ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ? ಕಾರಣ ಗೊತ್ತಾದರೆ ಶಾಕ್ ಆಗುತ್ತೀರಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ ದೇವಸ್ಥಾನಕ್ಕೆ ಹೋಗುವ ವಿಚಾರವಾಗಲಿ ಅಲ್ಲಿ ಪೂಜೆ ಮಾಡಿಸುವ ಪದ್ಧತಿಯಾಗಲಿ ಹಲವಾರು ನೀತಿ ನಿಯಮಗಳಿವೆ ಸಾಮಾನ್ಯವಾಗಿ ದೇವಸ್ಥಾನಕ್ಕೆ ಪೂಜೆಗೆ ಹೋಗುವಾಗ ಹೂವು ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ತೆಗೆದುಕೊಂಡು ಹೋಗಲಾಗುತ್ತದೆ ನೀವಿಲ್ಲಿ ಗಮನಿಸಿರಬಹುದು. ನಾವು ದೇವಸ್ಥಾನಕ್ಕೆ ಹೋಗುವಾಗ ಬಾಳೆಹಣ್ಣು ತೆಂಗಿನಕಾಯಿಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ ಬಾಳೆಹಣ್ಣಿನ ಬದಲು ಮಾವು ಸೇಬು ಇವುಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಹೀಗ್ಯಾಕೆ ಮಾಡುತ್ತಾರೆ ಎಂದಾದರೂ ನೀವು […]

Continue Reading

ಇಲ್ಲಿದೆ ನೋಡಿ ಡೈವರ್ಸ್ ದೇವಸ್ಥಾನ

ನಮಸ್ಕಾರ ಸ್ನೇಹಿತರೆ, ವಿಚ್ಛೇದನ ಎಂದ ಕ್ಷಣ ನಮಗೆ ಕೋಟಿ ಕಚೇರಿಗಳು ನೆನಪಾಗುತ್ತದೆ ಆದರೆ ವಿಚ್ಛೇದನ ಕೊಡಿಸುವಂತಹ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ ಈ ವಿಚ್ಛೇದನ ನೀಡುವ ದೇವಾಲಯ ಎಲ್ಲಿದೆ ಗೊತ್ತಾ ಇದರ ವಿಶೇಷತೆಗಳೇನು ದೇವಾಲಯದಲ್ಲಿ ಏಕೆ ಮಹಿಳೆಯರಿಗೆ ಮಾತ್ರ ವಿಚ್ಛೇದನ ನೀಡಲಾಗುತ್ತದೆ ಅದೇನು ಅಂತ ಇವತ್ತು ನಾನು ತಿಳಿಸಿಕೊಡ್ತೀನಿ . ಸನಾತನ ಧರ್ಮದಲ್ಲಿ ದೇವಾಲಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಪ್ರತಿ ದೇವತೆಗೆ ಪ್ರತ್ಯೇಕ ದೇವಾಲಯ ಇರುವುದನ್ನು ನಾವು ಕಾಣಬಹುದು ನೀವು ದೇಶದ ಮೂಲೆ ಮೂಲೆಯಲ್ಲಿ ದೇವಾಲಯಗಳನ್ನು […]

Continue Reading

ದಿನ ಭವಿಷ್ಯ 15-07-2023

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇಂದಿನ ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ,ಮೊದಲಿಗೆ ಮೇಷ ರಾಶಿ : ಈ ದಿನ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ ಪೂರ್ಣ ದಿನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು ಆದರೆ ಯಾವುದೇ ರೀತಿಯ ದೊಡ್ಡ ಸಮಸ್ಯೆಗಳು ಉಂಟಾಗುವುದಿಲ್ಲಾ. ವೃಷಭ ರಾಶಿ: ವೈವಾಹಿಕ ಜೀವನಕ್ಕೂ ಈ ದಿನ ಒಂಟಿಯಾಗಿರುವವರು ಮದುವೆಯಾಗಬಹುದು ಪ್ರೀತಿಯಲ್ಲಿ ಇರುವವರು ತಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದುಮಿಥುನ ರಾಶಿ : ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ ಕುಟುಂಬದಲ್ಲಿ ಯಾವುದೇ ವಿಷಯದಿಂದ […]

Continue Reading

ಹಲ್ಲಿ ನಿಮ್ಮ ದೇಹದ ಇದೊಂದು ಭಾಗದ ಮೇಲೆ ಬಿದ್ದರೆ ನೀವು ಕೋಟ್ಯಾಧಿಪತಿ ಆಗುತ್ತೀರ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಹಲ್ಲಿ ನಮಗೆ ಸದಾಕಾಲ ಮನೆಯಲ್ಲಿ ಕಾಣ್ತಾ ಇರುತ್ತೆ ಯಾಕಂದ್ರೆ ಕಾಲ ಕಾಲದಿಂದಲೂ ಹಲ್ಲಿಗಳಿಗೆ ಮನೆ ಆಸರೆ ಆಗುತ್ತದೆ ಯಾವ ಜಾಗದಲ್ಲಿ ಹೆಚ್ಚು ಅಶುದ್ಧತೆ ಇದಿಯೋ ಯಾವ ಜಾಗದಲ್ಲಿ ಹೆಚ್ಚು ಪೂಜೆ ಹಾಗೂ ಮಂತ್ರದ ಶಬ್ದ ಕೇಳುವುದಿಲ್ಲವೋ ಅಲ್ಲಿ ಹಲ್ಲಿಗಳು ಜಾಸ್ತಿ ಇರುತ್ತದೆ ಅದೆಲ್ಲ ಇರಲಿ ಗುರುಗಳೇ ನನ್ನ ತಲೆ ಮೇಲೆ ಹಲ್ಲಿ ಬಿತ್ತು ಕೈ ಮೇಲೆ ಬಿತ್ತು, ಕಾಲ್ ಮೇಲೆ ಬಿತ್ತು ಹಲ್ಲಿ ಬಿದ್ದಿದ್ದರಿಂದ ನಮಗೇನಾದರೂ ತೊಂದರೆನಾ ಅಂತ ಸುಮಾರು ಜನ ಹೋಗಿ […]

Continue Reading

ಹಿಮಾಲಯನ್ ಹೀಗೆ ಸೇವಿಸಿ ಜೀವನದಲ್ಲಿ ಬಿಪಿ ಸಮಸ್ಯೆ ಹತ್ತಿರ ಸುಳಿಯುವುದಿಲ್ಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ ಅಧಿಕ ರಕ್ತದೊತ್ತಡ ಆಗಿರಲಿ ಕಡಿಮೆ ರಕ್ತದೊತ್ತಡ ಆಗಿರಲಿ ನಿಯಂತ್ರಣದಲ್ಲಿ ಇರುವುದು ಬಹಳ ಮುಖ್ಯ ಕೆಲವರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಇನ್ನು ಕೆಲವರಿಗೆ ಕಡಿಮೆ ರಕ್ತದೊತ್ತಡ ಸಮಸ್ಯೆ ಇರುತ್ತದೆಅಧಿಕ ರಕ್ತದೊತ್ತಡದ ಸಮಸ್ಯೆಯು ಬಹಳ ಅಪಾಯಕಾರಿ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದರೆ ಕಡಿಮೆ ರಕ್ತದೊತ್ತಡದ ಸಮಸ್ಯೆಯು ಅಷ್ಟೇ ಅಪಾಯಕಾರಿಯಾಗಿದೆ ಹಾಗಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುರ್ವೇದ ವೈದ್ಯರ ಪ್ರಕಾರ ಕೆಲವೊಂದು ಮನೆಮದ್ದುಗಳನ್ನು ಈ ದಿನ ತಿಳಿದುಕೊಳ್ಳೋಣ […]

Continue Reading

ಶ್ರೀ ರಾಘವೇಂದ್ರ ಸ್ವಾಮಿಗಳು ಈ ಪವಾಡವನ್ನು ಕೇಳಿದ್ರು ಸಾಕು ನಿಮ್ಮ ಪಾಪಗಳು ಕಳೆಯುತ್ತವೆ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ರಾಯರನ್ನು ಮೆಚ್ಚಿಸುವುದಕ್ಕೆ ಪೂಜೆಗಳು ಹೋಮಗಳು ಮುಂತಾದವುಗಳನ್ನು ಮಾಡಿಸಲೇಬೇಕು ಅಂತ ಏನು ಇಲ್ಲ ಒಳ್ಳೆ ಮನಸ್ಸಿನಿಂದ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಬೇಡಿಕೊಂಡರೆ ಸಾಕು ಏನೇ ಕಷ್ಟಗಳಿದ್ರೂ ನೋವುಗಳಿದ್ದರು ಸ್ಪಟಿಕವಾದಂತಹ ಶಕ್ತಿಯನ್ನು ತುಂಬಿಬಿಡುತ್ತದೆ ಆದರೆ ಸಂಪೂರ್ಣವಾಗಿ ಶರಣಾಗಬೇಕು ಮನಸ್ಸಿನ ತುಂಬಾ ನಂಬಿಕೆ ತುಂಬಿರಬೇಕು . ಅಷ್ಟೇ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ಪ್ರತಾಯಚ ಭಜತಾಂ ಕಲ್ಪವೃಕ್ಷಾಯ ನಮ್ಮತಾಂ ಕಾಮಧೇನುವೇ ನಮಃ ಅಂದ್ರೆ ಸತ್ಯ ಮತ್ತು ಧರ್ಮದ ಜೀವಂತ ಉದಾಹರಣೆ ಆಗಿರುವ ಶ್ರೀ ರಾಘವೇಂದ್ರ […]

Continue Reading

ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ಜೀವಂತ ವಿಷ್ಣುದೇವರು ಅದ್ಭುತ

ನಮಸ್ಕಾರ ಸ್ನೇಹಿತರೆ, ಈ ಪವಾಡದ ಬಗ್ಗೆ ಕೇಳಿದರೆ ನೀವೆಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತೀರಾ ಭೂಮಿಯ ಮೇಲೆ ಈಗಲೂ ಈ ಪವಾಡ ನಡೆಯುತ್ತಾ ಇರೋದು ತುಂಬಾ ಸಂತೋಷ ಆಗುತ್ತದೆ ನಮ್ಮ ಭಾರತ ದೇಶದಲ್ಲಿ ಪವಾಡ ವಿಸ್ಮಯ ಚಮತ್ಕಾರಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ ಈ ಕಲಿಯುಗದಲ್ಲಿ ದೇವರು ಕಂಡಿರುವ ಅಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ನಾನು ಇವತ್ತು ಹೇಳಲು ಮರೆತಿರುವಂತಹ ದೇವಸ್ಥಾನದಲ್ಲಿ ಇದೇ ರೀತಿಯ ಪವಾಡ ಅದ್ಭುತ ಚಮತ್ಕಾರಗಳು ನಡೆಯುತ್ತದೆ. ಸಾವಿರಾರು ಭಕ್ತಾದಿಗಳ ಕಣ್ಣ ಮುಂದೆ ನಡೆಯುವ […]

Continue Reading

ನೀವು ತುಂಬಾ ಪ್ರೀತಿಸುವವರು ಬೇಕಂತಲೇ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ ತಪ್ಪದೇ ಇದನ್ನು ಮಾಡಿ ಅವರೇ ನಿಮಗಾಗಿ ಹಂಬಲಿಸಬೇಕು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಸ್ವಾರ್ಥ ಬಿಟ್ಟರೆ ಶರೀರಕ್ಕೆ ಉಪಯೋಗ ಮಾತು ಬಿಟ್ಟರೆ ಸಂಬಂಧಗಳಿಗೆ ಉಪಯೋಗ ಆಗಿ ವ್ಯಕ್ತ ಚಿಂತನೆಯನ್ನು ಬಿಟ್ಟರೆ ಜೀವನಕ್ಕೆ ಉಪಯೋಗ ನಾವು ಪ್ರೀತಿ ಸಂಬಂಧಗಳಿಗೆ ಸಮಯವನ್ನು ಕೊಡಬೇಕು ಯಾರಿಗೆ ಗೊತ್ತು ನಾಳೆ ನಮ್ಮ ಹತ್ತಿರ ಸಮಯವಿರಬಹುದು ಸಂಬಂಧವೇ ಇಲ್ಲದೆ ಇರಬಹುದು ಜಗತ್ತಿನ ಈ ನಾಲ್ಕು ಸ್ಥಾನಗಳು ಯಾವತ್ತೂ ತುಂಬುವುದಿಲ್ಲ ಸಮುದ್ರ, ಸ್ಮಶಾನ, ಕೃಷ್ಣನ ಗಡಿಗೆ ಮತ್ತು ಮನುಷ್ಯನ ಮನಸ್ಸು ಬಡವನ ಶಾಪ ಮತ್ತು ಸ್ವಾರ್ಥಿಯಿಂದ ಉಪಾಯವನ್ನು ಯಾವತ್ತು ತೆಗೆದುಕೊಳ್ಳಬಾರದು. ಹಣವಿದ್ದರೆ ನಿಮ್ಮ ಅಯೋಗ್ಯತೆ ಯಾರಿಗೂ […]

Continue Reading

ಇಂದಿನಿಂದ ಒಂದು ತಿಂಗಳವರೆಗೆ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಗಣೇಶನ ಕೃಪೆಯಿಂದ ಗುರುಬಲ ದುಡ್ಡೇ ದುಡ್ಡು ಪುಣ್ಯವಂತರು.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇಂದಿನಿಂದ ಈ ಏಳು ರಾಶಿಯವರಿಗೆ ಗಣೇಶನ ಕೃಪೆ ಆರಂಭವಾಗುತ್ತಿದೆ ಇಂದಿನಿಂದ ಮುಂದಿನ ಹಲವು ವರ್ಷಗಳ ನಂತರ ರಾಜಯೋಗ ಶುರುವಾಗುತ್ತಿದೆ ಹಾಗಾದರೆ ಗಣೇಶನ ಕೃಪೆಯಿಂದ ಯಾವ ರಾಶಿಗೆ ಯಾವೆಲ್ಲ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಈ ದಿನ ತಿಳಿಯೋಣ ಬನ್ನಿ, ಹಲವಾರು ವರ್ಷಗಳ ಬಳಿಕ ಈ 7 ರಾಶಿಯವರ ಜೀವನದ ಮೇಲೆ ಗಣೇಶನ ಪ್ರಭಾವ ಬೀರಲಿದ್ದು ನೇರ ದಿವ್ಯ ದೃಷ್ಟಿ ಬೀಳುತ್ತಿದೆ. ಈ 7 ರಾಶಿಯವರು ಜೀವನದಲ್ಲಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು […]

Continue Reading

ಆಂಜನೇಯ ಸ್ವಾಮಿ ಸಮಸ್ಯೆಗಳಿಗೆ ತಾನಾಗೆ ಕಳಶದಲ್ಲಿ ಪರಿಹಾರ ಬರೆಯುವ ಪವಾಡ

ನಮಸ್ಕಾರ ಸ್ನೇಹಿತರೆ, ಇವತ್ತು ನಾನು ನಿಮಗೆ ಬರವಣಿಗೆ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿಸಿಕೊಡುತ್ತೇನೆ ಯಾವುದೇ ಸಮಸ್ಯೆಗಳಿದ್ದರೂ ಆಂಜನೇಯ ಸ್ವಾಮಿಯವರು ತಮ್ಮ ಬರವಣಿಗೆ ಮೂಲಕ ಪರಿಹಾರ ನೀಡುತರೆ ಅಂತ ನಾನು ಕೇಳಿ ಪಟ್ಟಿದ್ದೇನೆ ಇದು ಇರೋದು ಬೆಂಗಳೂರು ಮತ್ತೆ ಮಂಗಳೂರು ಹೈವೇಯಲ್ಲಿ ಆಮೇನ್ ರೋಡಲ್ಲಿ ಅಗಚ ಹಳ್ಳಿ ಅನ್ನೋ ಒಂದು ಊರು ಬರುತ್ತೆ. ಅಂದ್ರೆ ನಾವು ಬೆಂಗಳೂರು ಕಡೆಯಿಂದ ಬರಬೇಕಾದರೆ ಸ್ಟ್ರೇಟ್ ಹೋದರೆ ಮಂಗಳೂರು ಹೋಗ್ತೀವಿ ರೈಟ್ ಗೆ ಹೋದ್ರೆ ಅಗಚ ಹಳ್ಳಿ ಅಂತ ಸಿಗುತ್ತೆ ಈ […]

Continue Reading