ಏಪ್ರಿಲ್ ತಿಂಗಳ ರಾಶಿ ಭವಿಷ್ಯ ವೃಷಭ ರಾಶಿ

ಏಪ್ರಿಲ್ ತಿಂಗಳ ರಾಶಿ ಭವಿಷ್ಯ ವೃಷಭ ರಾಶಿ

ನಮಸ್ಕಾರ ಸ್ನೇಹಿತರೇ ಏಪ್ರಿಲ್ ತಿಂಗಳ ವೃಷಭ ರಾಶಿಯ ಭವಿಷ್ಯ ಯಾವ ರೀತಿ ಇದೆ ಹಾಗೂ ಯಾವ ಯಾವ ಕಾರ್ಯಗಳು ಈ 1 ತಿಂಗಳಲ್ಲಿ ನಡೆಯುತ್ತದೆ. ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಹಾಗೂ ದೈವದ ಆರಾಧನೆಗಳನ್ನು ಯಾವ ರೀತಿ ಮಾಡಬೇಕು ಅನ್ನೋದನ್ನೋ ತಿಳಿಯಬಹುದಾಗಿದೆ.
ವೃಷಭ ರಾಶಿಯವರು ಭೂಮಿಗೆ ಸಂಬಂಧಪಟ್ಟಂತೆ ಯಾವುದೇ ಅಡೆತಡೆಗಳು ಇದ್ದರೆ ಏಪ್ರಿಲ್ ತಿಂಗಳಿನಲ್ಲಿ ನಿಮಗೆ ಫಲ ವೃದ್ಧಿಯಾಗುತ್ತದೆ.ಅದೇ ರೀತಿಯಲ್ಲಿ ಸಹ ಬುಧ ಶನಿ ಶುಭಕರವಾಗಿದ್ದು ಹೊಸ ಹೊಸ ಯೋಜನೆಗಳಿ೦ದ ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾವುದೇ ಪಿತ್ರಾರ್ಜಿತ ಆಸ್ತಿಗಳು ನಿಮಗೇ ಬರಬೇಕು, ತಕರಾರುಗಳು ನಡೆಯುತ್ತಿದೆ ಎಂದರೆ ಈ ಒಂದು ತಿಂಗಳಿನಲ್ಲಿ ನಿಮಗೆ ಶುಭಕರವಾಗುತ್ತವೆ.ಏಕೆಂದರೆ ಈ ಒಂದು ಏಪ್ರಿಲ್ ಗೆ ಶುಭ ಸುದ್ದಿಗಳು ಭೂಮಿಗೆ ಸಂಬಂಧಪಟ್ಟಂತೆ ಎಲ್ಲ ವ್ಯವಹಾರಗಳು ನೋಡಿದರೆ ಅವೆಲ್ಲವೂ ಸಹ ನಿಮಗೆ ಶುಭ ಫಲಗಳು ಸಿಗುತ್ತಿದೆ ವಿದ್ಯಾರ್ಥಿಗಳಿಗೂ ಸಹ ದೂರದ ಪ್ರಯಾಣ, ವಿದೇಶಿ ಪ್ರಯಾಣಗಳು, ಖಂಡಿತವಾಗಲೂ ಅಭಿವೃದ್ಧಿಯಾಗುತ್ತವೆ

ಯಾವುದೇ 1ಕುಟುಂಬದಲ್ಲಿ ಹಿರಿಯರು ಯಾವುದೇ ಯೋಜನೆಗಳು ಮಾಡಿದ್ರು ಸಹ ಅವರಿಗೆ 1ಶುಭ ದಿನ ಶುಭ ಫಲ ಖಂಡಿತ ಇದೆ.ಹಾಗೂ ಮಿಶ್ರ ಫಲ ಯಾವುದು ಇದೆ ಎಂದರೆ ನಾವು ಯಾವುದೇ 1ಸಂದರ್ಭದಲ್ಲಿ ಆರೋಗ್ಯದ ಸಂಬಂಧಪಟ್ಟಂತೆ ಅಡ್ಡಿ ಆತಂಕಗಳು ಈ ರಾಶಿಯವರಿಗೆ ಇರುತ್ತದೆ. ಏಪ್ರಿಲ್ ತಿಂಗಳು ಸಹ ಶೀತಲ ವಾತಾವರಣ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಿಶ್ರಫಲಗಳಿವೆ ಇವರು ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ

ನೀವು ಯಾವ ಆರಾಧನೆ ಮಾಡಬೇಕು ಅಂತಾದ್ರೆ ನೀವು ವೆಂಕಟೇಶ್ವರನ ಆರಾಧನೆ ಮಾಡುವುದರಿಂದ ಯಾವುದೇ ಮನೆಗಳಲ್ಲೂ ಕಿರಿಕಿರಿ ಅಶಾಂತಿ ವೈಮಸ್ಸುಗಳು ಬರುವುದಿಲ್ಲ. ಹಾಗೂ ಗ್ರಹಗತಿಗಳು ಸಹ ನಿಮ್ಮ ಪರವಾಗಿರುವುದರಿಂದ ದೈವದ ಆರಾಧನೆ ಅಂದರೆ ವಿಷ್ಣುವಿನ ಆರಾಧನೆಗಳನ್ನ ಮಾಡಬೇಕು. ರಂಗನಾಥಸ್ವಾಮಿ, ವೆಂಕಟೇಶ್ವರ,ಲಕ್ಷ್ಮಿ ವೆಂಕಟೇಶ್ವರ ಈ ರೀತಿಯಲ್ಲಿ ಆರಾಧನೆಗಳನ್ನು ಮಾಡಿಸುವುದರಿಂದ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡಿಸುವುದರಿಂದ ನಿಮಗೆ ಶುಭ ಫಲಗಳು ಖಂಡಿತವಾಗಲೂ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.