2022 ಹೊಸ ವರ್ಷದಿಂದ ಈ 4 ರಾಶಿಯವರಿಗೆ ಮಹಾದೃಷ್ಟ

2022 ಹೊಸ ವರ್ಷದಿಂದ ಈ 4 ರಾಶಿಯವರಿಗೆ ಮಹಾದೃಷ್ಟ

ಎಲ್ಲರಿಗೂ ನಮಸ್ಕಾರ ಇನ್ನೇನು ಡಿಸೆಂಬರ್ ಮುಗಿಯುವ ಕಾಲ ಬರುತ್ತಿದೆ ಮುಂದಿನ ವರ್ಷ ಅಂದರೆ 2022 ಜನವರಿ ತಿಂಗಳಿಂದ ಈ ಕೆಲವೊಂದು ರಾಶಿಯವರಿಗೆ ಅಂದರೆ ಈ 4 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಹೌದು ಈ ರಾಶಿಯವರಿಗೆ ಯಾವುದೇ ಒಂದು ಕೆಲಸವನ್ನು ಮಾಡಿದರೆ ಕೂಡ ಅ ವೃತ್ತಿಯಿಂದ ಅಂದರೆ 2022 ಹೊಸವರ್ಷದಿಂದ ಇವರು ಬಾರಿ ಕೋಟ್ಯಾಧಿಪತಿಗಳು ಅಗಲಿದ್ದಾರೆ ಅಂತಾನೆ ಹೇಳಬಹುದು ಹಾಗಾದರೆ ಆ ರಾಶಿಗಳು ಯಾವ್ಯಾವು ? ಹಾಗೆ ಆ ರಾಶಿಯಲ್ಲಿ ಯಾವೆಲ್ಲ ಅದೃಷ್ಟ ಬಲಗಳು ದೊರೆಯುತ್ತದೆ ? ಹಾಗೆ ಆ 4 ರಾಶಿಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹೌದು 2022 ಹೊಸವರ್ಷದ ಗ್ರಹಗಳ ಬದಲಾವಣೆಯಿಂದ ಈ ರಾಶಿಯವರಿಗೆ ಗುರುಬಲವಾಗಲಿದೆ ಈ ರಾಶಿಗಳ ಮೇಲೆ ಆಗುತ್ತಿರುವ ಪರಿಣಾಮಾಗಳಿಂದಾಗಿ ಶನಿ ದೇವರ ಕೃಪೆ ಈ ರಾಶಿಯವರ ಮೇಲೆ ಬೀಳುತ್ತಿದೆ ದುಡ್ಡಿನ ಪರಿಸ್ಥಿತಿಗಳ ಜೊತೆಗೆ ರಾಜಯೋಗ ಕೂಡ ಶುರುವಾಗುತ್ತೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇವರು ಮಾಡುವ ಎಲ್ಲ ಕೆಲಸದಲ್ಲಿ ಕೂಡ ಶನಿ ದೇವರ ಕೃಪೆ ಇದ್ದೇ ಇರುತ್ತೆ ಇದೇ 2022 ರಿಂದ ಹೊಸ ವರ್ಷದಿಂದ ಶನಿದೇವರು ಭಕ್ತರಾಗಿರುವ ಈ 4 ರಾಶಿಯವರು ಕೂಡ ಮೊದಲ ತಿಂಗಳ ಆರಂಭದಲ್ಲಿ ಲಾಭವನ್ನು ಗಳಿಸುತ್ತಾರೆ ಅಂದರೆ 2022 ವರ್ಷ ವರ್ಷದಿಂದ ಈ ರಾಶಿಯವರಿಗೆ ವ್ಯಾಪಾರದಲ್ಲಿ ಒಳ್ಳೆಯ ಲಾಭ ಸಿಗುತ್ತದೆ ಹಾಗೆ ಇವರು ಸ್ವಲ್ಪ ಜಾಗ್ರತೆಯಿಂದ ಇರುವುದು ತುಂಬಾ ಉತ್ತಮ, ಸ್ನೇಹಿತರೆ 2022 ರಲ್ಲಿ 4 ರಾಶಿಯವರಿಗೆ ವ್ಯಾಪಾರದಲ್ಲಿ ಒಳ್ಳೆಯ ಲಾಭ ಸಿಗುತ್ತೆ ಇವರು ಏನೇ ಒಂದು ಕೆಲಸವನ್ನು ಮಾಡಿದರು ಕೂಡ ಒಂದು ಕೆಲಸದಲ್ಲಿ ಒಳ್ಳೆಯ ಪ್ರತಿಪಲ ಸಿಗುತ್ತೆ ಹಾಗೂ ಜಯ ಕೂಡ ಸಿಗುತ್ತೆ ಹಾಗೂ ಇವರು ಉತ್ತಮ ಮಕ್ಕಳಿಂದ ಸಂತೋಷ ಸಿಗಬಹುದು.
ಅಂದರೆ ನಿಮ್ಮ ಕುಟುಂಬದಲ್ಲಿ ಮಕ್ಕಳಿಂದ ನಿಮಗೆ ಸಂತೋಷ ಕೂಡ ಸಿಗಬಹುದು ಅವರ ಪ್ರಗತಿ ನೋಡಿ ನಿಮ್ಮ ಮನಸು ಸಂತೋಷಗೊಳ್ಳುತ್ತೆ ಮುಂದಿನ ತಿಂಗಳಲ್ಲಿ ಅಂದರೆ ಹೊಸವರ್ಷದಲ್ಲಿ ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಆದೇಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತೆ ನೀವು ವ್ಯಾಪಾರವನ್ನು ಮಾಡುತ್ತಿದ್ದರು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯಬಹುದು ಒಳ್ಳೆ ಸುದ್ದಿಯನ್ನು ಪಡೆದ ನಂತರ ವ್ಯಾಪಾರಸ್ಥರು ಪ್ರಾಬಲ್ಯವನ್ನು ಕೂಡ ಸ್ಥಾಪಿಸುತ್ತಾರೆ ಸೃಜನಶೀಲ ಕಠಿಣ ಪರಿಶ್ರಮದ ರಾಶಿಗಳಿಗೆ ಯೋಗ ಮತ್ತಷ್ಟು ಹೆಚ್ಚುತ್ತೆ ನಿಮ್ಮ ಜೀವನದಲ್ಲಿ ಸಂತೋಷ ವೃದ್ದಿ ಆಗುತ್ತೆ ಸಂತೋಷದ ವೃದ್ದಿ ಇದ್ದರೆ ಕುಟುಂಬಸ್ಥರ ಪೂರ್ಣ ಬೆಂಬಲ ಪಡೆಯಬಹುದು.

ಇನ್ನು ಹಿರಿಯ ಸಹೋದರ ಅಥವಾ ಸಹೋದರಿಯರಿಂದ ಆರ್ಥಿಕ ಬೆಂಬಲ ಸಿಗುತ್ತೆ ಜೀವನದಲ್ಲಿ ಸುಖ ಶಾಂತಿ ಉಳಿಯುತ್ತೆ ಸಂಗಾತಿಯೊಂದಿಗಿನ ಸಂಬಂಧ ತುಂಬಾ ಉತ್ತಮವಾಗಿರುತ್ತದೆ ಇನ್ನು ಹಣಕಾಸಿನ ಪರಿಸ್ಥಿತಿ ಖರ್ಚು ಮಾಡುವಾಗ ನೋಡ್ಕೊಂಡು ಖರ್ಚುಮಾಡುವುದು ತುಂಬಾ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯದ ಕಡೆ ಗಮನ ಕೊಡಬೇಕು ನೀವು ಉತ್ತಮ ದಂಪತಿಗಳು ಅನಗತ್ಯ ವಿಷಯಗಳ ಬಗ್ಗೆ ಜಗಳ ಮಾಡುವುದನ್ನು ನೀವು ತಪ್ಪಿಸಬೇಕು ಇನ್ನು ಬಾಕಿ ಇರುವ ಹಳೆಯ ಸಾಲವನ್ನು ಮರುಪಾವತಿ ಮಾಡುವುದು ಮತ್ತು ಹೆಚ್ಚಿನ ಲಾಭವನ್ನು ಗಳಿಸುವ ಸಾಧ್ಯತೆ ಇರುತ್ತೆ 2022 ಹೊಸವರ್ಷದಲ್ಲಿ ಸ್ನೇಹಿತರೆ ಆಗಾದರೆ ಅ ಅದೃಷ್ಟಗಳನ್ನು ಪಡೆದು ಶನಿ ದೇವರ ಕೃಪೆಯನ್ನು ಪಡೆಯುವ 4 ರಾಶಿಗಳು ಯಾವ್ಯಾವು ಅಂತ ನೋಡೋಣ ಬನ್ನಿ
ಧನಸು ರಾಶಿ, ಮಿಥುನ ರಾಶಿ, ಮಕರ ರಾಶಿ, ಕುಂಭ ರಾಶಿ ಈ ನಾಲ್ಕು ರಾಶಿಯವರು ಕೂಡ 2022 ಜನವರಿ ತಿಂಗಳಿನಿಂದ ಈ ಎಲ್ಲ ಅದೃಷ್ಟ ಪಲಗಳನ್ನು ಪಡೆದುಕೊಳ್ಳುತ್ತಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.