ಅರಿಶಿಣದ ಮಹತ್ವ ಅರಿಶಿಣದ ವಿಶೇಷತೆಯೇ ಸುಮಂಗಲಿಯರ ಸೌಭಾಗ್ಯ ಅರಿಶಿನ

ಅರಿಶಿಣದ ಮಹತ್ವ ಅರಿಶಿಣದ ವಿಶೇಷತೆಯೇ ಸುಮಂಗಲಿಯರ ಸೌಭಾಗ್ಯ ಅರಿಶಿನ ಅರಿಶಿನಕ್ಕೆ ಸಂಸ್ಕೃತದಲ್ಲಿ ಅರಿದ್ರ ಎಂದು ಹೆಸರು ಅರಿಶಿನವನ್ನು ಶುಭ ಎಲ್ಲಾ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ ಮಂಗಳ ದ್ರವ್ಯಗಳಲ್ಲಿ ಹರಿಶಿಣ ಕೈ ಮೊದಲ ಸ್ಥಾನದಲ್ಲಿದೆ ಹಾಗೆಯೇ ಸುಮಂಗಲಿ ಯಾರಿಗಾದರೂ ತಾಂಬೂಲವನ್ನು ಕೊಡುವಾಗ ಮೊದಲಿಗೆ ಅರಿಶಿನವನ್ನು ಕೊಟ್ಟು ನಂತರ ಕುಂಕುಮವನ್ನು ನೀಡುತ್ತಾರೆ ಅರಿಶಿನವು ಸೌಭಾಗ್ಯದ ಸಂಕೇತವಾಗಿದೆ ಅರಿಶಿನ ಎಂದರೆ ಸೌಭಾಗ್ಯ ಆದ್ದರಿಂದಲೇ ಅರಿಶಿಣವನ್ನು ಮೊದಲು ನೀಡುತ್ತಾರೆ

ಆದ್ದರಿಂದಲೇ ಸುಮಂಗಲಿಯರ ಎಲ್ಲರೂ ತನ್ನ ಪತಿಯ ಆಯಸ್ಸು ವೃದ್ಧಿಯಾಗಲಿ ತನ್ನ ಸುಮಂಗಲಿ ಭಾಗ್ಯವಂತಿ ಆಗಲಿ ಎಂದು ಮೊದಲಿಗೆ ಅರಿಶಿನವನ್ನು ನೀಡುತ್ತಾರೆ ಮತ್ತು ಅದನ್ನು ಮಾಂಗಲ್ಯಕ್ಕೆ ಇಟ್ಟು ನಮಸ್ಕರಿಸಿ ಕೊಳ್ಳುತ್ತಾರೆ ದಿವ್ಯ ಪೂಜೆಯಲ್ಲಿ ಮತ್ತು ನವರಾತ್ರಿಯ ಸಮಯದಲ್ಲಿ ಅರಿಶಿನ ಅಲಂಕಾರವೂ ತುಂಬಾ ವಿಶೇಷ ಕಾರ್ಯ ಗಿರುತ್ತದೆ ಹಲವು ದೇವಾಲಯಗಳಲ್ಲಿ ಅರಿಶಿನವನ್ನು ಪ್ರಸಾದ ವಾಗಿಯೂ ಸಹ ಕೊಡುತ್ತಾರೆ ಪ್ರಸಾದವಾಗಿ ಅರಿಶಿಣವನ್ನು ಮನೆಗೆ ತಂದಾಗ ಏನು ಮಾಡಬೇಕು ಎಂದರೆ ಪ್ರಸಾದವಾಗಿ ಕೊಟ್ಟ ಅರಿಶಿಣವನ್ನು ಮನೆಗೆ ತೆಗೆದುಕೊಂಡು ಬಂದು ದೇವರ ಗರ್ಭಗುಡಿಯಲ್ಲಿ ಇಟ್ಟು ಪೂಜೆ ಮಾಡಿ ಮನೆಯವರಿಗೆ ಇಟ್ಟರೆ ಇದರಿಂದ ಧನ ಪ್ರಾಪ್ತಿ ಆಗುತ್ತದೆ ಅರಿಶಿನವನ್ನು ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಚರ್ಮದ ಕಾಯಿಲೆಗಳಿಂದ ನಿವಾರಣೆಯನ್ನು ಹೊಂದುತ್ತೀರಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಹರಿಶಿಣ ನೀರಿನಿಂದ ಸ್ನಾನ ಮಾಡುವುದನ್ನು ಮಂಗಳಸ್ನಾನ ಎಂದು ಕರೆಯುತ್ತಾರೆ ಹರಿಶಿಣ ಗೌರಿಯನ್ನು ಪೂಜಿಸಿದರೆ ಮದುವೆಗೆ ಇರುವ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ಮತ್ತು ಶೀಘ್ರದಲ್ಲಿ ವಿವಾಹವ ನಿಶ್ಚಯವಾಗುತ್ತದೆ ದೇವಿಗೆ ಅರಿಶಿನ ಬಣ್ಣದ ಸೀರೆಯನ್ನು ಕೊಟ್ಟರೆ ಮನೆಯಲ್ಲಿರುವ ಸುಮಂಗಲಿ ದೋಷ ಮತ್ತು ದೈವ ದೋಷಗಳು ನಿವಾರಣೆಯಾಗುತ್ತದೆ ಅರಿಶಿನ ನೀರಿನಿಂದ ಮನೆಯನ್ನು ಬರೆಸಿದರೆ ಆ ಮನೆಯ ಸಾಲಬಾಧೆಯಿಂದ ಮುಕ್ತವಾಗುತ್ತದೆ ಆದರೆ ಅದನ್ನು ಒಣಗುವ ತನಕ ಯಾರೂ ತಿಳಿಯಬಾರದು ಮನೆಯಲ್ಲಿರುವ ದೇವರ ವಿಗ್ರಹವನ್ನು ಅರಿಶಿಣದಿಂದ ಅರಿಶಿನ ನೀರಿನಿಂದ ತೊಳೆದರೆ ವಿಗ್ರಹಕ್ಕೆ ದೈವಗಳು ಆಗುತ್ತದೆ ಮತ್ತು ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.