ದಾರಿದ್ರ್ಯತೆ ಮತ್ತು ಬಡತನ ಬರುವ ಗುರುತು ಗಳಾಗಿರುತ್ತವೆ

ದಾರಿದ್ರ್ಯತೆ ಮತ್ತು ಬಡತನ ಬರುವ ಗುರುತು ಗಳಾಗಿರುತ್ತವೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ನಮ್ಮ ಜೀವನದಲ್ಲಿ ವಾಸ್ತು ಶಾಸ್ತ್ರದ ಪ್ರಮುಖ್ಯತೆ ತುಂಬಾನೇ ಮುಖ್ಯವಾಗಿರುತ್ತದೆ ಮನೆಯ ನಿರ್ಮಾಣ ಮತ್ತು ಮನೆಯ ವಿಷಯದಲ್ಲಿ ನೀವು ವಾಸ್ತುಶಾಸ್ತ್ರವನ್ನು ತುಂಬಾನೇ ನಿರ್ಧರಿಸಬೇಕಾಗುತ್ತದೆ ಕೆಲವು ಜನರಿಗೆ ವಾಸ್ತುಶಾಸ್ತ್ರದ ಕೆಲವು ಮಾಹಿತಿಗಳು ಗೊತ್ತು ಇರುವುದಿಲ್ಲ ಸಾಮಾನ್ಯವಾಗಿ ವಸ್ತುಗಳನ್ನು ದಿಕ್ಕುಗಳ ವಿಜ್ಞಾನ ಎಂದು ತಿಳಿಯಲಾಗಿದೆ ಇವುಗಳು ನಮ್ಮ ಹೆಸರಿನಲ್ಲಿ ನಿಲುವು ಆಗಿಬಿಡುತ್ತದೆ ನಮ್ಮ ಮನೆಗೆ ಯಾವುದಾದರೂ ಸಮಸ್ಯೆ ಬರುತ್ತದೆ ಎಂದರೆ ಅದರ ಪ್ರಭಾವವು ಮೊದಲನೆಯದಾಗಿ ತುಳಸಿ ಗಿಡಗಳ ಮೇಲೆ ಪ್ರಭಾವ ಬೀರುತ್ತದೆ ತುಳಸಿ ಗಿಡವು ಪೂರ್ತಿಯಾಗಿ ಒಣಗಿ ಬಿಡುತ್ತದೆ ಇದು ಮನೆಯಲ್ಲಿ ಎಲ್ಲದಕ್ಕಿಂತ ದೊಡ್ಡ ಬಡತನ ಬರುವ ಸೂಚನೆ ಇದಾಗಿರುತ್ತದೆ ಕೇವಲ ತುಳಸಿಗಿಡ ಅಲ್ಲದೆ ಮನೆಯಲ್ಲಿ ನೆಟ್ಟ ವಿಭಿನ್ನವಾದ ಗಿಡಗಳಿಂದ ಸಹ ಈ ರೀತಿಯ ಸೂಚನೆಗಳು ನಮಗೆ ಸಿಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಗಿಡಗಳು ಹಸಿರಾಗಿರಬೇಕು ನಿಮ್ಮ ಅಕ್ಕ ಪಕ್ಕ ಮನೆಯ ಸುತ್ತ ಇರುವ ಸಸ್ಯಗಳ ಎಲೆಗಳು ಒಣಗಿ ಹೋಗುತ್ತದೆ ಅವುಗಳನ್ನು ನೀವು ತಕ್ಷಣ ತೆಗೆದುಹಾಕಬೇಕು

ಇಲ್ಲವಾದರೆ ನಿಮ್ಮ ಸಾಲಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ರಾತ್ರಿಯ ವೇಳೆ ಅಡುಗೆಮನೆಯಲ್ಲಿ ಎಂಜಲು ಪಾತ್ರಗಳನ್ನು ಇಟ್ಟು ಹಾಗೆ ಮಲಗಬಾರದು ಹೀಗೆ ಮಾಡಿದರೆ ಇದು ಬಡತನಕ್ಕೆ ಬರುವ ಎಲ್ಲಾ ಮಾರ್ಗಗಳನ್ನು ಸೂಚಿಸುತ್ತದೆ ಯಾರು ಇಂದಿನ ಪಾತ್ರೆಗಳನ್ನು ಶುದ್ಧ ಮಾಡುವುದಿಲ್ಲವಾ ಅಂತವರು ಅವರ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ ಎಂಜಲು ಪಾತ್ರೆಗಳನ್ನು ಕ್ಲೀನಾಗಿ ತೊಳೆದು ಇಡುತ್ತಾರಾ ಅವರು ಯಶಸ್ಸನ್ನು ಕಾಣುತ್ತಾರೆ ಇನ್ನು ಮಲಗುವ ಕೋಣೆಯಲ್ಲಿ ನಾವು ಮಲಗಿದ್ದ ಜಾಗದಲ್ಲಿ ಕನ್ನಡಿಯನ್ನು ಅಂಟಿಸ ಬಾರದು ಒಂದು ವೇಳೆ ಈ ರೀತಿಯ ಕನ್ನಡಿ ಏನಾದರೂ ಇದ್ದರೆ ಗಂಡ-ಹೆಂಡತಿಯ ಮಧ್ಯೆ ಬಿರುಕು ಬಿಡಲು ಇದು ಕಾರಣವಾಗುತ್ತದೆ ಅಷ್ಟೇ ಅಲ್ಲದೆ ಮನೆಯ ಆರ್ಥಿಕ ಸ್ಥಿತಿ ಆಮೇಲೂ ಸಹ ಕೆಟ್ಟ ಪ್ರಭಾವ ಬೀರುತ್ತದೆ ಮತ್ತು ನಾವು ಮರೆತರು ಸಹಕಸ ಬರಲಿಲ್ಲ ಮೇಲೆ ಕಾಲನ್ನು ಇಡಬಾರದು ಏಕೆಂದರೆ ಇದು ಲಕ್ಷ್ಮಿಯ ಸ್ವರೂಪವಾಗಿ ಇರುತ್ತದೆ ಸಂಜೆಯ ವೇಳೆಯಲ್ಲಿ ಮನೆಯಲ್ಲಿ ಕಸವನ್ನು ಗುಡಿಸಬಾರದು ಏಕೆಂದರೆ ಇದು ವ್ಯಕ್ತಿಯ ದುರ್ಭಾಗ್ಯ ವನ್ನು ಆಮಂತ್ರಿಸುತ್ತಿದೆ

ಕಸಬರಿಗೆಯನ್ನು ಯಾವುದೇ ಕಾರಣಕ್ಕೂ ಮಲಗಿ ಸಬಾರದು ಅದನ್ನು ನಿಲ್ಲಿಸಬಾರದು ಅದನ್ನು ಮಲಗಿಸಿದರೆ ಮನೆಯಲ್ಲಿ ಜಗಳ ಉಂಟಾಗುತ್ತದೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಸುಖ ಶಾಂತಿಯ ವಾಸ ವಾಗುವುದಿಲ್ಲ ಮನೆಯಲ್ಲಿ ಪದೇಪದೇ ಹಾಲು ಉಕ್ಕಿ ಬೀಳಬಾರದು ಇನ್ನು ಸಾಮಾನ್ಯವಾಗಿ ಕೆಲವರು ತಮ್ಮ ಮನೆಯ ಬಾತ್ ರೂಮಿನ ಬಾಗಿಲನ್ನು ತೆರೆದು ಬಿಡುತ್ತಾರೆ ಇದನ್ನು ನೀವು ಎಂದಿಗೂ ಸಹ ಮಾಡಬಾರದು ನೀವು ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಅಲ್ಲಿಯ ದರ್ಶನ ವಾಗಿದ್ದರೆ ಅಲ್ಲಿಂದ ನಿಮ್ಮ ಕೆಟ್ಟ ಸಮಯ ಶುರುವಾಗುತ್ತದೆ ಇಂಥ ಸಮಯದಲ್ಲಿ ನೀವು ಧೈರ್ಯದಿಂದ ನಿಮ್ಮ ಎಲ್ಲಾ ಕಾರ್ಯವನ್ನು ಮಾಡಬೇಕು ನೀವು ಮನೆಯನ್ನು ಕಟ್ಟಿದಾಗ ಗುರು ಪ್ರವೇಶಕ್ಕೂ ಮುನ್ನ ಏನಾದರೂ ಅಲ್ಲಿಯ ಸತ್ತುಹೋಗಿದ್ದಾರೆ ಆಗ ನೀವು ಪೂಜೆಯನ್ನು ಮಾಡಿ ಒಳಗೆ ಬರಬೇಕು ಮತ್ತು ಮನೆಯಲ್ಲಿ ದೇವರ ಫೋಟೋಗಳನ್ನು ಎದುರುಬದುರಾಗಿ ಇಡಬಾರದು ಇದು ವಿಭಿನ್ನ ತೊಂದರೆಗಳಿಗೆ ಕಾರಣವಾಗುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.