ಚಾಣಕ್ಯ ಅಂದರೆ ಒಂದು ಮೇರು ವ್ಯಕ್ತಿತ್ವ ಚಾಣಕ್ಯ ಅಂದರೆ ಒಂದು ಸ್ಪೂರ್ತಿ

ಚಾಣಕ್ಯ ಅಂದರೆ ಒಂದು ಮೇರು ವ್ಯಕ್ತಿತ್ವ. ಚಾಣಕ್ಯ ಅಂದರೆ ಒಂದು ಸ್ಪೂರ್ತಿ. ಹೌದು ಸ್ನೇಹಿತರೆ ಚಾಣಕ್ಯನ ಹೆಸರು ಕೇಳಿದರೇನೇ ಸಾಕು. ಯಾವುದೇ ಒಂದು ನಮಗಾಗದು ಬಿಟ್ಟ ಕೆಲಸಗಳನ್ನು ಶುರು ಮಾಡಿ ಮುಗಿಸುತ್ತೇವೆ. ಚಾಣಕ್ಯನ ಹೆಸರಿನಲ್ಲಿ ಇರುವಂತಹ ಪವರ್ ಇದು. ಹೌದು ಸ್ನೇಹಿತರೆ ಎಂದಿನಂತೆ ಇವತ್ತು ಒಂದು ಸ್ಪೂರ್ತಿದಾಯಕ ಚಾಣಕ್ಯ ನೀತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ತೆಂಗಿನಕಾಯಿ ಮೇಲೆ ಇರುವ ಗಟ್ಟಿಯಾದ ಕವಚವನ್ನು ಹೊಡೆಯದೆ ತೆಂಗಿನ ನೀರು ಕುಡಿಯಲು ಸಾಧ್ಯವೆ. ಜೋರಾಗಿ ತೆಂಗಿನಕಾಯಿ ನೆಲಕ್ಕೆ ಬಡಿದರೆ ತೆಂಗಿನಕಾಯಿ ಹೊಡೆದು ಹೋಗುತ್ತೆ ಅದರಲ್ಲಿರುವ ನೀರು ನಮಗೆ ಸಿಗಲ್ಲ. ಅದು ವ್ಯರ್ಥವಾಗಿ ಹೋಗುತ್ತದೆ. ನಮಗೆ ತೆಂಗಿನಕಾಯಿ ಯಲ್ಲಿರುವ ನೀರು ಕುಡಿಯಬೇಕು ಅಂದರೆ ನೆಲಕ್ಕೆ ಹೊಡೆದರೆ ಆಗಲ್ಲ ಅದನ್ನ ಒಂದೇ ಕಡೆ ಗಾಯ
ಮಾಡಬೇಕು.

ತೆಂಗಿನ ನೀರು ಕುಡಿಯಬೇಕು ಅಂದರೆ ಲಕ್ಷದಿಂದ ಒಮ್ಮೆ ಕಡೆಯಿಂದ ಹೊಡೆಯಬೇಕು. ಹೊಡೆದು ನೀರನ್ನು ಸೇವಿಸಬೇಕು. ಆಚಾರ್ಯ ಚಾಣಾಕ್ಷರು ಹೇಳುವುದು ತೆಂಗನ್ನು ನಾವು ಒಂದೇಕಡೆ ಗಾಯಮಾಡಿ ಹೊಡೆದಾಗ ಮಾತ್ರ ಅದರಲ್ಲಿರುವ ಸಿಹಿಯಾದ ನೀರನ್ನು ಕುಡಿಯಲು ಸಾಧ್ಯ. ಸ್ನೇಹಿತರೇ ಇದೇ ತರ ಜೀವನದಲ್ಲಿ ನಾವು ಗೆಲುವನ್ನು ಪಡಿಯಬೇಕು ಅಂದರೆ ಬರೀ ಕಷ್ಟಪಟ್ಟರೆ ಸಾಲದು. ನಮ್ಮಲ್ಲಿರುವ ಬುದ್ಧಿವಂತಿಕೆಯಿಂದ ನಿಷ್ಠೆಯಿಂದ ಮತ್ತು ಏಕಾಗ್ರತೆಯನ್ನ ಪ್ರತಿ ಕೆಲಸದಲ್ಲೂ ಪ್ರತಿನಿತ್ಯವೂ ಇರಬೇಕು.

ಹಾಗೆ ಪ್ರತಿನಿತ್ಯವು ಅದೇ ಮಾರ್ಗದಲ್ಲಿ ನಾವು ಹೋಗಬೇಕು. ಆವಾಗಲೇ ನಮಗೆ ಜೀವನದಲ್ಲಿ ಗೆಲುವಿನ ಬಾಗಿಲು ತೆಗೆಯುತ್ತದೆ. ಹೇಗೆ ತೆಂಗಿನಕಾಯಿಗೆ ಒಂದೇಕಡೆ ಗಾಯಮಾಡಿ ನೀರಿನ ಸಿಹಿಯನ್ನು ಸವಿಯಬೇಕು ಹಾಗೆ ನಮ್ಮ ಲಕ್ಷ ಗುರಿ ಒಂದೇ ಕಡೆ ಇಟ್ಟು ನಮ್ಮ ಜೀವನದಲ್ಲಿ ಗೆಲುವನ್ನು ಸಾಧಿಸಬೇಕು. ಇದೆ ಅಲ್ಲವೆ ಚಾಣ ಕ್ಷಣ ಸೂತ್ರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.