ದೀಪಾವಳಿಯ ದಿನವೇ ಉಂಟಾಗಲಿದೆ ಸೂರ್ಯಗ್ರಹಣ! ಕುಂಭ ರಾಶಿ! ಈ ವಿಷಯಗಳಿಗಾಗಿ ಎಚ್ಚರಿಕೆ! ವರ್ಷದ ಕೊನೆಯ ಸೂರ್ಯ ಗ್ರಹಣ!
25ನೇ ಅಕ್ಟೋಬರ್ 2022

ದೀಪಾವಳಿಯ ದಿನವೇ ಉಂಟಾಗಲಿದೆ ಸೂರ್ಯಗ್ರಹಣ! ಕುಂಭ ರಾಶಿ! ಈ ವಿಷಯಗಳಿಗಾಗಿ ಎಚ್ಚರಿಕೆ! ವರ್ಷದ ಕೊನೆಯ ಸೂರ್ಯ ಗ್ರಹಣ!
25ನೇ ಅಕ್ಟೋಬರ್ 2022…..!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ ನಾವು ವರ್ಷ 2022ರ ಅಕ್ಟೋಬರ್ ತಿಂಗಳಿನ 25ನೇ ತಾರೀಕಿನಂದು ಅಂದರೆ ದೀಪಾವಳಿ ದಿನದಂದೆ ಪ್ರಾರಂಭಗೊಳ್ಳಲಿರುವ ಈ ವರ್ಷದ ಕೊನೆಯ ಸೂರ್ಯ ಗ್ರಹಣದ ಕುರಿತಾಗಿರುವ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳಲಿದ್ದು ಖಂಡಗ್ರಾಸ ಸೂರ್ಯಗ್ರಹಣ ಅಥವಾ ಅಂಶಿಕ ಸೂರ್ಯಗ್ರಹಣವೆಂದು ಕರೆಯಲಾಗುವ ಈ ಸೂರ್ಯ ಗ್ರಹಣದ ಪ್ರಭಾವಗಳು ಇಲ್ಲಿ ಪ್ರತ್ಯೇಕ ರೂಪದಲ್ಲಿ ಕುಂಭ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಈ ಸೂರ್ಯ ಗ್ರಹಣದ ಪ್ರಭಾವಗಳು ಇಲ್ಲಿ ಕುಂಭ ರಾಶಿಯ ಜಾತಕದವರಿಗೆ ಯಾವೆಲ್ಲ ರೀತಿಯ ಪ್ರಭಾವವನ್ನು ಬೀರಲಿದೆ ಜೊತೆಗೆ ಈ ವಿಶೇಷ ಅವಧಿಯಲ್ಲಿ ಕುಂಭ ರಾಶಿಯ ಜಾತಕದವರು ಹೊಂದಿರಬೇಕಾದ ಎಚ್ಚರಿಕೆಗಳೇನು ಎಂಬುದೆಲ್ಲವನ್ನು ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ

ಸ್ನೇಹಿತರೆ ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ ಸೂರ್ಯ ಗ್ರಹಣವು ಒಂದು ಕೌತುಕದ ಘಟನೆಯಾಗಿದ್ದು ಈ ಘಟನೆ ಅಥವಾ ಕ್ರಿಯೆ ಘಟಿಸಿದಾಗ ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಸಂಖಲವೂ ಕೂಡ ಒಂದೊಂದು ರೀತಿಯಲ್ಲಿ ಗ್ರಹಣದ ಪ್ರಭಾವಕ್ಕೆ ಒಳಗಾಗುತ್ತದೆ ಅದರಲ್ಲೂ ಸೂರ್ಯಗ್ರಹಣ ಘಟಿಸುವ ನಿರ್ದಿಷ್ಟ ಸಮಯದಲ್ಲಿ ಪ್ರಕೃತಿಯು ಒಂದು ರೀತಿಯ ಅಲೌಕಿಕ ಶಕ್ತಿಯ ನಿಯಂತ್ರಣಕ್ಕೆ ಒಳಪಡುತ್ತದೆ ಎಂದು ಹೇಳಲಾಗಿದೆ ಹೀಗಾಗಿ ನವಮಂಡಲದ ಈ ಕೌತುಕ ಪ್ರಕ್ರಿಯೆ ನೋಡಲು ಜನರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಾರೆ ಅದೇ ರೀತಿ ಗ್ರಹಣದಿಂದಾಗಿ ಹಲವಾರು ಜನರು ವ್ಯಾಕುಲತೆಗೆ ಒಳಗಾಗುತ್ತಾರೆ ಧಾರ್ಮಿಕ ಮಾನ್ಯತೆಯ ಪ್ರಕಾರ ಸೂರ್ಯ ಗ್ರಹಣವನ್ನು ಶುಭಕರ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ ಸೂರ್ಯ ಗ್ರಹಣದ ವೇಳೆಯಲ್ಲಿ ಹಗಲು ಕೂಡ ರಾತ್ರಿಯ ಅನುಭೂತಿಯನ್ನು ನೀಡುತ್ತದೆ ಇದರಿಂದಾಗಿ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಕೂಡ ಕಂಡುಬರುತ್ತವೆ ಅಲ್ಲದೆ ಗ್ರಹಣ ಕಾಲದಲ್ಲಿ ಸೂರ್ಯನ ರಶ್ಮಿಗಳು ಪೃಥ್ವಿಯನ್ನು ಸ್ಪರ್ಶಿಸುವುದಿಲ್ಲ ಈ ನಿರ್ದಿಷ್ಟ ಸಮಯದಲ್ಲಿ ಪೃಥ್ವಿ ನಕಾರಾತ್ಮಕ ಪ್ರಭಾವಗಳಿಗೆ ಒಳಗಾಗುತ್ತದೆ ಎಂದು ಸಹ ಹೇಳಲಾಗುತ್ತದೆ

ಸೂರ್ಯ ಗ್ರಹಣದ ಪ್ರಕ್ರಿಯೆಯು ಸೂರ್ಯ, ಚಂದ್ರ ಮತ್ತು ಪ್ರಕೃತಿಯ ಮಧ್ಯದಲ್ಲಿ ಉಂಟಾಗುವ ಕೌತುಕದ ಪ್ರಕ್ರಿಯೆಯಾಗಿದ್ದು ಇಲ್ಲಿ ಸೂರ್ಯ ಚಂದ್ರ ಮತ್ತು ಪೃಥ್ವಿ ಈ ಮೂರು ಗ್ರಹಗಳು ಅತ್ಯಧಿಕ ಪ್ರಭಾವಕ್ಕೆ ಒಳಗಾಗುತ್ತವೆ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಚಂದ್ರದೇವನು ವ್ಯಕ್ತಿಯ ಮನಸ್ಸಿನ ಕಾರಕಗ್ರಹನಾಗಿದ್ದಾನೆ ಜೊತೆಗೆ ಸೂರ್ಯದೇವನು ಆತ್ಮದ ಕಾರಕನೆಂದು ಕರೆಸಿಕೊಳ್ಳುತ್ತಾನೆ ಹೀಗಿರಬೇಕಾದರೆ ಈ ಎರಡು ಗ್ರಹಗಳಿಂದಾಗಿ ಉಂಟಾಗುವ ಸೂರ್ಯಗ್ರಹಣವು ವ್ಯಕ್ತಿಯ ಜೀವನದಲ್ಲಿ ಆತ್ಮಕ ರೂಪದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಮತ್ತು ತಮ್ಮ ಗುರಿ ಸಾಧನೆಗಾಗಿ ಪ್ರೇರೇಪಿಸಲಾಗುತ್ತದೆ ಎಂದು ಹೇಳಲಾಗುತ್ತದೆ ಆದರೆ ಅದೇ ಕೆಲವು ಬಾರಿ

ಸೂರ್ಯ ಗ್ರಹವು ವ್ಯಕ್ತಿಯ ಕುಂಡಲಿಯಲ್ಲಿ ಯಾವ ಭಾಗದಲ್ಲಿ ಉಂಟಾಗುತ್ತದೆಯೋ ಅದರ ಮೇಲೆ ಶುಭ ಅಥವಾ ಅಶುಭ ಫಲಗಳನ್ನು ನಿರ್ಧರಿಸಲಾಗುತ್ತದೆ ಸೂರ್ಯಗ್ರಹಣದ ವೇಳೆಯಲ್ಲಿ ಚಂದ್ರದೇವನು ಸೂರ್ಯ ಮತ್ತು ಪೃಥ್ವಿಯ ಮಧ್ಯದಲ್ಲಿ ಸಾಗುತ್ತಾನೆ ಹೀಗೆ ಚಂದ್ರದೇವನು ಸೂರ್ಯದೇವನಿಗೆ ಅಡ್ಡಲಾಗಿ ಸಾಗಬೇಕಾದರೆ ಸೂರ್ಯದೇವನ ಊರ್ಜೆ ಅಥವಾ ಪ್ರಕಾಶವು ಪೃಥ್ವಿಯವರೆಗೂ ತಲುಪುವುದಿಲ್ಲ ಹೀಗಾದಾಗ ಸಹಜವಾಗಿ ಪೃಥ್ವಿಯ ಮೇಲೆ ಅಂಧಕಾರ ಉಂಟಾಗುತ್ತದೆ ಸೂರ್ಯ ಗ್ರಹಣದ ಈ ಘಟನೆಯು ಸಾಮಾನ್ಯವಾಗಿ

ಅಮಾವಾಸ್ಯೆಯ ಚರಣದ ಅವಧಿಯಲ್ಲಿಯೇ ಘಟಿಸುತ್ತದೆ ಅದರಂತೆ ಈಗ ವರ್ಷ 2022ರ ಅಕ್ಟೋಬರ್ ತಿಂಗಳಿನ 25ನೇ ತಾರೀಖಿನ ದಿನದಂದು ಅಂದರೆ ದೀಪಾವಳಿ ಹಬ್ಬದ ಪರ್ವದಲ್ಲಿಯೇ ಗತಿಸುತ್ತಿರುವ ಈ ಸೂರ್ಯ ಗ್ರಹಣವು ಅಂಶಿಕ ಸೂರ್ಯ ಗ್ರಹಣ ಅಥವಾ ಖಂಡಗ್ರಾಸ ಸೂರ್ಯ ಗ್ರಹಣವೆಂದು ಕರೆಯಲಾಗುತ್ತದೆ ಇನ್ನು ವರ್ಷದ ಖಂಡ ಗ್ರಾಸ ಸೂರ್ಯಗ್ರಹಣದ ಪ್ರಭಾವಗಳು ಇಲ್ಲಿ ಪ್ರತ್ಯೇಕವಾಗಿ ಕುಂಭ ರಾಶಿಯ ಜಾತಕದವರ ಮೇಲೆ ಯಾವೆಲ್ಲ ರೀತಿಯ ಪ್ರಭಾವಗಳನ್ನು ಬೀರಲಿದೆ ಎಂಬುದನ್ನು ಈಗ ವಿಸ್ತಾರವಾಗಿ ತಿಳಿದುಕೊಳ್ಳುವುದಾದರೆ ಕುಂಭ ರಾಶಿಯ ಜಾತಕದವರ ಪಾಲಿಗೆ ಈ ವರ್ಷದ ಸೂರ್ಯ ಗ್ರಹಣವು ಕೆಲ ಕಡೆಗಳಲ್ಲಿ ಉತ್ತಮ ಫಲಗಳನ್ನು ಕರುಣಿಸಿದರೆ ಅದೇ ಕೆಲವು ಕಡೆಗಳಲ್ಲಿ ಕೊಂಚ ಮಿಶ್ರ ಫಲಗಳನ್ನು ಪ್ರಧಾನ ಮಾಡಬಹುದಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.