ಚಿಟ್ಟೆ ಮನೆಯೊಳಗೆ ಬಂದರೆ ಈ ಒಂದು ಘಟನೆ ನಡೆಯುವ ಮುನ್ಸೂಚನೆ ಸಿಕ್ಕಿದಂತೆ

ಚಿಟ್ಟೆ ಮನೆಯೊಳಗೆ ಬಂದರೆ ಈ ಒಂದು ಘಟನೆ ನಡೆಯುವ ಮುನ್ಸೂಚನೆ ಸಿಕ್ಕಿದಂತೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಚಿಟ್ಟೆ ಮನೆಯೊಳಗೆ ಬಂದರೆ ಈ ಒಂದು ಘಟನೆ ನಡೆಯುವ ಮುನ್ಸೂಚನೆ ನಿಮಗೆ ಸಿಕ್ಕಿದಂತೆ, ನಮ್ಮ ಭೂಮಿಯ ಮೇಲೆ ಎಷ್ಟೊಂದು ರೀತಿಯ ಪ್ರಾಣಿ-ಪಕ್ಷಿಗಳ ಸಂಕುಲನಗಳು ಇದೆ ಅಲ್ಲವೇ ಇವುಗಳ ಜೀವನ ಕೂಡ ಮನುಷ್ಯರಂತೆ ನಡೆಯುತ್ತದೆ ಆದರೆ ಅದು ನಮಗೆ ಗೊತ್ತಾಗುವುದೇ ಇಲ್ಲ ಆದರೆ ಇವುಗಳ ಪ್ರಪಂಚ ಒಂದು ರೀತಿಯಲ್ಲಿ ಸುಂದರವಾಗಿ ಇರುತ್ತದೆ ಪ್ರಾಣಿ ಪಕ್ಷಿಗಳನ್ನು ನೋಡುವುದು ಅವುಗಳ ಆರೈಕೆ ಮಾಡುತ್ತಿದ್ದರೆ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಸಂತೋಷ ಸಿಗುತ್ತದೆ, ಅದರಲ್ಲಿಯೂ ಕೂಡ ಪಕ್ಷಿಗಳ ಚಿಲಿಪಿಲಿ ಶಬ್ದಕ್ಕೆ ಯಾರು ತಾನೇ ಮಾರುಹೋಗೋದಿಲ್ಲ ಹೇಳಿ ಅಲ್ಲವೇ ಅವುಗಳ ಅಂದ ಚೆಂದ ಅವುಗಳ ಶಬ್ದ ಇವೆಲ್ಲವನ್ನೂ ನೋಡುತ್ತಿದ್ದರೆ ಪ್ರಪಂಚದ ಎಲ್ಲಾ ನೋವುಗಳನ್ನು ಮರೆತುಬಿಡುತ್ತೇವೆ ಅಂತಹ ಪಕ್ಷಿಗಳಲ್ಲಿ ಒಂದಾಗಿರುವ ಮಕ್ಕಳನ್ನು ಆಕರ್ಷಿಸುವ ಪಕ್ಷಿ ಎಂದರೆ ಅದು ಚಿಟ್ಟೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇದು ವಿವಿಧ ಬಣ್ಣಗಳನ್ನು ಹೊಂದಿರುತ್ತದೆ ಚಿಟ್ಟೆಗಳನ್ನು ಕಂಡ ತಕ್ಷಣ ಮಕ್ಕಳು ಅದನ್ನು ಹಿಡಿಯಲು ಹೋಗುತ್ತಾರೆ ಆದರೆ ಚಿಟ್ಟೆ ಎಲ್ಲಾ ಕಾಲದಲ್ಲೂ ನಮಗೆ ಸಿಗುವುದಿಲ್ಲ ಮತ್ತುಈ ಚಿಟ್ಟೆ ಹೆಚ್ಚಾಗಿ ನವೆಂಬರ್ನಿಂದ ಏಪ್ರಿಲ್ವರೆಗೆ ಸಿಗುತ್ತದೆ ಹಾಗಾಗಿ ನಾವೆಲ್ಲರೂ ಕೂಡ ಗಮನಿಸಿರಬಹುದು ಒಮ್ಮೊಮ್ಮೆ ಅದರಲ್ಲೂ ರಾತ್ರಿಯ ಸಮಯದಲ್ಲಿ ಚಿಟ್ಟೆಗಳು ಮನೆಯೊಳಗೆ ಬರುತ್ತವೆ ಇದನ್ನು ಕಂಡು ಬೆಳಕಿಗೆ ಬಂದಿದೆ ಎಂದು ತಿಳಿದು ಸುಮ್ಮನೆ ಆಗುತ್ತೇವೆ ಆದರೆ ಮನೆಯೊಳಗೆ ಚಿಟ್ಟೆ ಬಂದರೆ ಕೆಲವೇ ದಿನಗಳಲ್ಲಿ ಈ ಒಂದು ಘಟನೆ ನಡೆಯುತ್ತದೆ ಎನ್ನುವುದರ ಸೂಚನೆಯಾಗಿದೆ ಹಾಗಿದ್ದರೆ ಅದು ಏನು ಎಂಬುದನ್ನು ಈಗ ತಿಳಿಯೋಣ ಬನ್ನಿ.

ಚಿಟ್ಟೆಗಳು ಮನುಷ್ಯನ ಏಳಿಗೆ ಹಾಗೂ ಸಂತೋಷದ ಸಂಕೇತವಾಗಿರುತ್ತದೆ ನಾವು ಎಲ್ಲಿಗಾದರು ಹೊರಟಾಗ ಚಿಟ್ಟೆಗಳು ನಮ್ಮ ಮುಂದೆ ಬಂದರೆ ಅದು ಶುಭ ಸಂಕೇತವಾಗಿರುತ್ತದೆ ನಾವು ಹೋಗುತ್ತಿರುವ ಕೆಲಸ ಸುಗಮವಾಗಿ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಹಾಗೆ ಚಿಟ್ಟೆಗಳು ಮನೆಯೊಳಗೆ ಬರುತ್ತಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂದರೆ ಮನೆಯಲ್ಲಿ ಏನೋ ಶುಭ ಕಾರ್ಯ ನಡೆಯುತ್ತದೆ ಎಂದು, ಹೌದು ಚಿಟ್ಟೆಗಳಲ್ಲಿ ಅಷ್ಟು ಶಕ್ತಿ ಪ್ರಭಾವ ಇದೆ ಚಿಟ್ಟೆಗಳನ್ನು ನೋಡಿದರೆ ಅವುಗಳ ಬಣ್ಣದಂತೆ ನಮ್ಮ ಜೀವನವೂ ಕೂಡ ಕಲರ್ಫುಲ್ ಆಗಿರುತ್ತದೆ ಜೀವನದಲ್ಲಿ ಎಲ್ಲವೂ ಶುಭವಾಗಿರುತ್ತದೆ ಹಾಗಾಗಿ ಮಕ್ಕಳು ಚಿಟ್ಟೆಗಳನ್ನು ಹೇಗೆ ಇಷ್ಟಪಡದೇ ಇರುತ್ತಾರೆ ಅಲ್ಲವೇ ಹಾಗೆಯೇ ನಾವು ಕೂಡ ಅವುಗಳನ್ನು ಇಷ್ಟಪಡಬೇಕು ಆದರೆ ಯಾವುದೇ ಕಾರಣಕ್ಕೂ ಅವುಗಳನ್ನು ಹಿಡಿದುಕೊಂಡು ಅವುಗಳಿಗೆ ತೊಂದರೆ ಕೊಡಬೇಡಿ ಅವುಗಳನ್ನು ಹಾರಾಡಲು ಬಿಡಿ ಆಗಿ ನಿಮ್ಮ ಜೀವನವು ಕೂಡ ನೆಮ್ಮದಿಯಿಂದ ಸಂತೋಷದಿಂದ ಸಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.