ಈ ರಾಶಿಯ ಹೆಣ್ಣು ಮಕ್ಕಳು ಸೊಸೆಯಾಗಿ ಹೋಗುವ ಮನೆಗೆ ಅದೃಷ್ಟದೇವತೆಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕೆಲವು ಹೆಣ್ಣು ಮಕ್ಕಳೇ ಹಾಗೆ ತಾವು ಇದ್ದ ಮನೆಗೂ ಕೂಡ ಅದೃಷ್ಟವನ್ನು ತರುತ್ತಾರೆ ಮತ್ತು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ ಹೌದು ಆ ಒಂದು ಸಾಲಿನಲ್ಲಿ ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ಅದೃಷ್ಟವಂತರು ಅಂತಾನೆ ಹೇಳಬಹುದು ಹೌದು ಇವರು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ . ಹೌದು ಇವರು ಮದುವೆಯಾಗಿ ಸೊಸೆಯಾಗಿ ಹೋಗುವ ಮನೆ ತುಂಬಾನೇ ಅದೃಷ್ಟದಿಂದ ಕೂಡಿರುತ್ತದೆ ಹಾಗಾದರೆ ಎಲ್ಲಾ ಅದೃಷ್ಟವನ್ನು […]

Continue Reading

ಲಕ್ಷ್ಮಿ ನಾರಾಯಣ ಯೋಗ ಈ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರ ಕೀರ್ತಿ ಅದೃಷ್ಟ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಲಕ್ಷ್ಮೀನಾರಾಯಣ ಯೋಗ ಬರ್ತಾ ಇದೆ ಯಾವೆಲ್ಲ ರಾಶಿಯವರಿಗೆ ಹಣದ ಸುರಿಮಳೆ ಸುರಿಯುತ್ತೆ ಅಂತ ನೋಡೋಣ ಯಾಕಂದ್ರೆ ಅವರೆಲ್ಲ ತುಂಬಾ ಕಷ್ಟ ಪಡ್ತಾ ಇದ್ದಾರೆ, ಹಣಕ್ಕೋಸ್ಕರ ಅಥವಾ ಏನೋ ಒಂದು ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ತುಂಬಾನೇ ಪ್ರಗತಿಯನ್ನು ನೋಡುವಂತದ್ದು ಪ್ರತಿಗ್ರಹವು ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ಆಗುತ್ತಾನೆ ಇರುತ್ತೆ . ಈ ಜುಲೈ ಅಲ್ಲಿ ಅನೇಕ ದೊಡ್ಡ ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತವೆ ಇದರಿಂದ ಅನೇಕ ಅಶುಭ ಮತ್ತು ಶುಭ […]

Continue Reading

ಮದುವೆಯ ನಂತರವೂ ಈ ರಾಶಿಯ ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತು ಬದುಕುತ್ತಾರೆ

ನಮಸ್ಕಾರ ಸ್ನೇಹಿತರೆ, ಕೆಲವು ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕ್ತಾ ಇರ್ತಾರೆ ಹೌದು ಅವರು ಮದುವೆ ಆದ್ಮೇಲು ಸ್ವಾವಲಂಬಿಯಾಗಿ ಬದುಕ್ತಾರೆ ಇನ್ನೂ ಕೆಲವೊಬ್ಬರು ಮದುವೆ ಆಗೋದಕ್ಕಿಂತ ಮುಂಚೆನು ತಮ್ಮ ತಂದೆ ತಾಯಿಗೆ ಭಾರವಾಗಿ ಇರಬಾರದು ಅಂತ ಸ್ವಾವಲಂಬಿಯಾಗಿ ಬದುಕ್ತಾ ಇರ್ತಾರೆ ಅಂದ್ರೆ ತಮ್ಮ ಯಾವುದೇ ಖರ್ಚುಗು ತಂದೆ ತಾಯಿಯ ಮೇಲೆ ಡಿಪೆಂಡ್ ಆಗಿರಬಾರದು ಅಂತ ಸ್ವಾವಲಂಬಿಯಾಗಿ ಎಲ್ಲಾ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಿರುತ್ತಾರೆ . ಆರ್ಥಿಕವಾಗಿ ಕೂಡ ಅವರು ಯಾರ ಮೇಲು ಅವಲಂಬಿತವಾಗಿ ಇರುವುದಿಲ್ಲ ತಮ್ಮ ಹಣಕಾಸಿನ ಅಗತ್ಯತೆಗಳನ್ನು ತಾವೇ […]

Continue Reading

ಈ ದಿನಾಂಕದಲ್ಲಿ ಹುಟ್ಟಿದವರು 35ನೇ ವರ್ಷದ ನಂತರ ಕೋಟ್ಯಾಧಿಪತಿಯಾಗುತ್ತಾರೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಒಬ್ಬ ವ್ಯಕ್ತಿ ಹುಟ್ಟಿದ ದಿನಾಂಕದ ಆಧಾರದ ಮೇಲೆ ಆತನ ಭವಿಷ್ಯವನ್ನು ನಾವು ತಿಳಿದುಕೊಳ್ಳಬಹುದು ಅದೇ ರೀತಿ ಇಲ್ಲಿ ಈ ದಿನಾಂಕದಂದು ಹುಟ್ಟಿದವರ ಜನ್ಮ ರಹಸ್ಯವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ದಿನಾಂಕದಲ್ಲಿ ಹುಟ್ಟಿದವರು ಅದೃಷ್ಟವಂತರು ಅಂತಾನೆ ಹೇಳಬಹುದು ಹಾಗಾದರೆ ಅವರು ಯಾರು ಯಾವ ದಿನಾಂಕದಲ್ಲಿ ಹುಟ್ಟಿರಬೇಕು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಯಾವುದೇ ತಿಂಗಳ 8ನೇ ತಾರೀಕು 17ನೇ ತಾರೀಕು ಮತ್ತೆ 26 ನೇ ತಾರೀಕಿನಂದು ಜನಿಸುವವರು ಅದೃಷ್ಟವಂತರು ಅಂತಾನೆ ಹೇಳಬಹುದು […]

Continue Reading

ಯಾವ ರಾಶಿಗೆ ಯಾವ ಬಣ್ಣ ಶುಭ?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ ಆದರೆ ಪ್ರತಿಯೊಂದು ರಾಶಿಗೂ ಅದರದೇ ಆದ ಬಣ್ಣ ಇರುತ್ತದೆ ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ ಬಣ್ಣವೂ ಪ್ರತಿಯೊಬ್ಬರನ್ನು ಸೆಳೆಯುವಂತಹ ಆಕರ್ಷಣೆಯನ್ನು ಉಂಟುಮಾಡುವಂತಹ ವಸ್ತುವಾಗಿದೆ ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು ಅವುಗಳದ್ದೇ ಆದ ಶಕ್ತಿ ಕೂಡ ಇರುತ್ತದೆ ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿ ಬರುತ್ತದೆ ಅದೃಷ್ಟವನ್ನು ತರುತ್ತವೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಮೇಷ ರಾಶಿ […]

Continue Reading

ಶೀತ ಕೆಮ್ಮು ಕಫ ಪದೇ ಪದೇ ಕಾಡುತ್ತ ಇದ್ಯಾ ಕೇವಲ ಒಂದು ಚಮಚ ಸಾಕು ಎಂತದ್ದೇ ಶೀತ ಕೆಮ್ಮು ಇದ್ರು ಕಡಿಮೆ ಆಗುತ್ತೆ ಕಫ ಕರಗುತ್ತೆ

ನಮಸ್ಕಾರ ಸ್ನೇಹಿತರೆ, ಮಳೆಗಾಲದಲ್ಲಿ ನಮಗೆ ಸಾಮಾನ್ಯವಾಗಿ ಕಾಣುವಂತಹ ಸಮಸ್ಯೆಗಳು ಅಂತ ಹೇಳಿದ್ರೆ ಶೀತ ಕೆಮ್ಮು ಕಫ ಎಲ್ಲಾ ಅಲ್ವಾ ಇದಕ್ಕೆಲ್ಲ ನಾವು ಸಿಂಪಲ್ ಆಗಿ ಮನೆ ಮದ್ದುಗಳನ್ನು ಮಾಡ್ಕೋಬಹುದು ಇವತ್ತು ಅಂತಹದ್ದೇ ಒಂದು ತುಂಬಾ ಸಿಂಪಲ್ ಆಗಿರುವಂತಹ ಮನೆ ಮದ್ದನ್ನ ಹೇಳ್ತಾ ಇದೀನಿ ಅದು ಯಾವ ಮನೆ ಮದ್ದು ಅಂತ ಹೇಳಿದ್ರೆ ಮೊದಲು ನಮಗೆ ಕಾಳುಮೆಣಸು ಬೇಕಾಗುತ್ತೆ. ಕಾಳು ಮೆಣಸಲ್ಲಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ತುಂಬಾನೇ ಔಷಧಿಯ ಗುಣಗಳನ್ನು ಹೊಂದಿರುತ್ತೆ ನಾವ್ ಅಡಿಗೆಯಲ್ಲಿ ಬಳಸಬಹುದು ಹಾಗೆ ಬೇರೆ […]

Continue Reading

ಕಟಕ ರಾಶಿಯಲ್ಲಿ ಸೂರ್ಯ ಸಂಚಾರ ಈ 4 ರಾಶಿಯವರಿಗೆ ಅದೃಷ್ಟ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಟಕ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ ಈ ರಾಶಿ ಚಕ್ರದ ಜನರು ವೃತ್ತಿ ಮತ್ತು ಹಣದ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ ಜುಲೈ 17ರಂದು ಸೂರ್ಯನ ರಾಶಿ ಬದಲಾವಣೆ ಆಗುತ್ತದೆ ಸೂರ್ಯದೇವ ಮಿಥುನ ರಾಶಿಯಿಂದ ಹೊರಬಂದು ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ . ಜುಲೈ 17ರ ಸೋಮವಾರ ಬೆಳಗ್ಗೆ 5 ಗಂಟೆ 19 ನಿಮಿಷಕ್ಕೆ ಕರ್ಕ ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ ಸೂರ್ಯನು ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದಾಗ ಆ ದಿನದಿಂದ ಸೂರ್ಯನು ದಕ್ಷಿಣಾಯಣವಾಗುತ್ತಾನೆ […]

Continue Reading

ನಿಂಬೆಹಣ್ಣಿನ ದೀಪವನ್ನು ಹೇಗೆ ಹಚ್ಚಬೇಕು ಯಾವಾಗ ಹಚ್ಚಬೇಕು ಯಾರು ಈ ದೀಪವನ್ನು ಹಚ್ಚುವುದರಿಂದ ಆಗುವ ಲಾಭಗಳು ಏನು?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಂಬೆ ಹಣ್ಣಿನ ದೀಪದ ಬಗ್ಗೆ ಹಾಗೂ ಯಾವ ಸಮಯದಲ್ಲಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಇದರ ಮಹತ್ವ ಏನು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ, ಈ ದೀಪವನ್ನು ಹಚ್ಚುವುದರಿಂದ ನಮಗೆ ಆಗುವ ಲಾಭಗಳು ಏನು ಎಂಬುದರ ಬಗ್ಗೆ ಈಗ ತಿಳಿಯೋಣ ದೇವಾಲಯಗಳಲ್ಲಿ ಮಹಿಳೆಯರು ನಿಂಬೆಹಣ್ಣಿನ ದೀಪವನ್ನು ಹಚ್ಚುವುದನ್ನು ನೋಡಿದ್ದೇವೆ ನಿಂಬೆಹಣ್ಣು ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ದೇವಿಗೆ ಇದು ಬಹಳ ಅತ್ಯಂತ ಪ್ರಿಯವಾದ ವಸ್ತು ದೇವಿಯ […]

Continue Reading

ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ ಜುಲೈ 23ರಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಈ 3 ರಾಶಿಯವರ ಆರ್ಥಿ8ಕ ಸ್ಥಿತಿ ವೃದ್ಧಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೋಡಿ ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣವಾಗುತ್ತಿದೆ ಹಾಗಾಗಿ ಜುಲೈ 23ನೇ ತಾರೀಕಿನಿಂದ ಈ ಮೂರು ರಾಶಿಯವರ ಆರ್ಥಿಕ ಸ್ಥಿತಿ ವೃದ್ಧಿಯಾಗುತ್ತದೆ ಹಾಗಾದರೆ ಯಾವುದು ಅದು ಮೂರು ರಾಶಿಗಳು ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ ಪ್ರೀತಿ ಐಷಾರಾಮಿ ಪ್ರತೀಕ ಎಂದು ಪರಿಗಣಿಸಲಾಗುತ್ತದೆ ಶುಕ್ರ ಜುಲೈ 7ನೇ ತಾರೀಕು ಸೂರ್ಯನ ಆಳ್ವಿಕೆಯ ಸಿಂಹ ರಾಶಿಯನ್ನು ಪ್ರವೇಶ ಮಾಡಿ ಆಗಿದೆ ಹಾಗಾಗಿ ಸಿಂಹ ರಾಶಿಗೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಶುಕ್ರ ಗ್ರಹ ಹಿಮ್ಮುಖವಾಗಿ ತಿರುಗುತ್ತಾನೆ. ಅಂದರೆ ಜುಲೈ […]

Continue Reading

ಈ ರಾಶಿಗಳಿಗೆ ಹಣದ ಚಿಂತೆ ಯಾವಾಗ್ಲೂ ಇರೋಲ್ಲ ಯಾವ ರಾಶಿಗೆ ಇದೆ ಲಕ್ಷ್ಮಿ ದೇವಿಯ ಅನುಗ್ರಹ

ನಮಸ್ಕಾರ ಸ್ನೇಹಿತರೇ, ಇವತ್ತು ನಾವು ನೋಡ್ತಾ ಇದ್ದೀವಿ ಲಕ್ಷ್ಮೀದೇವತೆ ಅಂದ್ರೆ ದುಡ್ಡಿನ ದೇವತೆ ಅವಳು ಲಕ್ಷ್ಮಿ ದೇವಿ ಅಂದ್ರೆ ಬರಿ ದುಡ್ಡಿನ ದೇವತೆ ಮಾತ್ರ ಅಲ್ಲ ಯಶಸ್ಸಿನ ದೇವತೆ ಕೂಡ ಹೌದು ಸುಖ ಸೌಭಾಗ್ಯ ಸೌಖ್ಯ ಸಂಪತ್ತು ಎಲ್ಲದಕ್ಕೂ ದೇವತೆ ಲಕ್ಷ್ಮಿ ಬಹಳಷ್ಟು ಪಾಸಿಟಿವ್ ವಿಚಾರಗಳಿಗೆ ಲಕ್ಷ್ಮಿಯನ್ನು ದೇವತೆ ಎಂದು ಕನ್ಸಿಡರ್ ಮಾಡಲಾಗುತ್ತದೆ. ಸೋ ಧನಾತ್ಮಕವಾದಂತ ಶಕ್ತಿ ಜೀವನದ ಪೂರ್ತಿಯ ಚಿಲುಮೆ ಲಕ್ಷ್ಮಿ ದೇವಿ ಅಂತಹ ಒಂದು ಲಕ್ಷ್ಮಿ ದೇವಿಯ ಜನನ ಆಗೋದು ಉತ್ತರ ಭಾಗದ ಕ್ಷೇತ್ರಗಳಲ್ಲಿ […]

Continue Reading