಹುಬೇಗ ಹೊರ ಹಾಕುತ್ತಾರೆ ಮಂಗಳವಾರ ಜನಿಸಿದವರ ಉತ್ತಮ ಗುಣಲಕ್ಷಣ ಎಂದರೆ ಇವರು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಈ ವ್ಯಕ್ತಿಗಳು ದೊಡ್ಡ ಸಮಸ್ಯೆಗಳನ್ನು ತುಂಬಾ ಬೇಗನೆ ಪರಿಹರಿಸುತ್ತಾರೆ .

ಇವರ ವ್ಯಕ್ತಿತ್ವವು ತುಂಬ ಆಕರ್ಷಕವಾಗಿರುತ್ತದೆ ಮತ್ತು ಸದಾ ನ್ಯಾಯದ ಕಡೆಗೆ ಇರುತ್ತಾರೆ ಕಷ್ಟದ ಸವಾಲನ್ನು ತೆಗೆದುಕೊಳ್ಳುವ ಮೂಲಕ ವೃತ್ತಿ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ ಈ ಮೂಲಕ ಇತರರನ್ನು ಸುಲಭವಾಗಿ ಸೆಳೆದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ ಮಂಗಳವಾರ ಜನಿಸಿದವರು ಸದಾ ಹೊಸದನ್ನು ಕಲಿಯುವುದಕ್ಕೆ ಇಷ್ಟಪಡುತ್ತಾರೆ.

ತಾಂತ್ರಿಕ ಕೆಲಸ ಮತ್ತು ದೈಹಿಕ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಈ ವ್ಯಕ್ತಿಗಳು ಒಬ್ಬರನ್ನು ಪ್ರೀತಿಸುವುದಕ್ಕೆ ಆರಂಭಿಸಿದರೆ ಅವರಿಗಾಗಿ ಯಾವುದೇ ಸಮಸ್ಯೆಯನ್ನು ಎದುರು ಹಾಕಿಕೊಳ್ಳುವುದಕ್ಕೆ ಸಿದ್ಧರಿರುತ್ತಾರೆ ಆದರೆ ಸ್ವಭಾವತಹ ಇವರು ಹೆಚ್ಚು ಚಿಂತೆಯಲ್ಲಿ ಇರುವುದರಿಂದ ಸದಾ ಆಲೋಚನೆಗಳಲ್ಲಿಯೇ ಮುಳುಗಿರುವುದರಿಂದ ಸಂಗಾತಿಗೆ ಸಮಯವನ್ನು ಕಳೆಯುವುದಕ್ಕೆ ಕಷ್ಟವಾಗುತ್ತದೆ .

ಹಾಗಾಗಿ ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಸಂಗಾತಿಯ ಭಾವನೆಯನ್ನು ಪರಿಗಣಿಸುವುದು ತುಂಬಾ ಮುಖ್ಯ ಯಾವಾಗಲೂ ಯಾವುದೇ ಮುಂದಾಲೋಚನೆ ಇಲ್ಲದೆ ಆಡುವಂತಹ ಮಾತಿನಿಂದ ಸಂಗಾತಿಯನ್ನು ಇವರು ಅಸಮಾಧಾನಗೊಳಿಸುತ್ತಾರೆ ಹಾಗಾಗಿ ಮಾತನಾಡುವ ಮೊದಲು ಎರಡು ಅಥವಾ ಮೂರು ಬಾರಿ ಯೋಚನೆ ಮಾಡಿ ಜೀವನದ ಸಮಸ್ಯೆಗಳನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿ ಈ ನಿಲುವು ನಿಮ್ಮ ಮತ್ತು ನಿಮ್ಮ ಪ್ರೀತಿಯ ಸಂಗಾತಿಯ ನಡುವೆ ಸಾಮರಸ್ಯ ಮತ್ತು ಉತ್ತಮ ಪ್ರೀತಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಈ ದಿನ ಜನಿಸಿದವರು ದೈಹಿಕವಾಗಿ ಬಹಳ ಆರೋಗ್ಯವಾಗಿರುತ್ತಾರೆ ಅಲ್ಲದೆ ಈ ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ ಹಾಗಾಗಿ ಇವರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದು ಅಪರೂಪವಾಗಿರುತ್ತದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *