ಅದೃಷ್ಟ ತರುವ ಹುಡುಗಿಯಲ್ಲಿ ಇರುತ್ತೇವೆ ಚಿನ್ಹೆಗಳು ಸಾಮುದ್ರಿಕಾಶಾಸ್ತ್ರ

ಅದೃಷ್ಟ ತರುವ ಹುಡುಗಿಯಲ್ಲಿ ಇರುತ್ತೇವೆ ಚಿನ್ನೆಗಳು ಸಾಮುದ್ರಿಕಾಶಾಸ್ತ್ರ

ಅದೃಷ್ಟ ತರುವ ಹುಡುಗಿಯರಲ್ಲಿ ಇರುತ್ತೆ ಈ ಚಿನ್ನೆಗಳು ಭವಿಷ್ಯದಲ್ಲಿ ವಿಷಯಗಳನ್ನು ತಿಳಿದುಕೊಳ್ಳಲು ಹಲವು ಶಾಸ್ತ್ರಗಳಿವ ಜ್ಯೋತಿಷ್ಯಶಾಸ್ತ್ರ ಒಂದು ಭಾಗವಾದ ಸಾಮುದ್ರಿಕಾಶಾಸ್ತ್ರದ ಪ್ರಕಾರ ಮನಸ್ಸಿನ ಶರೀರ ಮೇಲಿರುವ ಚಿಹ್ನೆ ಮತ್ತು ಶರೀರ ಮೇಲಿರುವ ಮಚ್ಚೆ ಗಳಿಂದ ಗುಣ ಸ್ವಭಾವ ಹಾಗೆ ಅದೃಷ್ಟದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಯಬಹುದಾಗಿದೆ ಅದರಲ್ಲೂ ಈ ಚಿನ್ನೆ ಮತ್ತು ಮಚ್ಚೆ ನೀಡುವಂತಹ ಸಂಖ್ಯೆತ ಪುರುಷ ಅಥವಾ ಮಹಿಳೆ ಯಲ್ಲಿ ಬೇರೆ ಬೇರೆಯಾಗಿರುತ್ತದೆ ಹಾಗಾಗಿ ಸ್ತ್ರೀಯರಿಗೆ ಚಿನ್ನೆ ಅಥವಾ ಮಚ್ಚೆ ಇದ್ದರೆ ಅವರು ಹೆಚ್ಚು ಭಾಗ್ಯಶಾಲಿ ಮತ್ತು ಅದೃಷ್ಟವಂತರು ಅಂತ ಹೇಳಲಾಗುತ್ತದೆ ಬನ್ನಿ ಆಬಗ್ಗೆ ಸ್ಟೋರಿಯನ್ನು ನೋಡೋಣ ಸ್ತ್ರೀಯರು ಲಕ್ಷ್ಮಿಯ ಸ್ವರೂಪ ಮನೆಗೆ ಮಂಗಳವನ್ನುಂಟು ಮಾಡುವವರು ಎಂದೂ ಹೇಳುವುದುಂಟು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಪುರಾತನ ಕಾಲದಿಂದ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ ಅದರಲ್ಲೂ ರೂಪಾ ಲಕ್ಷಣ ಮಚ್ಚೆ ಕೆಲವು ಚಿನ್ನೆ ಇವುಗಳನ್ನು ನೋಡಿ ಹುಡುಗಿ ಭಾಗ್ಯಶಾಲಿ ಅದೃಷ್ಟವಂತೆ ಎಂದು ಹೇಳುತ್ತಾರೆ ಇಂತಹ ಹುಡುಗಿಯರು ಹುಟ್ಟಿದ ಮನೆಗೆ ಅದೃಷ್ಟವನ್ನು ತಂದರೆ ಮದುವೆಯಾದ ಕೂಡಲೇ ಗಂಡನ ಮನೆಗೂ ಕೀರ್ತಿಯನ್ನು ತರುತ್ತಾರೆ ಹುಡುಗಿಯರು ಶರೀರದ ಮೇಲೆ ಈ ಚಿಹ್ನೆಗಳನ್ನು ಒಂದಿದ್ದರೆ ಹೆಚ್ಚು ಭಾಗ್ಯಶಾಲಿ ಎಂದು ಕರೆಯಲಾಗುತ್ತದೆ ಇವರು ಹೆಚ್ಚು ಸುಖ ಸಂತೋಷಗಳಿಗೆ ಗಮನವನ್ನು ಕೊಡುತ್ತಾರೆ ಹಾಗಾದರೆ ಯಾವ ಚಿಹ್ನೆಗಳ ಹತ್ತಿರ ಮೊದಲನೇದಾಗಿ ಮೂಗಿನ ಮೇಲೆ ಇರುವ ಮಚ್ಚೆ ಭಾಗ್ಯದ ಸಂಕೇತ ಹೌದು ಹುಡುಗಿಯ ಮುಗಿನಮೇಲೆ ಸುತ್ತಮುತ್ತ ಮಚ್ಚೆ ಇದ್ದರೆ ಅಂತವರು ಎಲ್ಲಾ ಸುಖಗಳನ್ನು ಅನುಭವಿಸುತ್ತಾರೆ ಈ ಮಚ್ಚೆ ಜನ ಸಂಪತ್ತನ್ನು ಹೊಂದಿದೆ ಎಂದು ಹೇಳುತ್ತಾರೆ

ಹೀಗೆ ಮೂಗಿನ ಮೇಲೆ ಮಚ್ಚೆ ಇರುವ ಹೆಣ್ಣು ತಾನು ಹುಟ್ಟಿದ ಮನೆಗೂ ಮತ್ತು ಸೇರುವ ಮನೆಗೂ ಅದೃಷ್ಟವನ್ನು ತರುತ್ತಾಳೆ ಅಂಗಾಲಿನಲ್ಲಿ ಚಕ್ರ ಅದು ಶಂಕದ ಚಿನ್ನೆ ಹೌದು ಕೆಲವು ಸ್ತ್ರೀಯರ ಅಂಗಾಲಿನಲ್ಲಿ ಶಂಕದ ಚಿನ್ನೆ ಇರುತ್ತದೆ ಅಂಥವರು ಹೆಚ್ಚು ಭಾಗ್ಯಶಾಲಿ ಆಗಿರುತ್ತಾರೆ ಮತ್ತೆ ಅವರು ಅವರ ಕುಟುಂಬಕ್ಕೆ ಹೆಚ್ಚು ಕೀರ್ತಿಯನ್ನು ತರುತ್ತಾರೆ ಹಣೆಯ ಮೇಲಿರುವ ಮಚ್ಚೆ ಸ್ತ್ರೀಯರ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಅವರು ತುಂಬಾ ಸೌಭಾಗ್ಯ ಶಾಲಿಯಾಗಿ ಇರುತ್ತಾರೆ ಇವರನ್ನು ವಿವಾಹ ಹಾಗುವ ಪುರುಷರು ಸಂತೋಷದಿಂದ ಇರುತ್ತಾರೆ ತ್ರಿಕೋಣ ಪ್ರತಿಜ್ಞೆ ಯಾವ ಹುಡುಗಿಯ ಅಂಗಾಲಿನಲ್ಲಿ ತ್ರಿಕೋಣಮಚ್ಚೆ ಇದ್ದರೆ ಅವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಮತ್ತು ಗ್ರಹಿಸುವ ಶಕ್ತಿ ಅವರಲ್ಲಿ ಹೆಚ್ಚಾಗಿರುತ್ತದೆ ಇಂಥವರು ಮನೆಯದು ಖುಷಿಯ ಬಗ್ಗೆ ಕಾಳಜಿ ವಹಿಸುತ್ತಾರೆ

ಅಷ್ಟೇ ಅಲ್ಲದೆ ಮನೆಯವರ ಸಹಾಯಕ್ಕೆ ನಿಲ್ಲುತ್ತಾರೆ ಕಷ್ಟದಿಂದ ಹೊರಬರುವ ಕ್ಕೆ ಚಾಣಾಕ್ಷೆ ಯನ್ನು ತೋರುತ್ತಾರೆ ಬುದ್ಧಿವಂತಿಕೆ ಇವರ ಅದೃಷ್ಟ ವಾಗಿರುತ್ತದೆ ಕೆನ್ನೆಯ ಎಡಬಾಗದ ಮೇಲೆ ಮಚ್ಚೆ ಇದ್ದರೆ ಹೌದು ಸ್ತ್ರೀಯರ ಎಡ ಭಾಗದಲ್ಲಿ ಕೆನ್ನೆ ಮೇಲೆ ಮಚ್ಚೆ ಇದ್ದರೆಅವರು ರುಚಿ ಪ್ರಿಯರಾಗಿ ಇರುತ್ತಾರೆ ಎಲ್ಲ ತರವಾದ ಅಡಿಗೆಗಳನ್ನು ಮಾಡಬಲ್ಲ ಆಗಿದ್ದಾರೆ ಚೆನ್ನಾಗಿ ಅಡುಗೆ ಮಾಡಿ ಕುಟುಂಬದವರ ಮನಸ್ಸನ್ನು ಗೆಲ್ಲುತ್ತಾರೆ ಇವರು ಅದೃಷ್ಟವನ್ನು ತರುತ್ತಾರೆ ಮೂಗಿನ ಮೇಲೆ ತಲೆಯ ಮಧ್ಯದಲ್ಲಿ ಮಚ್ಚೆ ಇದ್ದರೆ ಅತಿ ಹೆಚ್ಚು ಭಾಗ್ಯಶಾಲಿ ಅವರು ಮತ್ತು ಅತಿ ಹೆಚ್ಚು ಬುದ್ಧಿವಂತರು ಇನ್ನು ತಲೆಯ ಮೇಲೆ ಮಚ್ಚೆ ಹೊಂದಿರುವ ಸ್ತ್ರೀಯರು ಇವರು ಕೂಡ ಅದೃಷ್ಟವಂತ ರಾಗಿ ಇರುತ್ತಾಳೆ ಕಿವಿಯ ಮೇಲೆ ಮಚ್ಚೆ ಒಂದಿದ್ದರೂ ಅದೃಷ್ಟಶಾಲಿಗಳು ಹೌದು ಮಹಿಳೆಯರಿಗೆ ಕಿವಿಯ ಮೇಲೆ ಮಚ್ಚೆ ಇದ್ದರೆ ತುಂಬಾ ಅದೃಷ್ಟವಂತರು ಮತ್ತು ಬುದ್ಧಿವಂತರು ಹಾಗೂ ಇವರು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.