ಮೀನ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣಗಳು

ಮೀನ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣಗಳು

ಮೀನರಾಶಿಯಲ್ಲಿ ಜನಿಸಿರುವ ಅವರು ಸಾಮಾನ್ಯವಾಗಿ ತುಂಬಾ ಉತ್ತರ ಇರುತ್ತಾರೆ ಇವರ ಮುಖದಲ್ಲಿ ಲಕ್ಷಣವು ಇರುತ್ತದೆ ಇವರ ನೋಡಲು ಸುಂದರವಾಗಿದ್ದು ಇವರ ಕಣ್ಣುಗಳು ಮೀನಿನ ಆಕಾರದಲ್ಲಿರುತ್ತದೆ ಇವರಿಗೆ ತಾಯಿಯ ಮೇಲೆ ಅಪಾರವಾದ ಭಕ್ತಿ ಮತ್ತು ಪ್ರೀತಿಯು ಇರುತ್ತದೆ ಇವರು ಕೆಲವರ ಜೊತೆ ಮಾತ್ರ ತುಂಬಾ ಸಲುಗೆಯಿಂದ ಬರೆಯುತ್ತಾರೆ ಇವರು ಬೇರೆ ಯಾರನ್ನು ಸಹ ತುಂಬಾ ಹತ್ತಿರ ಸೇರಿಸಿಕೊಳ್ಳುವುದು ಇಲ್ಲ ಈ ರಾಶಿಯವರಿಗೆ ಅಧ್ಯಾತ್ಮದಲ್ಲಿ ತುಂಬಾ ಆಸಕ್ತಿ ಇರುತ್ತದೆ ಇವರ ಜೀವನವು ಎಷ್ಟು ಚೆನ್ನಾಗಿರುತ್ತೆ ಇದ್ದರೂ ವೈರಾಗ್ಯವು ಕೈಬೀಸಿ ಕರೆಯುತ್ತಿರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಈ ರಾಶಿಯವರಿಗೆ ಕೆಲವೊಮ್ಮೆ ಜೀವನ ಸಾಕು ಎನಿಸುವಷ್ಟು ಬೇಸರವಾಗಿ ಯೂ ಇರುತ್ತದೆ ಈ ರಾಶಿಯವರು ತಾಯಿ ಪ್ರೀತಿಯಿಂದ ತುಂಬಾ ವಂಚಿತರಾಗುವುದು ಹೆಚ್ಚು ಅನೇಕರು ಭಗ್ನ ಪ್ರೇಮಿಗಳು ಆಗಿರುತ್ತಾರೆ ಮೀನ ರಾಶಿಯವರು ಹೆಚ್ಚಾಗಿ ಧಾರ್ಮಿಕ ಚಿಂತಕರು ಸಂಗೀತ ಪ್ರಿಯರು ಮನೋವೈದ್ಯರು ರಾಜಕಾರಣಿಗಳು ಆಗಿರುತ್ತಾರೆ ಇವರ ಜೀವನದಲ್ಲಿ ಯಶಸ್ಸು ಸಿಗುವ ಅವಕಾಶ ಎಷ್ಟೇ ಇದ್ದರೂ ಅದು ಅಷ್ಟು ಸುಲಭವಾಗಿ ಇವರಿಗೆ ಸಿಗುವುದಿಲ್ಲ ಸ್ವಪ್ರಯತ್ನದಿಂದ ಇವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಇರುತ್ತಾರೆ ಬಾಲ್ಯದಿಂದಲೂ ಸುಖವಾಗಿದ್ದರೂ ಮಾನಸಿಕ ಚಿಂತನೆಯನ್ನು ಇವರು ಅನುಭವಿಸುತ್ತಿರುತ್ತಾರೆ ಇವರಿಗೆ ಸದಾ ಯಾವಾಗಲೂ ಗುರುಬಲ ವಿರುತ್ತದೆ

ಈ ರಾಶಿಯ ಅಧಿಪತಿ ಗುರು ಇವರಿಗೆ ಧಾರ್ಮಿಕ ಕ್ಷೇತ್ರ ಮತ್ತು ಅಧ್ಯಾಪಕ ವೃತ್ತಿಯಲ್ಲಿ ಒಳ್ಳೆ ಯಶಸ್ಸು ಗಳಿಸಬಹುದಾಗಿದೆ ಮೀನ ರಾಶಿಯವರ ಅದೃಷ್ಟ ರತ್ನ ಪುಷ್ಯರಾಗ ಅದೃಷ್ಟದ ಬಣ್ಣಗಳು ಹಳದಿ ಮತ್ತು ಕಿತ್ತಳೆ ಗುರುವಾರ ಮತ್ತು ರವಿವಾರ ಗಳು ಶುಭದಿನಗಳು ರಾಘವೇಂದ್ರ ಸ್ವಾಮಿ ಮತ್ತು ಶಿವ ಅದೃಷ್ಟದ ದೇವರು ಈ ರಾಶಿಯವರ ಅದೃಷ್ಟ ಸಂಖ್ಯೆಗಳು 2 3 5 ಈ ರಾಶಿಯ ಮಿತ್ರ ರಾಶಿ ಗಳು ಮೇಷ ಮತ್ತು ಸಿಂಹ ರಾಶಿಗಳು ಶತ್ರು ರಾಶಿ ಕುಂಭ ಮತ್ತು ತುಲಾ ರಾಶಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.