ಆಷಾಢಮಾಸದ ಈ ದಿನ ಮನೆಯಲ್ಲಿ ಹೀಗೆ ಮಾಡಿದರೆ ಈ ವರ್ಷ ನೀವೇ ಹಣವಂತರು

ಆಷಾಢಮಾಸದ ಈ ದಿನ ಮನೆಯಲ್ಲಿ ಹೀಗೆ ಮಾಡಿದರೆ ಈ ವರ್ಷ ನೀವೇ ಹಣವಂತರು ನಾವು ದೇವರನ್ನು ನೆನೆಯೋದು ಕಷ್ಟ ಬಂದಾಗ ಮತ್ತು ಕಷ್ಟದ ಕಾಲದಲ್ಲಿ ಮಾತ್ರ ಅಂದರೆ ಸಂಕಟ ಬಂದರೆ ವೆಂಕಟರಮಣ ಅನ್ನುವ ಮಾತಿನ ಆಗೆ ಆದ್ದರಿಂದ ಮನುಷ್ಯನಿಗೆ ಯಾವಾಗ ಸಂಕಟ ಕಷ್ಟಗಳು ಬರುತ್ತದೋ ಆಗ ಮಾತ್ರ ದೇವರನ್ನು ಮನುಷ್ಯ ನೆನೆದು ಕೊಳ್ಳುತ್ತಾನೆ ವಿಶೇಷವಾಗಿ ನಾವು ದೇವರನ್ನು ನೆನೆಸಿಕೊಳ್ಳುವ ಸಂದರ್ಭವೂ ಬಹಳ ವಿಶೇಷವಾಗಿರುತ್ತದೆ ಅದರಲ್ಲಿ ಆಶಾಡ ಮಾಸದಲ್ಲಿ ದೇವರಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗುತ್ತದೆ ಅದರಲ್ಲಿ ಈ ರೀತಿ ವಿಶೇಷ ವಾರದಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ ಹಿರಿಯರು ಪಂಡಿತರು ಹೇಳುವ ಪ್ರಕಾರ ಆಶಾಡ ಮಾಸದ ಕೊನೆಯ ದಿನ ನೀವು ಮನೆಯಲ್ಲಿ ವಿಶೇಷವಾದ ಒಂದು ಕಳಸವನ್ನು ಪ್ರತಿಷ್ಠಾಪನೆ ಮಾಡಿ ನಾವು ಹೇಳುವ ರೀತಿಯಲ್ಲಿ ಪೂಜೆಯನ್ನು ಮಾಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ಮಾಸದ ಕೊನೆಯ ವಾರ ಅಥವಾ ಕೊನೆಯ ಶುಕ್ರವಾರ ಆದರೆ ಎರಡು ದಿನಗಳ ಕಾಲ ಅದರಲ್ಲಿ ಒಂದು ದಿನ ನೀವು ವಿಶೇಷವಾಗಿ ಸ್ನಾನವನ್ನು ಮಾಡಿ ಮತ್ತು ಆ ದಿನ ನೀವು ಸ್ನಾನ ಮಾಡುವಾಗ ನೀರಿಗೆ ಉಪ್ಪು ಮತ್ತು ಲವಂಗವನ್ನು ಹಾಕಿ ಸ್ನಾನ ಮಾಡಿ ಈ ರೀತಿಯ ಸ್ನಾನ ಮಾಡಿ ಮನೆಯಲ್ಲಿ ವಿಶೇಷವಾದ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಮತ್ತು ಒಂದು ಬಾಳೆ ಎಲೆಯನ್ನು ತೆಗೆದುಕೊಂಡು ದೇವರ ಮನೆಯಲ್ಲಿ ದೇವರ ದೇವಿಯ ವಿಗ್ರಹ ಮುಂದೆ ಬಾಳೆ ಎಲೆಯನ್ನು ಇಟ್ಟು ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ಮತ್ತು ನಿಮ್ಮ ಮನೆಯಲ್ಲಿ ಇರುವ ಮೂರು ತರಹದ ಹೂವುಗಳನ್ನು ಅಕ್ಕಿ ಮೇಲೆ ಹಾಕಿ ಅರಿಶಿನ-ಕುಂಕುಮವನ್ನು ಅಕ್ಕಿ ಮೇಲೆ ಹಾಕಿ ಅಕ್ಕಿಯ ಮೇಲೆ ಒಂದು ಕಳಸದ ಚೊಂಬನ್ನು ಇಡಬೇಕು ಆ ಕಳಸದ ತುಂಬಿಗೆ ಮೂರು ನಾಣ್ಯವನ್ನು ಹಾಕಬೇಕು ನಂತರ ನೀರನ್ನು ಹಾಕಬೇಕು ನೀರನ್ನು ಹಾಕಿದ ನಂತರ ಮೂರು ವೀಳೆಯದೆಲೆಯನ್ನು ಚೆಂಡಿನ ಮೇಲೆ ಇಟ್ಟು ಮತ್ತು ಒಂದು ತೆಂಗಿನಕಾಯಿಯನ್ನು ಇಡಬೇಕು

ತೆಂಗಿನಕಾಯಿಯನ್ನು ಇಟ್ಟ ನಂತರ ಅವಂದು ಚೆಂಬಿಗೆ ಅರಿಶಿನ ಮತ್ತು ಕುಂಕುಮವನ್ನು ಲೇಪಿಸಬೇಕು ಹರಿಶಿಣ ಕುಂಕುಮ ಹಚ್ಚಿದ ನಂತರ ಒಂದು ಬಿಳಿ ದರವನ್ನು ತೆಗೆದುಕೊಂಡು ಅದಕ್ಕೆ ಅರಿಶಿನ-ಕುಂಕುಮವನ್ನು ಹಾಕಿ ಕಳಸಕ್ಕೆ ನೀವು ಕಟ್ಟಬೇಕು ಕಳಸಕ್ಕೆ ಕಟ್ಟಿದ ನಂತರ ಮೂರು ತರಹದ ಹೂವುಗಳು ಅಥವಾ ಒಂದು ಹೂವನ್ನು ಕಳಸಕ್ಕೆ ಹಾಕಬೇಕು ನಂತರ ಆ ಕಳಸಕ್ಕೆ ವಿಶೇಷವಾಗಿ ದೀಪಾರಾಧನೆ ಯನ್ನು ಮಾಡಬೇಕಾಗುತ್ತದೆ ಅಕ್ಕಪಕ್ಕ ಎರಡು ದೀಪಗಳನ್ನು ಹಚ್ಚಿ ದೀಪಾರಾಧನೆ ಮಾಡಿ ಪೂಜೆಯನ್ನು ಮಾಡಬೇಕು ಈ ರೀತಿ ಮಾಡುತ್ತ ಮನೆ ದೇವರನ್ನು ನೆನೆದು ನಿಮ್ಮ ಸಂಕಲ್ಪಗಳನ್ನು ಮಾಡಿಕೊಂಡರೆ ಅದು ಖಂಡಿತವಾಗಿಯೂ ಈಡೇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.