ವಯಸ್ಸು 30-35 ಕಳೆದರೂ ಮದುವೆ ವಿಳಂಬ ಆಗ್ತಾ ಇದ್ದರೆ ಸುಲಭ ಪರಿಹಾರ ಏನು?

ಸರ್ವರಿಗೂ ನಮಸ್ಕಾರ, ಸ್ನೇಹಿತರೇಬಹಳಷ್ಟು ಜನರಿಗೆ ವಿವಾಹ ಅನ್ನೋದೇ ಒಂದು ಕಬ್ಬಿಣ ಕಡಲೆ ಇದ್ದ ಹಾಗೆ ಇರುತ್ತದೆ 30-35 ವರ್ಷಗಳಾದರೂ ಕೂಡ ವಿವಾಹ ಆಗಿರುವುದಿಲ್ಲ ಆ ಕಾರಣದಿಂದ ಕುಟುಂಬದ ಹಿರಿಯರು ಕೊರಗಿನಲ್ಲಿ ತುಂಬಾ ಕಿನ್ನರಾಗಿರುತ್ತಾರೆ ತೊಂದರೆಗಳನ್ನ ಅನುಭವಿಸ್ತಾ ಇರ್ತಾರೆ ಸರಿಯಾದ ವಯಸ್ಸಿಗೆ ಮದುವೆ ಆಗಿರುವುದಿಲ್ಲ. ಅಕ್ಕ ಪಕ್ಕದ ಮನೆಯವರ ಜನರ ಮಕ್ಕಳಿಗೆ ಮದುವೆ ಆಗಿರುತ್ತದೆ ಆದರೆ ತಮ್ಮ ಮಕ್ಕಳಿಗೆ ಮದುವೆ ಆಗಿಲ್ಲ ಎಂದು ಕೊರಗುತ್ತಿರುತ್ತಾರೆ ಈ ಸಮಸ್ಯೆಯಿಂದ ಎಷ್ಟೋ ಜನ ಪುರುಷರು ಹಾಗೂ ಸ್ತ್ರೀಯರು ಏಕಾಂಗಿಗಳಾಗಿದ್ದಾರೆ ಅವರಿಗೆ ವಿವಾಹ […]

Continue Reading

ಮೇಷ ರಾಶಿಯವರ ಗುಣ ಮತ್ತು ಸ್ವಭಾವ ಈ ಒಂದು ಸ್ವಭಾವ ಅವರನ್ನು ಹಾಳುಮಾಡುತ್ತದೆ

ನಮಸ್ಕಾರ ಸ್ನೇಹಿತರೆ, 12 ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ ಮಂಗಳ ಗ್ರಹದ ಅಧಿಪತಿ ಆಗಿರುವಂತಹ ಈ ರಾಶಿಯವರು ಕೋಪಿಷ್ಟರು ಹಾಗೂ ಮೊಂಡು ಸ್ವಭಾವದವರು ನಾವು ಹೇಳಿದ್ದೆ ನಡೆಯಬೇಕು ಎನ್ನುವ ಹಠ ಇವರದು ಇದನ್ನು ಹೊರತುಪಡಿಸಿ ಇವರಲ್ಲಿರುವಂತಹ ಕೆಲವೊಂದಿಷ್ಟು ಗುಣಗಳು ಇತರರನ್ನು ಪ್ರೀತಿಸುವಂತೆ ಮಾಡುತ್ತದೆ ಹಾಗೂ ಇಷ್ಟಪಡುವಂತೆ ಮಾಡುತ್ತದೆ ಆ ಗುಣಗಳು ಅನ್ನೋದನ್ನ ತಿಳಿದುಕೊಳ್ಳೋಣ . ನಂಬಿಕೆ ಅನ್ನುವುದು ಅತ್ಯುತ್ತಮ ಇದೆ ಇವರ ಕೆಟ್ಟ ಗುಣ ಲಕ್ಷಣ ಎಂದರೆ ತಪ್ಪಾಗಲಾರದು ಏಕೆಂದರೆ ಬಹುತೇಕರು ಇವರ ಅತಿಯಾದ ನಂಬಿಕೆಯನ್ನು […]

Continue Reading

ಸೈನಸ್ ತಲೆನೋವು ಕಾಡಿದ್ಯ? ನೀರಿಗೆ ಹಾಕಿ ಇತರ ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಮ್ಮ ಅಡುಗೆಯಲ್ಲಿ ನಾವು ಪ್ರತಿನಿತ್ಯ ಬಳಸುವಂತಹ ಅನೇಕ ರೀತಿಯ ಮಸಾಲೆ ಪದಾರ್ಥಗಳು ಸಾಂಬಾರು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೇದು ಅಂತ ಹೇಳಬಹುದು ಅನೇಕ ರೀತಿಯ ಮನೆಮದ್ದುಗಳನ್ನು ಕೂಡ ನಾವು ಇವುಗಳಿಂದ ಮಾಡಬಹುದು ಅಂತದ್ರಲ್ಲಿ ಒಂದು ತುಂಬಾನೇ ಔಷಧೀಯ ಗುಣಗಳು ಇರುವಂತದ್ದು ಅಂತ ಹೇಳಿದ್ರೆ ಬೇಲಿಫ್ ಅಥವಾ ಲವಂಗದ ಎಲೆ ಅಂತ ಹೇಳಬಹುದು ನಾವು ನಾರ್ಮಲ್ ಆಗಿ ಬಳಸುವಂತಹ ಪಲಾವ್ ಎಲೆ ಅಥವಾ ಬಿರಿಯಾನಿ ಎಲೆ ಅಂತ ಏನ್ ಕರಿತೀವಿ ಅದಕ್ಕೂನು ಲವಂಗನ […]

Continue Reading

ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮಂಗಳವಾರ ಹುಟ್ಟಿದವರನ್ನು ಎದುರಾಕಿಕೊಳ್ಳಬೇಡಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿವೆ ವಾರದ ಪ್ರತಿಯೊಂದು ದಿನವನ್ನು ಬೇರೆ ಬೇರೆ ಗ್ರಹಗಳು ಆಳುತ್ತವೆ ಸೋಮವಾರದ ಗ್ರಹವು ಚಂದ್ರ ಮತ್ತು ಮಂಗಳವಾರದ ಗ್ರಹ ಮಂಗಳ ಹಾಗೆನೇ ಪ್ರತಿದಿನವೂ ತನ್ನದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿದೆ ಇದು ಈ ದಿನಗಳಲ್ಲಿ ಜನಿಸಿದ ಜನರ ಮೇಲೆ ಪರಿಣಾಮ ಬೀರುತ್ತದೆ ಈ […]

Continue Reading

ಮಂಗಳವಾರ ದಿನ ಹುಟ್ಟಿದವರು ಅದೃಷ್ಟವಂತರ ಅವರ ಜೀವನ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ !

ನಮಸ್ಕಾರ ಸ್ನೇಹಿತರೆ, ಮನುಷ್ಯನ ಹುಟ್ಟು ಅತ್ಯಂತ ರೋಚಕವಾಗಿದ್ದು ಹುಟ್ಟಿನೊಂದಿಗೆ ನಕ್ಷತ್ರ ಗ್ರಹ ಮತ್ತು ಹುಟ್ಟಿದ ದಿನಾಂಕ ಮಹತ್ವಪೂರ್ಣ ವಾಗಿರುತ್ತದೆ ಜೀವನದಲ್ಲಿ ಗ್ರಹಗತಿಗಳು ಮತ್ತು ನಕ್ಷತ್ರದ ಸ್ಥಾನ ಗಳು ಹೆಚ್ಚಿನ ಮಹತ್ವವನ್ನು ಹೊಂದಿರುತ್ತವೆ ಹುಟ್ಟಿದ ದಿನ ಕೂಡ ಅವರವರ ಸ್ವಭಾವ ಮತ್ತು ವ್ಯಕ್ತಿತ್ವ ಗುಣಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ ಒಂದೊಂದು ದಿನದಲ್ಲಿ ಹುಟ್ಟಿದವರು ಕೂಡ ಒಂದೊಂದು ಗುಣಗಳನ್ನು ಪಡೆದುಕೊಂಡಿದ್ದು , ಅವರ ಸ್ವಭಾವ ಈ ದಿನದಲ್ಲಿ ಹುಟ್ಟಿದ ಪ್ರಮುಖ ವಿಶೇಷ ತೆ ಗಳನ್ನು ಒಳಗೊಂಡಿರುತ್ತದೆ ಕೋಪ ದುಡುಕು […]

Continue Reading

ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

ನಮಸ್ಕಾರ ಸ್ನೇಹಿತರೆ, ಈ ದಿನ ನಾವು ದಿನ ಭವಿಷ್ಯದ ಬಗ್ಗೆ ತಿಳಿಯೋಣ ಬನ್ನಿ,ಮೇಷ ರಾಶಿ : ನಿಮ್ಮ ಪ್ರಾಮಾಣಿಕ ಬುದ್ಧಿಯೇ ನಿಮ್ಮನ್ನು ಕಾಯಲಿದೆ ಹಾಗಾಗಿದೆ ದೇವರ ಮೇಲೆ ಭಾರ ಹಾಕಿ ನಿಮ್ಮ ಪ್ರಯತ್ನವನ್ನು ಮುಂದುವರಿಸಬೇಕು ತಂದೆ ತಾಯಿ ತೀರ್ಥಯಾತ್ರೆ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ವೈದ್ಯಕೀಯ ರಂಗದವರಿಗೆ ಉನ್ನತಿ ಇದೆ ವೃಷಭ ರಾಶಿ: ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಇದು ಇಡೀ ಕುಟುಂಬದ ಸಂಭ್ರಮಕ್ಕೆ ಕಾರಣವಾಗಲಿದೆ ಸಂಗಾತಿಯೊಡನೆ ವಿನಾಕಾರಣ ಸಿಟ್ಟು ಮಾಡಿಕೊಳ್ಳದಿರಿ ಕಂಕಣ ಭಾಗ್ಯ ಇದೆಮಿಥುನ ರಾಶಿ: […]

Continue Reading

ಶ್ರೀ ಮಹಾಗಣಪತಿ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

ದಿನ ಭವಿಷ್ಯ ಮೇಷ ರಾಶಿ : ಮಾತಿನಂತೆ ನಡೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಕೆಲಸ ನಿರ್ವಹಿಸಲು ಆಗದಿರುವಂತಹ ಸ್ಥಿತಿ ಎದುರಾಗಬಹುದು ಎಚ್ಚರವನ್ನು ವಹಿಸಬೇಕು ವೃಷಭ ರಾಶಿ : ಹಳೆಯ ಸಾಲ ಮರುಪಾವತಿಯಾಗುತ್ತದೆ ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವ ಇದೆ ಆತುರತೆಯ ನಿರ್ಣಯಗಳು ಅಪಾಯವನ್ನು ತರಬಹುದು, ಅತಿ ವಿಶ್ವಾಸಿಗರೇ ಎದುರಾಡುವ ಸಂಭವ ಇದೆ ಮಿಥುನ ರಾಶಿ : ಜವಾಬ್ದಾರಿ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ ಉದ್ಯೋಗದಲ್ಲಿ ಪ್ರಗತಿ ಇರುವುದು ಅಹಂ […]

Continue Reading

ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ! ಕಳ್ಳರಿಗೆ ಶಿಕ್ಷೆ ಕೊಟ್ಟು ಶಿಷ್ಟರನ್ನು ರಕ್ಷಿಸೋ ದೇವಿ ಇವಳು.

ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ! ಕಳ್ಳರಿಗೆ ಶಿಕ್ಷೆ ಕೊಟ್ಟು ಶಿಷ್ಟರನ್ನು ರಕ್ಷಿಸೋ ದೇವಿ ಇವಳು. ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಸಿಗಂದೂರು ಎಂದ ತಕ್ಷಣ ನೆನಪಾಗುವುದು ತಾಯಿ ಚೌಡೇಶ್ವರಿ ದೇವಿ ಕಳ್ಳರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಈ ದೇವಿಯ ಮಹಿಮೆ ಬಹಳ ಅಪಾರವಾಗಿದೆ ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಸಿಗಂದೂರು ಚೌಡೇಶ್ವರಿ ದೇವಾಲಯ ಶರಾವತಿ ನದಿಯ ನೀರಿನಲ್ಲಿ ಕಂಗೊಳಿಸುವ ಭವ್ಯವಾದ ಆಲಯವಾಗಿದೆ ಗರ್ಭಗುಡಿಯಲ್ಲಿರುವ ಚೌಡೇಶ್ವರಿ ದೇವಿಯನ್ನು ಒಂದು ಬಾರಿಯಾದರೂ ಕಣ್ಣು ತುಂಬಿಕೊಂಡರೆ ಸಾಕು ನಮ್ಮ ಮನದ ಕೋರಿಕೆಗಳೆಲ್ಲವೂ […]

Continue Reading

ಸಾಲದ ಸಮಸ್ಯೆಗೆ ಪರಿಹಾರ ಚಿಟಿಕೆ ಉಪ್ಪಿನ ಚಮತ್ಕಾರ ಉಪ್ಪಿನಿಂದ ಈ ರೀತಿಯಾಗಿ ಮನೆಯಲ್ಲಿ ಮಾಡಿ ನೋಡಿ

ಸಾಲದ ಸಮಸ್ಯೆಗೆ ಪರಿಹಾರ ಚಿಟಿಕೆ ಉಪ್ಪಿನ ಚಮತ್ಕಾರ ಉಪ್ಪಿನಿಂದ ಈ ರೀತಿಯಾಗಿ ಮನೆಯಲ್ಲಿ ಮಾಡಿ ನೋಡಿ ನಮಸ್ಕಾರ ಸ್ನೇಹಿತರೆ, ಇವತ್ತು ನಾನು ಸಾಲದ ಸಮಸ್ಯೆಗೆ ಮಾಡುವಂತಹ ಕೆಲವು ಪರಿಹಾರಗಳನ್ನ ತಿಳಿಸಿಕೊಡುತ್ತೇನೆ ಸಾಲದ ಸಮಸ್ಯೆಯನ್ನು ಮುಕ್ತಿ ಹೊಂದಲು ಮತ್ತು ಹಣಕಾಸಿನ ಸಮಸ್ಯೆ ಇದ್ದರೆ ನಾನು ಹೇಳುವಂತ ಈ ಪರಿಹಾರನ ಮಾಡುವುದರಿಂದ ತುಂಬಾನೇ ಒಳ್ಳೆಯ ಫಲ ಸಿಗುತ್ತದೆ ನೀವು ಮನೆಯಲ್ಲಿ ಪರಿಹಾರವನ್ನು ಮಾಡಿಕೊಳ್ಳಬಹುದು ತುಂಬಾನೇ ಸಿಂಪಲ್ ಆಗಿರುವಂತಹ ಪರಿಹಾರ ಬರಿ 2 ರಿಂದ 3 ನಿಮಿಷದಲ್ಲಿ ಪರಿಹಾರವನ್ನು ನೀವು ಮಾಡಿಕೊಳ್ಳಬಹುದು […]

Continue Reading

ಜನ ಆಕರ್ಷಣೆ ಆಗಬೇಕೇ..? ವೀಳ್ಯದೆಲೆಯೊಂದಿಗೆ ಇದನ್ನು ಸುಟ್ಟು ಹಾಕಿ

ಜನ ಆಕರ್ಷಣೆ ಆಗಬೇಕೇ..? ವೀಳ್ಯದೆಲೆಯೊಂದಿಗೆ ಇದನ್ನು ಸುಟ್ಟು ಹಾಕಿ. ನಮಸ್ಕಾರ ಸ್ನೇಹಿತರೇ ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಮಹತ್ವದ ಸ್ಥಾನವಿದೆ ಪ್ರತಿಯೊಂದು ಶುಭ ಕಾರ್ಯದಲ್ಲಿ ವೀಳ್ಯದೆಲೆ ಸ್ಥಾನ ಪಡೆಯುತ್ತದೆ ಸ್ಕಂದ ಪುರಾಣದ ಪ್ರಕಾರ ಸಮುದ್ರದ ಮಂದನದ ವೇಳೆ ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತಿತ್ತು ಇದೇ ಕಾರಣಕ್ಕೆ ಪೂಜೆ ವೇಳೆ ವೀಳ್ಯದೆಲೆ ಬಳಕೆ ಮಾಡಲಾಗುತ್ತದೆ ಶುಭ ಕಾರ್ಯದಲ್ಲಿ ಬಳಕೆಯಾಗುವ ಈ ವೀಳ್ಯದೆಲೆಯಿಂದ ನಾವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಹಣಕಾಸಿನ ತೊಂದರೆಗಳಿಂದ ಬಳಲುತ್ತಿದ್ದರೆ ಸದಾ ನಿಮ್ಮ ಕೆಲಸ ಸ್ಥಗಿತಗೊಳ್ಳುತ್ತಿದ್ದರೆ ನಿಮ್ಮ ಮನೆಯಲ್ಲಿ […]

Continue Reading