ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಬೇಡ ಎನ್ನಬೇಡಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ಕೆಲವೊಮ್ಮೆ ನಮ್ಮ ಸುತ್ತಮುತ್ತಲು ಅದೃಷ್ಟ ಇದ್ದರು. ಕಾಣುವುದಿಲ್ಲ. ಬಡವ ಶ್ರೀಮಂತನಾಗಲು ಶ್ರೀಮಂತ ಬಡವ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.ಅದೃಷ್ಟ ಎಂಬುದು ಇದ್ರೆ ಭಿಕ್ಷುಕ ಕೂಡ ಶ್ರೀಮಂತನಾಗುತ್ತಾನೆ. ಅದೃಷ್ಟವೆಂದರೆ ಮತ್ತೆ ದೈವ ಕೃಪೆ ಆಗಿದೆ. ಏಳು ನಮ್ಮ ಪ್ರಯತ್ನವಾದರೆ ಎಂಟನೆಯದು ದೇವರ ಕೃಪೆಯಾಗಿದೆ. ಇದೆ ಅದೃಷ್ಟ ಜೀವನದಲ್ಲಿ ಕೆಲವು ಲಕ್ಷಣಗಳು ಮುಂದಿನ ದಿನಗಳಲ್ಲಿ ಅದೃಷ್ಟ ಹುಡುಕಿ ಬರುವುದರ ಸೂಚನೆಯಾಗಿರುತ್ತದೆ. ಆ ಸೂಚನೆ ಯಾವುದು ಎಂದು ನೋಡೋಣ ಬನ್ನಿ

ಎದ್ದ ತಕ್ಷಣ ಗೊವಿನ ದರ್ಶನ ಗಂಟೆನಾದ ಕೇಳಿದರೆ ಪಕ್ಷಿಗಳ ಧ್ವನಿ ಕೇಳಿಸಿದರೆ ಮುತ್ತೈದೆಯ ನೋಡಿದರೆ ಅಥವಾ ಹೊರಗಡೆ ಹೋಗುವಾಗ ತುಂಬಿದ ಕೊಡ ಪಾತ್ರೆ ತುಂಬಿದ ಹಾಲು ಅಥವಾ ಎಳನೀರು ಕಂಡಲ್ಲಿ ಮುಂದೆ ನಿಮ್ಮ ಜೀವನದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವುದರ ಸೂಚನೆಯಾಗಿದೆ. ಕೆಲವು ಪಕ್ಷಿಗಳು ಬೆಳಗ್ಗೆ ಎದ್ದ ತಕ್ಷಣ ಕಾಣಿಸಿಕೊಂಡರೆ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಪೊಸೆಟಿವ್ ಎನರ್ಜಿ ಜಾಸ್ತಿ ಇದ್ದು, ಆ ದಿನ ತುಂಬಾ ಸಂತೋಷ ವೆನಿಸಿದರೆ ಮುಂದಿನ ದಿನಗಳಲ್ಲಿ ಅದೃಷ್ಟ ನಿಮ್ಮದಾಗಲಿದೆ ಎಂದರ್ಥ.

ಬೆಳಿಗ್ಗೆ ಎದ್ದ ತಕ್ಷಣ ಧನ ಲಾಭವಾಗುವುದು ಕೂಡ ನಿಮ್ಮ ಜೀವನ ಮುಂದೆ ಬದಲಾಗಲಿರುವ ಲಕ್ಷಣವಾಗಿದೆ. ಕೆಲವು ವಸ್ತು ಎಲ್ಲಿ ಸಿಕ್ಕಿದರು ನಿರಾಕರಿಸಬಾರದು. ಆ ವಸ್ತುಗಳು ಯಾವುದೆಂದು ನೋಡೋಣ ಬನ್ನಿ.ಒಂದು ಸತ್ಯನಾರಾಯಣ ಪ್ರಸಾದವನ್ನು ಯಾವಾಗಲೂ ನಿರಾಕರಿಸ ಬಾರದು ಯಾರೇ ಸತ್ಯನಾರಾಯಣಗೆ ಕರೆದರು ಹೋಗಿ ಪ್ರಸಾದವನ್ನು ತೆಗೆದುಕೊಂಡು ಬರಬೇಕು.

ಪ್ರಸಾದ ಸಿಗದಿದ್ದಲ್ಲಿ ಕೇಳಿ ತೆಗೆದುಕೊಳ್ಳಬೇಕು. ಹಿರಿಯರು ಕದ್ದಾದರೂ ತಿನ್ನ ಬೇಕು ಎನ್ನುತ್ತಾರೆ.ಪ್ರಸಾದವನ್ನು ತಿಂದರು ಶ್ರೀ ವಿಷ್ಣುವಿನ ಪ್ರೀತಿಗೆ ಪಾತ್ರರಾಗಿ ಅದೃಷ್ಟ ಬದಲಾಗುವುದು ಸತ್ಯನಾರಾಯಣ ಪ್ರಸಾದವನ್ನು ಯಾವಾಗಲೂ ನಿರಾಕರಿಸಬೇಡಿ ಎರಡು ಶಿವನನ್ನು ಪೂಜಿಸಿದ ನಂತರ ಪೂಜೆಯ ಪ್ರಸಾದವನ್ನು ಯಾವಾಗಲೂ ನಿರಾಕರಿಸಬೇಡಿ. ಶಿವನ ಪೂಜೆ ಸಿಕ್ಕಿಲ್ಲ ಎಂದರು ಪ್ರಸಾದ ದಿಂದ ಪೂಜೆಯನ್ನು ನೋಡಿದ ಫಲ ದೊರೆಯುವುದು ಮೂರು ದಾರಿಯಲ್ಲಿ ಸಿಕ್ಕ ಹಣವನ್ನು ನೀವೇ ಇಟ್ಟುಕೊಳ್ಳಿ. ಇದು ಲಕ್ಷ್ಮಿಯ ಪ್ರತಿಕ ಹೀಗೆ ರಸ್ತೆಯಲ್ಲಿ ಸಿಕ್ಕ ಹಣ ಅಥವಾ

ನಾಣ್ಯ ಸಿಕ್ಕರೆ ಲಕ್ಷ್ಮೀ ದೇವಿಯ ಕೃಪೆ ನಿಮಗೆ ಆಗಿದೆ ಎಂದರ್ಥ ಹೀಗಾಗಿ ಆ ಹಣವನ್ನು ನೀವೇ ಇಟ್ಟುಕೊಳ್ಳಿ. ಅದನ್ನು ಯಾರಿಗೂ ಕೊಡಬೇಡಿ .ನಾಲ್ಕು ಹಸು ನಿಮ್ಮ ಮನೆಯ ಬಾಗಿಲಿಗೆ ಬಂದರೆ ಶುಭ ವಾರ್ತೆ ಬರುವುದು ಅಥವಾ ಯಾವುದೋ ನಿಂತಿದ್ದ ಕೆಲಸ ಆಗುವುದು ಎಂದರ್ಥ. ಅದಕ್ಕೆ ಬಾಳೆಹಣ್ಣು, ಅನ್ನ, ಅನ್ನಕ್ಕೆ ಬೆಲ್ಲ ಹಾಕಿ ನೀಡಿ ಅರಿಶಿನ ಕುಂಕುಮ ವನ್ನು ಹಚ್ಚಿ ನಮಸ್ಕರಿಸಿ ಇದರಿಂದ ಮುಕ್ಕೋಟಿ ದೇವತೆಗಳು ಪ್ರೀತಿ ಪಾತ್ರರಾಗುತ್ತಾರೆ.

ಐದು ನೀವು ಊಟ ಮಾಡುವಾಗ ಯಾರಾದರೂ ಬಂದರೆ ಬರಿ ಕೈಯಲ್ಲಿ ಕಳಿಸಬೇಡಿ. ಆ ಸಮಯದಲ್ಲಿ ಮನೆಗೆ ಬಂದ ಭಿಕ್ಷುಕರಿಗೆ ₹1 ನಾಣ್ಯವನ್ನಾದರೂ ಕೊಟ್ಟು ಕಳುಹಿಸಿ ಬರಿಗೈಯಲ್ಲಿ ಕಳಿಸಬೇಡಿ.ಆರು ಇನ್ನು ಮನೆಗೆ ಹಿರಿಯರು ಯಾರೇ ಬಂದರೆ ಅವರ ಕಾಲಿಗೆ ನಮಸ್ಕರಿಸುವುದು ಸಂಪ್ರದಾಯ. ಇದರಿಂದ ಜೀವನದಲ್ಲಿ ಅಭಿವೃದ್ಧಿ ಆಗುವುದು ಹಿರಿಯರ ಆಶೀರ್ವಾದವನ್ನು ನಿರಾಕರಿಸ ಬೇಡಿ. ಸಕಲ ಸೌಭಾಗ್ಯ ದೊರೆಯುವುದು ಇದರಿಂದ ಅದೃಷ್ಟ ಬದಲಾಗುವುದು. ಯಾವಾಗಲೂ ಗುರು ಹಿರಿಯರಿಂದ ಆಶೀರ್ವಾದವನ್ನು ನಿರಾಕರಿಸಬೇಡಿ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.