ಅಮವಾಸ್ಯೆ ದಿನ ಮಗು ಜನಿಸಿದರೆ ಹೀಗೆ ಎಲ್ಲಾ ಆಗುತ್ತೆ

ಅಮವಾಸ್ಯೆ ದಿನ ಮಗು ಜನಿಸಿದರೆ ಹೀಗೆ ಎಲ್ಲಾ ಆಗುತ್ತೆ

ವರ್ಷದಲ್ಲಿ 12 ಅಮವಾಸ್ಯೆಗಳು ಬರುತ್ತದೆ 12 ಅಮವಾಸ್ಯೆಯಲ್ಲಿ ಯಾವುದೇ ದಿನವೂ ಅಮವಾಸ್ಯೆಯಲ್ಲಿ ಮಕ್ಕಳು ಜನಿಸಿದರೆ ಅಮಾವಾಸ್ಯೆಗಳು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಶುಭ ಎಂದರೆ ಹೇಳಬಹುದು ಏಕೆಂದರೆ ಇವರು ತುಂಬಾ ಧೈರ್ಯಶಾಲಿ ಗಳಾಗಿರುತ್ತಾರೆ ಮತ್ತು ಕಷ್ಟದಿಂದ ಮೇಲೆ ಬರುತ್ತಾರೆ ಎಷ್ಟೇ ಕಷ್ಟ ಮತ್ತು ಬಡತನವಿದ್ದರೂ ಇವರ ಜೀವನದಲ್ಲಿ ಮುಂದೆ ಬರುತ್ತಾರೆ ಅಮಾವಾಸ್ಯೆ ದಿನದಂದು ಗಂಡುಮಕ್ಕಳು ಜನನವಾದರೆ ಅವರ ಜೀವನವು ಅತ್ಯಂತ ವಾಗಿರುತ್ತದೆ ಇವರು ಧೈರ್ಯಶಾಲಿ ಅಂತ ಹೇಳುತ್ತಾರೆ ಇವರಿಗೆ ಭೀಮನಂತೆ ಬಲ ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇವರು ಧೈರ್ಯಶಾಲಿಗಳು ಮತ್ತು ದಷ್ಟಪುಷ್ಟ ದವರು ಆಗಿರುತ್ತಾರೆ ಇವರಿಗೆ ಚರ್ಗೆ ಕೋಪಿಷ್ಟ ಸ್ವಭಾವ ಇರುತ್ತದೆ ಅದೇ ರೀತಿಯಲ್ಲಿ ಇವರಿಗೆ ದುಶ್ಚಟಗಳು ಸಹ ಹೆಚ್ಚಾಗಿ ಬರುತ್ತದೆ ಈ ದಿನ ಅಮಾವಾಸ್ಯೆ ದಿನದಂದು ಜನಿಸಿದವರು ನೆಚ್ಚಿನ ಧೈರ್ಯವಂತ ರಾಗಿರುತ್ತಾರೆ ಇವರು ಯಾವ ಸ್ಥಳಕ್ಕೆ ಬೇಕಾದರೂ ಹೋಗಬಹುದು ಅಷ್ಟಮಂಗಲದ ಯೋಗ ಅಮಾವಾಸ್ಯೆ ದಿನದಂದು ಜನಿಸಿದವರಿಗೆ ದಿನದಂದು ಜನಿಸಿದವರಿಗೆ ಇರುತ್ತದೆ ಇವರು ಯಾವುದೇ ಕಾರ್ಯವನ್ನು ಮಾಡಬೇಕಾದರೆ ಇವರು ತುಂಬಾ ಆಟದ ಸ್ವಭಾವದಿಂದ ಇರುತ್ತಾರೆ ಇವರು ಹೆಚ್ಚು ಅಭಿವೃದ್ಧಿ ಮಾರ್ಗಗಳಲ್ಲಿ ಹೋಗುತ್ತಾರೆ ಇವರು ಕೆಟ್ಟ ಮಾರ್ಗದಲ್ಲಿ ಹೋದರೆ ಇವರಷ್ಟು ಕೆಟ್ಟ ವ್ಯಕ್ತಿಗಳು ಬೇರೆಯವರು ಇರಲು ಸಾಧ್ಯವಿಲ್ಲ ಇವರಿಗೆ ವಿದ್ಯಾಭ್ಯಾಸವು ಕಡಿಮೆ ಇರುತ್ತದೆ ಆದರೆ ಇವರಿಗೆ ಜೀವನದಲ್ಲಿ ಯಾವುದಕ್ಕೂ ಸಹ ಕೊರತೆ ಇರುವುದಿಲ್ಲ

ಇವರು ತಮ್ಮ ಕುಟುಂಬದವರಿಗೆ ಇವರ ಆತ್ಮೀಯರಿಗೆ ಏನು ಬೇಕಾದರೂ ಮಾಡುವಷ್ಟು ಸಹಾಯ ಮನೋಭಾವವನ್ನು ಹೊಂದಿರುತ್ತಾರೆ ಇವರು ದುಶ್ಚಟಗಳಿಗೆ ಹಿಡಿದರೆ ತುಂಬಾ ದೂರವಾಗಿರುತ್ತದೆ ಕೆಟ್ಟ ಚಟಗಳಿಗೆ ಬೀಳುತ್ತಾರೆ ಇವರಷ್ಟು ಕೆಟ್ಟವರು ಬೇರೆಯವರು ಇಲ್ಲದೆ ಇರುವುದಿಲ್ಲ ಆದರೆ ಇವರು ಬೇರೆಯವರ ಸಂಘ ಸಹವಾಸ ಗಳಿಂದ ಹಾಳಾಗಿ ಇರುತ್ತಾರೆ ಸಾಮಾನ್ಯವಾಗಿ ದುರ್ಗಾ ದೇವಿಯ ಆರಾಧಕರು ಆಗಿರುತ್ತಾರೆ ದುರ್ಗಾ ದೇವಿಯ ಆಶೀರ್ವಾದ ಈ ಗಂಡು ಮಕ್ಕಳಿಗೆ ಇರುತ್ತದೆ ಇವರು ದುರ್ಗಾದೇವಿಯ ಚಾಮುಂಡೇಶ್ವರಿ ಲಕ್ಷ್ಮೀದೇವಿಯ ದೇವಸ್ಥಾನಗಳಿಗೆ ಹೆಚ್ಚಾಗಿ ಹೋಗಿ ಬರುವುದು ರಿಂದ ಇವರಿಗೆ ತುಂಬಾ ಒಳ್ಳೆಯದಾಗುತ್ತದೆ ಪೂಜೆ-ಪುನಸ್ಕಾರಗಳನ್ನು ಮಾಡುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ ಈ ದಿನ ಅಮಾವಾಸ್ಯೆ ದಿನದಂದು ಜನಿಸಿದವರು ತುಂಬಾ ಒಳ್ಳೆಯವರಾಗಿರುತ್ತಾರೆ ಉತ್ತಮ ಮನಸ್ಸು ಉಳ್ಳವರಾಗಿರುತ್ತಾರೆ ಉತ್ತಮ ಲಾಭವನ್ನು ಇವರು ಪಡೆದುಕೊಂಡಿರುತ್ತಾರೆ ಆರೋಗ್ಯ ಕುಟುಂಬ ಎಲ್ಲಾ ರೀತಿಯ ಐಶ್ವರ್ಯ ಅಭಿವೃದ್ಧಿಯ ಸಹ ಇವರಿಗೆ ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.