2022 ರಲ್ಲಿ ಈ 3 ರಾಶಿಯವರಿಗೆ ಅದೃಷ್ಟ

2022 ರಲ್ಲಿ ಈ 3 ರಾಶಿಯವರಿಗೆ ಅದೃಷ್ಟ

ನಮಸ್ಕಾರ ಸ್ನೇಹಿತರೇ ಗುರುಗ್ರಹದ ರಾಶಿ ಪರಿವರ್ತನೆಗೆ ಇನ್ನೇನು ದಿನಗಣನೆ ಅಷ್ಟೆ 2022 ರ ಏಪ್ರಿಲ್ ತಿಂಗಳಿನಲ್ಲಿ ಗುರುಗ್ರಹದ ರಾಶಿ ಪರಿವರ್ತನೆಯಾಗಲಿದೆ. ಇದು ಅನೇಕರ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವರಿಗೆ ಶುಭ ಪ್ರಭಾವ ಬೀರಿದರೆ ಇನ್ನೂ ಕೆಲವರಿಗೆ ಅಶುಭದ ಪ್ರಭಾವವನ್ನು ಬೀರಲಿದೆ.ಇದರಲ್ಲಿ ಪ್ರಮುಖವಾಗಿ ಈ 3 ರಾಶಿಯವರಿಗೆ ಅದೃಷ್ಟ ದೊರೆಯಲಿದೆ ಹಾಗಾದರೆ ಆ ರಾಶಿಗಳ ಯಾವುವೆಂದರೆ
ಇದೀಗ ಗುರು ಸ್ವರಾಶಿಯಾದ ಏಪ್ರಿಲ್ 13 ರಂದು ಪರಿವರ್ತನೆ ಹೊಂದಲಿದ್ದಾನೆ.ಇದರಿಂದಾಗಿ ವೃಶ್ಚಿಕ ಕುಂಭ ಮತ್ತು ಧನು ರಾಶಿಯವರಿಗೆ ಅದೃಷ್ಟದ ಲಾಭವನ್ನು ತರಲಿದೆ ಎಂಬ ಲೆಕ್ಕಾಚಾರಗಳಿವೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606


೧. ವೃಶ್ಚಿಕ ರಾಶಿ:~ಗುರುವು 2022ರಲ್ಲಿ ಮೀನ ರಾಶಿಯನ್ನು ಪ್ರವೇಶ ಮಾಡುವುದರಿಂದ ವೃಶ್ಚಿಕ ರಾಶಿಯವರಿಗೆ ಲಕ್ ಖುಲಾಯಿಸಿದೆ ಈ ರಾಶಿಯ ವ್ಯಕ್ತಿಗಳು ಯಾವುದೇ ಕೆಲಸಕ್ಕೆ ಕೈ ಹಾಕುವುದು ಉದ್ಯೋಗದಲ್ಲಿರುವ ಬಂಡವಾಳ ಹೂಡಿಕೆ ಮಾಡಬೇಕು ಅಂದ್ಕೊಂಡಿದ್ರೆ ಇನ್ನೊಂದಷ್ಟು ದಿನ ಕಾಯುವುದು ಒಳ್ಳೆಯದು ಏಪ್ರಿಲ್ ತಿಂಗಳು ಕಳೆದ ನಂತರವೇ ಹೊಸ ಕೆಲಸಕ್ಕೆ ಕೈಹಾಕಿದರೆ ರಾಜಯೋಗ ನಿಮ್ಮದಾಗಲಿದೆ.ಮೀನ ರಾಶಿಯವರಿಗೆ ಪೂರ್ವಜರ ಆಸ್ತಿಯಲ್ಲಿ ಬಿಕ್ಕಟ್ಟು ತಲೆದೂಗಿದರೆ ಆಸ್ತಿ ವಿಚಾರವಾಗಿ ಯಾರಾದ್ರೂ ಖ್ಯಾತೆ ತೆಗೆದಿದ್ದಾರೆ ಶೀಘ್ರದಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಇನ್ನೂ 4ತಿಂಗಳ ಬಳಿಕ ನಿಧಾನವಾಗಿ ಸಮಸ್ಯೆ ಇತ್ಯರ್ಥವಾಗಲಿದೆ ಮೀನ ರಾಶಿ ವೃಶ್ಚಿಕ ರಾಶಿ ಹಾಗೂ ಗುರುಗ್ರಹದ ಮಿತ್ರ ರಾಷ್ಟ್ರವಾಗಿರುವ ಕಾರಣ ವರ್ಷವಿಡೀ ಉತ್ತಮ ಲಾಭ ಗಳಿಸುವ ನಿರೀಕ್ಷೆ ಮಾಡಬಹುದು

೨.ಧನು ರಾಶಿ:~ಈ ರಾಶಿಯವರಿಗೆ 2022 ನೇ ವರ್ಷ ತುಂಬಾನೇ ಅದೃಷ್ಟದ ವರ್ಷವಾಗಿದೆ.ಈ ರಾಶಿಯವರ ಮೇಲೆ ಗುರು ಗ್ರಹದ ಪ್ರಭಾವ ತುಂಬಾನೇ ಉತ್ತಮವಾಗಿರಲಿದೆ ಉದ್ಯೋಗವಿಲ್ಲದೆ ಬರಿಗೈಲಿ ಕುಳಿತವರಿಗೆ ಕೆಲಸ ಸಿಗುವ ಸಾಧ್ಯತೆಗಳಿವೆ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಕೂಡ ಸಿಗಲಿದೆ ಜೊತೆಗೆ ಆರ್ಥಿಕವಾಗಿ ಕೂಡ ಈ ರಾಶಿಯವರು ಸದೃಢರಾಗಲಿದ್ದಾರೆ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರೂ ಸಕ್ಸಸ್ ನಿಮ್ಮದಾಗಲಿದೆ ಭಗವಂತನ ಕೃಪೆ ನಿಮ್ಮ ಮೇಲಿದೆ.ಅದ್ರಲ್ಲೂ ಬ್ಯುಸಿನೆಸ್ ಮಾಡೋರಿಗೆ ಈ ವರ್ಷ ಹೆಚ್ಚಿನದಾಗಿ ಲಾಭ ದೊರೆಯಲಿದೆ


೩.ಕುಂಭ ರಾಶಿ:~ ಈ ರಾಶಿಯವರಿಗೆ ಕೂಡ 2022 ಲಕ್ಕಿಯ ವರ್ಷವಾಗಿದೆ. ನೀವು ಅಂದುಕೊಂಡಿದ್ದು ಮುಕ್ಕಾಲು ಭಾಗ ಈಡೇರಲಿದೆ ವರ್ಷವಿಡೀ ಹಣಕಾಸಿನ ತೊಂದರೆಯನ್ನು ಭಾವಿಸೋದಿಲ್ಲ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ಬಂಡವಾಳ ಹೂಡಿಕೆ ಉಪಯೋಗವಾಗಲಿದೆ ಹೊಸ ವ್ಯಾಪಾರ ವ್ಯವಹಾರಗಳಿಗೆ ತೊಡಗಿಸಿಕೊಂಡವರಿಗೆ ಈ ವರ್ಷ ತುಂಬಾನೆ ಪ್ರಾಶಸ್ತ್ಯ ಒಳ್ಳೆಯ ಗಳಿಗೆ ಮತ್ತು ಮುಹೂರ್ತವನ್ನು ನೋಡಿ ಹೊಸ ಕೆಲಸಕ್ಕೆ ಕೈ ಹಾಕಿದ್ದೆ ಆದರೆ ಸಾಕಷ್ಟು ಲಾಭ ದೊರೆಯಲಿದೆ.ಹಾಗಂತ ನಮ್ಮ ರಾಶಿಯಲ್ಲಿ ಸಂಯೋಗವಿದೆ ಎಂದುಕೊಂಡು ಮನೆಯಲ್ಲಿ ಕುಳಿತು ಕೊಂಡರೆ ಯಾವುದೇ ರೀತಿಯ ಅದೃಷ್ಟ ಹುಡುಕಿಕೊಂಡು ಬರುವುದಿಲ್ಲ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಯಂತೆ ಕಷ್ಟಪಟ್ಟು ದುಡಿಯಬೇಕು ಹಾಗಾದರೆ ಮಾತ್ರ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗೋದು ರಾಶಿಯ ಪುಣ್ಯಫಲ ನಿಮ್ಮದಾಗುವುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.