ಡಿಸೆಂಬರ್ 1 ನೇ ತಾರೀಖಿನಿಂದ ಈ ರಾಶಿಯವರಿಗೆ ರಾಘವೇಂದ್ರ ಸ್ವಾಮಿ ಕೃಪೆಯಿಂದ ರಾಜಯೋಗ ಆರಂಭ

ಡಿಸೆಂಬರ್ 1 ನೇ ತಾರೀಖಿನಿಂದ ಈ ರಾಶಿಯವರಿಗೆ ರಾಘವೇಂದ್ರ ಸ್ವಾಮಿ ಕೃಪೆಯಿಂದ ರಾಜಯೋಗ ಆರಂಭ

ನಮಸ್ಕಾರ ಗೆಳೆಯರೇ, ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಸಿಗಲು ಪೂರ್ವಜನ್ಮದ ತಪಸ್ಸು ಮಾಡಿರಬೇಕು ಎಂದು ಹೇಳುತ್ತಾರೆ, ಗುರುಗಳ ಆಶೀರ್ವಾದ ಒಮ್ಮೆ ನಮಗೆ ಸಿಕ್ಕರೆ ಸಾಕು ನಮ್ಮ ಜೀವನದ ದಿಕ್ಕು ಬದಲಾಗುತ್ತದೆ, ಶ್ರೀ ಗುರು ರಾಘವೇಂದ್ರ ಸ್ವಾಮಿಯ ದರ್ಶನವನ್ನು ಪಡೆದುಕೊಂಡು ಮಂತ್ರಾಕ್ಷತೆಯನ್ನು ತೆಗೆದುಕೊಂಡು ನಿಮ್ಮ ಜೀವನವನ್ನು ಪಾವನ ಮಾಡಿಕೊಳ್ಳಿರಿ. ಸ್ನೇಹಿತರೆ ಸಾಕಷ್ಟು ಜನರು ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಗಳ ಸುರುಳಿಗೆ ಸಿಕ್ಕಿಹಾಕಿಕೊಂಡು ಕಷ್ಟವನ್ನು ಪಡುತ್ತಲೇ ಇರುತ್ತಾರೆ ಆದರೆ ಇದೀಗ ಕೆಲವೊಂದು ರಾಶಿಗಳಿಗೆ ಗುರು ರಾಘವೇಂದ್ರ ಸ್ವಾಮಿಯವರ ಅನುಗ್ರಹ ಸಿಕ್ಕಿರುವುದರಿಂದ ಈ ರಾಶಿಯವರ ಬಾಳಲ್ಲಿ ಹೊಸ ರೀತಿಯ ಬರವಸೆ ಅನ್ನುವುದು ಮೂಡಿಬರುತ್ತಿದೆ ಹಾಗಾದರೆ ಆ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ

ಈ ರಾಶಿಯವರಿಗೆ ಸಾಕ್ಷಾತ್ ಗುರು ರಾಘವೇಂದ್ರ ಸ್ವಾಮಿಯವರ ಅನುಗ್ರಹ ಸಿಗುವ ಕಾರಣದಿಂದ ಅವರ ಬಾಳಲ್ಲಿನ ಕಷ್ಟಗಳು ಕಣ್ಮರೆಯಾಗುತ್ತದೆ, ಮನೆಯಲ್ಲಿ ಆಗಿದ್ದ ಅದೆಷ್ಟೋ ಸಮಸ್ಯೆಗಳು ಸಹ ನಿವಾರಣೆಯಾಗಿ ನೆಮ್ಮದಿಯ ಜೀವನ ಸಹ ದೊರೆಯುತ್ತದೆ. ಉದ್ಯೋಗ ಮತ್ತು ದಾಂಪತ್ಯದ ವಿಚಾರದಲ್ಲಿ ಅಥವಾ ಮದುವೆ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಿದ್ದರಿಂದ ಅದೆಲ್ಲವೂ ಸಹ ಸರಿಯಾಗುತ್ತದೆ. ಈ ರಾಶಿ ಜನರಿಗೆ ಏನಾದರೂ ಅನಾರೋಗ್ಯ ಸಮಸ್ಯೆಗಳು ಸಹ ಹೆಚ್ಚಿಗೆ ಕಾಡುತ್ತಿದ್ದರೆ ಅವುಗಳಿಂದ ಕೂಡ ಪರಿಹಾರವನ್ನು ಪಡೆಯುತ್ತಾರೆ. ದಾಂಪತ್ಯ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಸಹ ಪರಿಹಾರವಾಗುತ್ತದೆ ಯಾವುದೇ ಕಾರಣಕ್ಕೂ ಸಹ ನಿಮ್ಮ ಮನೆ ದೇವರನ್ನು ಮರೆಯಬೇಡಿ. ಪ್ರತಿದಿನ ಆರಾಧಿಸಿ ನಿಮಗೆ ಒಳ್ಳೆಯದಾಗುತ್ತದೆ. ಇನ್ನು ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ:
“ಮೇಷ ರಾಶಿ” “ಕಟಕ ರಾಶಿ” “ಸಿಂಹ ರಾಶಿ” “ಕುಂಭ ರಾಶಿ”
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.