ಅಂದುಕೊಂಡ ಕೆಲಸ ಎಲ್ಲಾ ಆಗಬೇಕು ಅಂದರೆ ಈ ಒಂದು ಬೇರು ನಿಮ್ಮ ಬಳಿ ಇದ್ದರೆ ಸಾಕು

ಅಂದುಕೊಂಡ ಕೆಲಸ ಎಲ್ಲಾ ಆಗಬೇಕು ಅಂದರೆ ಈ ಒಂದು ಬೇರು ನಿಮ್ಮ ಬಳಿ ಇದ್ದರೆ ಸಾಕು


ಸಸ್ಯಗಳು ಬೇರುಗಳು ಗಡ್ಡೆಗಳು ಹೂವುಗಳು ಇವೆಲ್ಲವೂ ಕೂಡ ಆಯುರ್ವೇದ ವಸ್ತುಗಳು ಹಿಂದೆ ಈ ವಸ್ತುಗಳನ್ನು ಬಳಸಿಕೊಂಡು ಆಯುರ್ವೇದೀಯ ಔಷಧಿಗಳನ್ನು ತಯಾರಿಸೋಕೆ ಮಾಡುತ್ತಾರೆ ಮತ್ತು ಯಾವುದೇ ರೋಗವು ಕೂಡ ಬೇಗ ಗುಣಮುಖ ವಾಗುತ್ತಿತ್ತು ಜೊತೆಗೆ ಯಾವುದೇ ಅಡ್ಡಪರಿಣಾಮ ಕೂಡ ಇರುತ್ತಿರಲಿಲ್ಲ ಎಂದು ಎಲ್ಲರಿಗೂ ಕೂಡ ತಿಳಿದಿದೆ ಆದರೆ ಸಸ್ಯಗಳ ಚಮತ್ಕಾರ ಹೇಳಲು ಅಸಾಧ್ಯ ಏಕೆಂದರೆ ಕೆಲವು ಸಸ್ಯಗಳು ಬೇರುಗಳು ನಮ್ಮ ಜೀವನದಲ್ಲಿ ಏನೆಲ್ಲಾ ಪ್ರಭಾವ ಬೀರುತ್ತದೆ ಎಂದು ತಿಳಿದುಕೊಂಡರೆ ಅಚ್ಚರಿ ಆಗುತ್ತದೆ ಅದು ಹೇಗೆ ಏನು ಎಂಬುದನ್ನು ತಿಳಿಯೋಣ ಬನ್ನಿ ನಮ್ಮ ಜೀವನದಲ್ಲಿ ಯಾವುದೇ ರೀತಿಯ ಒಳ್ಳೆ ಬದಲಾವಣೆಗಳು ಕಾಣಿಸುತ್ತಿಲ್ಲ ಆರ್ಥಿಕವಾಗಿ ತುಂಬಾ ತೊಂದರೆ ಆಗುತ್ತದೆ ಮನೆಯಲ್ಲಿ ಮಾನಸಿಕವಾಗಿ ದೈಹಿಕವಾಗಿ ನೆಮ್ಮದಿ ಸಂತೋಷ ಎಂಬುವುದು ಇಲ್ಲ ಮನೆಯಲ್ಲಿ ನಕರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿದ್ದರೆ ನಾವು ಒಂದು ಪರಿಹಾರ ಮಾಡಿಕೊಂಡರೆ ಸಾಕು ಎಲ್ಲವೂ ಬದಲಾವಣೆ ಆಗಿ ಎಲ್ಲಾ ಸಸ್ಯಗಳಿಂದ ಮುಕ್ತಿ ಹೊಂದಬಹುದು ಅದು ಏನು ಎಂದು ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಯೋಣ

ಮೊದಲಿಗೆ ತುಳಸಿ ಗಿಡದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತುಳಸಿ ಗಿಡ ದಲ್ಲಿ ಸಾಕ್ಷಾತ್ ಲಕ್ಷ್ಮಿ ಕೃಷ್ಣ ವಾಸ ಇರುತ್ತಾರೆ ಹಾಗಾಗಿ ಪ್ರತಿ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡಿದರೆ ಯಾವುದೇ ನಕಾರಾತ್ಮಕ ಶಕ್ತಿಯು ಪ್ರವೇಶ ಪಡುವುದಿಲ್ಲ ಮತ್ತು ಹಾಗಾಗಿ ತುಳಸಿ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಒಂದು ಕೆಂಪು ವ್ರಸ್ರಕ್ಕೇ ಕಟ್ಟಿ ಅದನ್ನು ನಮ್ಮ ಕೈಗೆ ಕಟ್ಟಿಕೊಳ್ಳಬೇಕು ಹಾಗೆ ಬಾಳೆ ಮರದ ಬೇರೆನು ತೆಗೆದುಕೊಂಡು ಅದನ್ನು ಒಣಗಿಸಿ ಅದನ್ನು ಒಂದು ಹಳದಿ ಬಟ್ಟೆಗೆ ಕಟ್ಟಿ ಅದನ್ನು ಕೈಗೆ ಕಟ್ಟಿಕೊಳ್ಳಬೇಕು ಹರಿಶಿಣದ ಬೇರನ್ನು ತೆಗೆದುಕೊಂಡು ಅದನ್ನು ಒಂದು ಹಳದಿ ಬಣ್ಣದ ವ್ರಸ್ರಕ್ಕೇ ಕಟ್ಟಿ ಅದನ್ನು ನಾವು ಮಲಗುವ ಜಾಗಕ್ಕೆ ಇಟ್ಟುಕೊಂಡು ಮಲಗಬೇಕು ಮತ್ತು ಮತ್ತೊಂದು ಎಕ್ಕದ ಗಿಡದ ಬೇರು ಇದನ್ನು ನಾವು ತೆಗೆದುಕೊಂಡು ಬಂದು ನಾವು ಸ್ಥಾನಮಾಡದ ನೀರಿಗೆ ಹಾಕಿಕೊಂಡು ಸ್ನಾನ ಮಾಡಬೇಕು ಬೇರುಗಳನ್ನು ಬಳಕೆ ಮಾಡಿದರೆ ನಮ್ಮ ಎಲ್ಲಾ ಸಮಸ್ಯೆಗಳಿಂದ ನಾವು ದೂರ ಆಗಬಹುದು ಹಾಗೂ ಬೇರೆಯವರಿಗೂ ನಾವು ಆಕರ್ಷಣೆಗೆ ಒಳಪಡುತ್ತವೆ ಆದರೆ ಎಷ್ಟು ಕೆಲಸವನ್ನು ತಪ್ಪದೆ ಮಾಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.