ರಾಹು ಗೋಚಾರ ಫಲಗಳು ವಿಶೇಷವಾಗಿ ಕುಂಭ ರಾಶಿಯವರಿಗೆ ಹೇಗೆ ಸಾಬೀತಾಗಲಿದೆ ರಾಹುಗ್ರದಿಂದ ಈ ಕುಂಭ ರಾಶಿ ಅವರಿಗೆ ಲಭಿಸುವ ಫಲಗಳು

ರಾಹು ಗೋಚಾರ ಫಲಗಳು ವಿಶೇಷವಾಗಿ ಕುಂಭ ರಾಶಿಯವರಿಗೆ ಹೇಗೆ ಸಾಬೀತಾಗಲಿದೆ ರಾಹುಗ್ರದಿಂದ ಈ ಕುಂಭ ರಾಶಿ ಅವರಿಗೆ ಲಭಿಸುವ ಫಲಗಳು ನಮಸ್ಕಾರ ಸ್ನೇಹಿತರೇ, ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ ಅವುಗಳಲ್ಲಿ 7 ಗ್ರಹಗಳನ್ನು ಪೂರ್ಣ ರೂಪದ ಗ್ರಹಗಳೆಂದು ನಂಬಲಾಗುತ್ತದೆ ಇವುಗಳಲ್ಲಿ ಎರಡು ಗ್ರಹಗಳನ್ನು ಛಾಯಾಗ್ರಹಗಳೆಂದು ಕರೆಯಲಾಗುತ್ತದೆ ಈ ಎರಡು ಛಾಯಾಗ್ರಹಗಳು ರಾಹು ಮತ್ತು ಕೇತು ಗ್ರಹಗಳಾಗಿವೆ ಇಲ್ಲಿ ವಿಶೇಷವಾಗಿ ರಾಹು ಗ್ರಹದ ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಕೋನವು ಸಾಕಷ್ಟು ಮಹತ್ವಪೂರ್ಣ ಎಂದು ಹೇಳಲಾಗುತ್ತದೆ ಆದರೆ […]

Continue Reading

ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ

ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ ನಮಸ್ಕಾರ ಸ್ನೇಹಿತರೇ, ಕೊಟ್ಟ ಹಣ ವಾಪಸ್ಸು ಬರಬೇಕಾದರೆ ಏನು ಮಾಡಬೇಕು ನಿಮ್ಮ ಬಳಿ ಹಣವನ್ನು ಇಸ್ಕೊಂಡು ಹೋಗುವಾಗ ನಯಸಾಗಿ ಮಾತನಾಡಿಸಿ ತೆಗೆದುಕೊಂಡು ಹೋಗಿಬಿಡುತ್ತಾರೆ ಕೊಟ್ಟವನು ಕೋಡಂಗಿಯಾಗುವುದು ಬೇಡ ಈಸ್ಕೊಂಡವನು ವೀರಭದ್ರನಾಗುವುದು ಬೇಡ ಸುಲಭವಾಗಿ ಪುಟ್ಟಣ್ಣ ವಾಪಸ್ ಬರಬೇಕು ಅದಕ್ಕೆ ಏನು ಮಾಡಬೇಕು ಸರ್ಪ ಒಳ್ಳೆಯದು ಅಂತ ತಿಳ್ಕೊಂಡು ನಾವು ಸರ್ಪಕ್ಕೆ ಹಾಲನ್ನು ಹಾಕಿದರೆ […]

Continue Reading

ಆನೆಗುಡ್ಡೆ ವಿನಾಯಕ! ಅನೆಗುಡ್ದೆಯಲ್ಲಿ ಸ್ವಯಂಭೂವಾಗಿ ನೆಲೆಸಿದ್ದಾನೆ ವರಪ್ರದಾಯಕನಾದ ವಿನಾಯಕ ದೇವರು

ಆನೆಗುಡ್ಡೆ ವಿನಾಯಕ! ಅನೆಗುಡ್ದೆಯಲ್ಲಿ ಸ್ವಯಂಭೂವಾಗಿ ನೆಲೆಸಿದ್ದಾನೆ ವರಪ್ರದಾಯಕನಾದ ವಿನಾಯಕ ದೇವರು ಸರ್ವರಿಗೂ ನಮಸ್ಕಾರ, ಸ್ನೇಹಿತರೇಪ್ರಥಮ ಪೂಜಿತನಾದ ಗಣೇಶನನ್ನು ಯಾರು ತಾನೆ ಪೂಜಿಸುವುದಿಲ್ಲ ಗಜಮುಖ ವಕ್ರತುಂಡ ಗಜವದನ ಗೌರಿತನಯ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ಸ್ವಾಮಿ ಶೀಘ್ರವರ ಪ್ರದಾಯಕ ಕೂಡ ಹೌದು ಅದರಲ್ಲೂ ಆನೆಗುಡ್ಡದಲ್ಲಿ ನೆಲೆಸಿರುವ ಈ ವಿನಾಯಕನ ಮಹಿಮೆ ಅಪಾರವಾದದ್ದು ಈ ದೇವರನ್ನು ನಂಬಿದರೆ ಎಲ್ಲ ಕಷ್ಟಗಳು ಕೂಡ ಬಗೆ ಇರುತ್ತವೆ ಎಂದು ಹೇಳಲಾಗುತ್ತದೆ ಈ ಸ್ಥಳವನ್ನು ಕುಂಭಾಶಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಪುರಾಣಗಳ ಪ್ರಕಾರ […]

Continue Reading

ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ

ಕೊಟ್ಟ ಹಣ ವಾಪಸ್ ಬರಬೇಕು ಅಂದ್ರೆ ಏನು ಮಾಡಬೇಕು ಹೀಗೆ ಮಾಡಿ ಕೈ ತಪ್ಪಿದ ಹಣ ಮತ್ತೆ ನಿಮ್ಮ ಕೈ ಸೇರೋದು ಪಕ್ಕ ನಮಸ್ಕಾರ ಸ್ನೇಹಿತರೇ, ಕೊಟ್ಟ ಹಣ ವಾಪಸ್ಸು ಬರಬೇಕಾದರೆ ಏನು ಮಾಡಬೇಕು ನಿಮ್ಮ ಬಳಿ ಹಣವನ್ನು ಇಸ್ಕೊಂಡು ಹೋಗುವಾಗ ನಯಸಾಗಿ ಮಾತನಾಡಿಸಿ ತೆಗೆದುಕೊಂಡು ಹೋಗಿಬಿಡುತ್ತಾರೆ ಕೊಟ್ಟವನು ಕೋಡಂಗಿಯಾಗುವುದು ಬೇಡ ಈಸ್ಕೊಂಡವನು ವೀರಭದ್ರನಾಗುವುದು ಬೇಡ ಸುಲಭವಾಗಿ ಪುಟ್ಟಣ್ಣ ವಾಪಸ್ ಬರಬೇಕು ಅದಕ್ಕೆ ಏನು ಮಾಡಬೇಕು ಸರ್ಪ ಒಳ್ಳೆಯದು ಅಂತ ತಿಳ್ಕೊಂಡು ನಾವು ಸರ್ಪಕ್ಕೆ ಹಾಲನ್ನು ಹಾಕಿದರೆ […]

Continue Reading

ಶ್ರೀ ನಿಮಿಷಾಂಭ ಟೆಂಪಲ್! ಶ್ರೀರಂಗಪಟ್ಟಣ.

ಶ್ರೀ ನಿಮಿಷಾಂಭ ಟೆಂಪಲ್! ಶ್ರೀರಂಗಪಟ್ಟಣ. ಸರ್ವರಿಗೂ ನಮಸ್ಕಾರ, ಸ್ನೇಹಿತರೇಭೂಮಿಯ ಮೇಲೆ ಯಾವಾಗೆಲ್ಲ ದುಷ್ಟರ ಅಟ್ಟಹಾಸ ಎಲ್ಲೆಮೀರುತ್ತದೆಯೋ ಆಗೆಲ್ಲ ಆದಿಶಕ್ತಿಯಾದ ಜಗನ್ಮಾತೆಯು ಅವತಾರವನ್ನೇತ್ತಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಣೆ ಮಾಡುತ್ತಾಳೆ ಈ ದೇವಿಯು ಭಕ್ತರ ಭಕ್ತಿಗೆ ಒಲಿದು ಅವರ ಕಷ್ಟಗಳನ್ನೆಲ್ಲ ನಿವಾರಿಸುತ್ತಾಳೆ ನಿಮಿಷಾಂಬ ದೇವಿಯ ದೇವಾಲಯವು ಕಾವೇರಿ ನದಿಯ ತಟದಲ್ಲಿರುವ ಸುಪ್ರಸಿದ್ಧ ಶಕ್ತಿ ಪೀಠವಾಗಿದ್ದು ಈ ಪೀಠದಲ್ಲಿ ನಿಮಿಷಾಂಬ ದೇವಿಯು ಶ್ರೀಚಕ್ರದ ಮೇಲೆ ಹಾಸಿನಳಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ ವಿಶಾಲವಾದ ಆವರಣದ ಮಧ್ಯದಲ್ಲಿ ಶ್ರೀನಿಮಿಷಾoಬ ದೇವಿಯು ಶ್ರೀಚಕ್ರ ಸಮೇತಳಾಗಿ […]

Continue Reading

ದ್ವಾದಶ ಜ್ಯೋತಿರ್ಲಿಂಗಗಳು! ಸಾಕ್ಷಾತ್ ಪರಶಿವನೇ ವಾಸವಾಗಿರುವ ಸ್ಥಳಗಳಿವು

ದ್ವಾದಶ ಜ್ಯೋತಿರ್ಲಿಂಗಗಳು! ಸಾಕ್ಷಾತ್ ಪರಶಿವನೇ ವಾಸವಾಗಿರುವ ಸ್ಥಳಗಳಿವು…! ಸರ್ವರಿಗೂ ನಮಸ್ಕಾರ, ಸ್ನೇಹಿತರೇಜಗತ್ತಿಗೆ ಒಡೆಯನಾದ ಪರಮೇಶ್ವರನ ನೆಲೆ ನಿಲ್ಲದ ಊರುಗಳಿಲ್ಲ ಅವನ ಕರುಣೆಗೆ ಪಾತ್ರರಾಗದ ಜನಗಳಿಲ್ಲ ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುವ ದೇವರ ದೇವ ಮಹಾದೇವ ಜ್ಯೋತಿರ್ಲಿಂಗಗಳ ರೂಪದಲ್ಲಿ ನೆಲೆ ನಿಂತಿರುವ ಈ ಸ್ಥಳಗಳು ಸಾಕ್ಷಾತ್ ಪರಶಿವನ ವಾಸಸ್ಥಾನಗಳೆಂದು ಖ್ಯಾತಿಯಾಗಿವೆ ಮನುಷ್ಯನ ಜನ್ಮವು ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ತಳಹದಿಯ ಮೇಲೆ ರಚಿತವಾಗಿವೆ ಅತ್ಯಂತ ಶ್ರೇಷ್ಠ ಜನ್ಮವಾದ ಮಾನವ ಜನ್ಮದಲ್ಲಿ ಮೋಕ್ಷವನ್ನು ಪಡೆಯುವುದು […]

Continue Reading

ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಮತ್ತು ಲವಂಗದ ಒಂದು ಪ್ರಯೋಗ ಮಾಡಿದರೆ ಸಾಲತಿರೋದು ಪಕ್ಕ

ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಮತ್ತು ಲವಂಗದ ಒಂದು ಪ್ರಯೋಗ ಮಾಡಿದರೆ ಸಾಲತಿರೋದು ಪಕ್ಕ ನಮಸ್ಕಾರ ಸ್ನೇಹಿತರೆ, ಸಾಲ ಸಾವಿರ ಆದ್ರೂ ಇರ್ಲಿ, ಲಕ್ಷ ಆದ್ರೂ ಇರಲಿ ಶಾಸ್ತ್ರದಲ್ಲಿ ಹೇಳಿರೋ ತರ ಒಂದು ಪಾನ್ ಎಲೆ 2 ಏಲಕ್ಕಿ ಲವಂಗ ತೆಗೆದುಕೊಂಡು ಈ ಪ್ರಯೋಗ ಮಾಡಿದರೆ ಎಂತ ದೊಡ್ಡ ಸಾಲವನ್ನಾದರೂ ತೀರಿಸಬಹುದು ಅಂತ ಅನ್ನೋ ಮಾಹಿತಿನ ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಸಾಲ ಅಂತ ಇದ್ರೆ ರಾತ್ರಿ ನಮ್ಮನ್ನು ನಿದ್ದೆ ಮಾಡೋದಕ್ಕೂ ಬಿಡುವುದಿಲ್ಲ ಯಾವಾಗ […]

Continue Reading

ಶ್ರೀ ಗಾಳಿ ಆಂಜನೇಯ ಸ್ವಾಮಿ ಟೆಂಪಲ್ ಬೆಂಗಳೂರು

ಶ್ರೀ ಗಾಳಿ ಆಂಜನೇಯ ಸ್ವಾಮಿ ಟೆಂಪಲ್ ಬೆಂಗಳೂರು ನಮಸ್ಕಾರ ಸ್ನೇಹಿತರೆ, ಅಂಜನಿಪುತ್ರನಾದ ಆಂಜನೇಯನನ್ನು ರಾಮಭಂಟ ಸೀತಾ ಶೋಕ ನಿವಾರಕ ವಾಯುಪುತ್ರ ಮಾರುತಾತ್ಮಜಾ ಭಜರಂಗಿ ಮಹಾಕಾಯ ರಾಮದೂತ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ ಹೀಗೆ ಯಾರೂ ಯಾವ ಹೆಸರಿನಿಂದ ಕೂಗಿದರು ಸ್ವಾಮಿ ಸ್ವಲ್ಪವೂ ಬೇಸರಗಿಸಿಕೊಳ್ಳದೆ ಭಕ್ತರ ಭಕ್ತಿಗೆ ಮೆಚ್ಚಿ ಯಾವುದಾದರೂ ಒಂದು ರೂಪದಲ್ಲಿ ಬಂದು ತನ್ನ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ ಅದರಲ್ಲೂ ಗಾಳಿ ಆಂಜನೇಯ ಎಂದೆಕ್ಯಾತವಾದ ಈ ಆಂಜನೇಯ ಸ್ವಾಮಿಯ ಮಹಿಮೆ ಅಪಾರವಾದುದು 600 ವರ್ಷಗಳಷ್ಟು ಪುರಾತನವಾದ […]

Continue Reading

ಶ್ರೀ ಬನಶಂಕರಿ ದೇವಸ್ಥಾನ ಬೆಂಗಳೂರು! ರಾಹುಕಾಲದಲ್ಲಿ ಪೂಜೆ ನಡೆಯುವ ಅಪರೂಪದ ದೇವಾಲಯವಿದು

ಶ್ರೀ ಬನಶಂಕರಿ ದೇವಸ್ಥಾನ ಬೆಂಗಳೂರು! ರಾಹುಕಾಲದಲ್ಲಿ ಪೂಜೆ ನಡೆಯುವ ಅಪರೂಪದ ದೇವಾಲಯವಿದು. ಸರ್ವರಿಗೂ ನಮಸ್ಕಾರ, ಸ್ನೇಹಿತರೇಸಾಮಾನ್ಯವಾಗಿ ದೇವಾಲಯದಲ್ಲಿ ರಾಹುಕಾಲದಲ್ಲಿ ದೇವರಿಗೆ ಪೂಜೆಯನ್ನು ಮಾಡಲಾಗುವುದಿಲ್ಲ ಆದರೆ ಈ ದೇವಾಲಯದಲ್ಲಿ ರಾಹುಕಾಲವೇ ದೇವಿಯ ಪೂಜೆಗೆ ಅತ್ಯಂತ ಶ್ರೇಷ್ಠವಾದ ಸಮಯವಾಗಿದೆ ಇಲ್ಲಿ ರಾಹುಕಾಲ ಪೂಜೆಗೆ ಪ್ರಸಿದ್ಧಿಯಾದ ಬೆಂಗಳೂರಿನ ಬನಶಂಕರಿ ದೇವಿಯ ಮಹಿಮೆಯನ್ನು ತಿಳಿಯಬಹುದಾಗಿದೆ ಬೆಂಗಳೂರನ್ನು ಕಾಯುತ್ತಿರುವ ಶಕ್ತಿ ದೇವತೆಯೇ ಎಂದು ಕರೆಯುವ ಬನಶಂಕರಿ ಅಮ್ಮನವರ ದೇವಸ್ಥಾನವು ಅತ್ಯಂತ ಜಾಗೃತ ಕ್ಷೇತ್ರವಾಗಿದ್ದು ಈ ದೇವಾಲಯವನ್ನು ಬಸಪ್ಪ ಶೆಟ್ಟಿ ಎನ್ನುವವರು ನಿರ್ಮಿಸಿದ್ದಾರೆ ಅಷ್ಟ ಭುಜಳಾದ […]

Continue Reading

ಶ್ರೀ ಅಂಬಾಬಾಯಿ ಶಕ್ತಿಪೀಠ ಟೆಂಪಲ್ ಕೊಲ್ಲಾಪುರ

ಶ್ರೀ ಅಂಬಾಬಾಯಿ ಶಕ್ತಿಪೀಠ ಟೆಂಪಲ್ ಕೊಲ್ಲಾಪುರ ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ಕಷ್ಟಗಳು ಬಂದೇ ಬರುತ್ತೆ ಆದರೆ ಆ ಕಷ್ಟಗಳನ್ನೆಲ್ಲ ಪರಿಹರಿಸುವ ಶಕ್ತಿ ಇರೋದು ಭಗವಂತನಿಗೆ ಮಾತ್ರ ಅಂಧಕಾರದ ಬದುಕಿನಲ್ಲಿ ಬೆಳಕನ್ನ ತೋರುವಂತಹ ಈ ತಾಯಿಯ ಮುಂದೆ ನಿಂತು ಒಂದು ಬಾರಿ ಭಕ್ತಿಯಿಂದ ಅಮ್ಮ ನೀನೆ ನನ್ನನ್ನು ಉದ್ದರಿಸಬೇಕು ಎಂದು ಕೇಳಿಕೊಂಡರೆ ಸಾಕು ಆ ತಾಯಿ ನಮ್ಮೆಲ್ಲ ಭವಣೆಗಳನ್ನು ನೀಗಿಸಿಬಿಡುತ್ತಾಳೆ ಇಂದು ನಾವು ಕೊಲ್ಲಾಪುರದ ಮಹಾಲಕ್ಷ್ಮಿ ಅಮ್ಮನವರನ್ನು ದರ್ಶನ ಮಾಡುವುದು ಹೇಗೆ ಅಂತ […]

Continue Reading