ಈ 7 ಪ್ರಾಣಿಗಳ ನಿದ್ರಾಭಂಗ ಮಾಡಬೇಡಿ

ಈ 7 ಪ್ರಾಣಿಗಳ ನಿದ್ರಾಭಂಗ ಮಾಡಬೇಡಿ

ನಮಸ್ಕಾರ ಸ್ನೇಹಿತರೇ ಎಂದು ಪ್ರಾಣಿಗಳ ನಿದ್ರಾಭಂಗ ಮಾಡಬೇಡಿ ಎಂದು ಆಚಾರ್ಯ ಹೇಳಿದ್ದು ಯಾರ ಬಗ್ಗೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ನಿದ್ರೆಯಲ್ಲಿರುವ ಪ್ರಾಣಿಗಳನ್ನು ಹೇಳಿಸುವುದು ಸಾವನ್ನು ಆಹ್ವಾನಿಸಿದಂತೆ ಎಂದು ಚಾಣಕ್ಯ ಹೇಳಿದ್ದಾರೆ ಚಾಣಕ್ಯರ ಪ್ರಕಾರ ಯಾವುದೇ ರಾಜ ಅಥವಾ ಅಧಿಕಾರಿಯ ನಿದ್ರಾಭಂಗ ಮಾಡಬಾರದು ಇದು ರಾಜನ ಕೋಪಕ್ಕೆ ಕಾರಣವಾಗುತ್ತದೆ.
ಎರಡನೆಯದಾಗಿ ಮಲಗಿರುವ ಸಿಂಹವನ್ನು ಏಳಿಸಬಾರದು ಅದು ಮಲಗಿರುವಾಗ ಕೀಟ್ಲೆ ಮಾಡಬಾರದು ಅದು ಎಚ್ಚೆತ್ತರೆ ಸಾವನ್ನು ಎದುರಿಸಬೇಕಾಗುತ್ತದೆ


ಮೂರನೆಯದಾಗಿ ಮಲಗಿರುವ ಹಾವು ಎದ್ದರೆ ಆಪತ್ತು ನಿಶ್ಚಿತ ಹಾಗಾಗಿ ಮಲಗಿರುವ ಹಾವನ್ನ ಎಂದು ಹೇಳಿಸುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ ಚಾಣಕ್ಯರು. ನಾಲ್ಕನೆಯದಾಗಿ ಮಗು ಮಲಗಿರುವ ಮಗುವಿನ ನಿದ್ರೆ ಭಂಗ ಮಾಡಿದರೆ ಅದು ಅಳಲು ಶುರು ಮಾಡುತ್ತದೆ ಇದರಿಂದ ಸಾಕಷ್ಟು ಸಂಕಷ್ಟ ಎದುರಾಗುತ್ತದೆ ಇದರಿಂದ ಮಲಗಿರುವ ಮಗುವಿನ ನಿದ್ರಾಭಂಗ ಮಾಡಬೇಡಿ ಎಂದು ಹೇಳಿದ್ದಾರೆ


ಹಿಂಸಾತ್ಮಕ ಪ್ರಾಣಿ ನಾಯಿಯನ್ನು ಕೂಡ ಮಲಗಿರುವಾಗ ಹೇಳಿಸಲು ಹೋಗಬೇಡಿ.ನಿದ್ರೆ ಮಾಡುತ್ತಿರುವ ಮೂರ್ಖರನ್ನು ಹೇಳಿಸುವುದು ಕೂಡ ಮೂರ್ಖತನ ಆತನಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವುದು ಕಷ್ಟವಾಗಿರುತ್ತದೆ.
ಕೊನೆಯದಾಗಿ ವಿಷದ ಕೀಟಗಳನ್ನು ಕೂಡ ನಿದ್ರೆಯಿಂದ ಏಳಿಸಬಾರದು ಅವು ಕೋಪಗೊಂಡು ಕುಟುಕಿದರೆ
ವಿಷ ನಿಮ್ಮ ಮೈಗೆ ಹೇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.