ದೇವರ ಮನೆಯಲ್ಲಿ ಬಳಸಿದ ಹೂವನ್ನು ಎಸೆಯುವ ಬದಲು ಹೀಗೆ ಮಾಡಿದರೆ ಬಾರಿ ಅದೃಷ್ಟ

ದೇವರ ಮನೆಯಲ್ಲಿ ಬಳಸಿದ ಹೂವನ್ನು ಎಸೆಯುವ ಬದಲು ಹೀಗೆ ಮಾಡಿದರೆ ಬಾರಿ ಅದೃಷ್ಟ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದೇವರ ಫೋಟೋದಿಂದ ತೆಗೆದ ಹೂವನ್ನು ಏನು ಮಾಡಬೇಕು ಎಂಬ ಪ್ರಶ್ನೆ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ ಬಹಳಷ್ಟು ಜನ ಇದನ್ನು ಕಸಕ್ಕೆ ಎಸೆಯುವಂತಹ ಅಭ್ಯಾಸವನ್ನು ಕೂಡ ಮಾಡಿಕೊಂಡಿರುತ್ತಾರೆ ಆದರೆ ದೇವರ ಫೋಟೋದಿಂದ ತೆಗೆದ ಹೂವನ್ನು ಈ ರೀತಿ ಮಾಡಿದರೆ ಬಹಳಷ್ಟು ಅದೃಷ್ಟದಾಯಕ ಫಲಗಳು ನಿಮ್ಮ ಮನೆಗೆ ಒದಗಿಬರುತ್ತವೆ ಹಾಗಾದರೆ ಯಾವ ಕೆಲಸ ಅದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಸಿಕೊಡುತ್ತೇವೆ ಬನ್ನಿ


ದೇವರ ಪೂಜೆಯನ್ನು ಮಾಡುವಾಗ ನಾವೆಲ್ಲರೂ ದೇವರಿಗೆ ಹೂಗಳನ್ನು ಅರ್ಪಿಸುತ್ತೇವೆ ಈ ರೀತಿಯಾಗಿ ಅರ್ಪಿಸಿದ ಹೂವಿನಲ್ಲಿ ಕೆಲವು ಅಂಶವನ್ನು ಪ್ರಸಾದ ಎಂದು ನಾವು ತೆಗೆದುಕೊಳ್ಳುತ್ತೇವೆ ಇನ್ನು ಉಳಿದ ಹೂವನ್ನು ದೇವರ ಫೋಟೋ ಮೇಲೆ ಅಥವಾ ವಿಗ್ರಹದ ಮೇಲೆ ಇಟ್ಟು ಮರುದಿನ ತೆಗೆಯುವಂತಹ ಅಭ್ಯಾಸವನ್ನು ರೂಢಿಸಿಕೊಂಡಿರುತ್ತೇವೆ ಈ ರೀತಿಯಾಗಿ ತೆಗೆದ ಹೂವನ್ನು ಕಸಕ್ಕೆ ಎಸೆಯುವಂತಹ ಅಭ್ಯಾಸಗಳನ್ನು ಕೂಡ ನಾವು ರೂಢಿಸಿಕೊಂಡಿರುತ್ತೇವೆ ಆದರೆ ಇದು ಬಹಳ ತಪ್ಪು ಈ ರೀತಿಯಾಗಿ ತೆಗೆದಂತಹ ಹೂವುಗಳನ್ನು ಹರಿವ ನೀರಿಗೆ ಬಿಡಬೇಕು ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮನೆಯ ಬಳಿ ಇರುವಂತಹ ಅರಳಿಮರ ಅಥವಾ ತೆಂಗಿನ ಮರದ ಬುಡಕ್ಕೆ ಇದನ್ನು ಸಮರ್ಪಿಸಬೇಕು ಹಾಗೂ ಇದನ್ನು ಎಸೆದ ನಂತರದಲ್ಲಿ ಆ ಜಾಗದಲ್ಲಿ ಯಾರು ಓಡಾಡದಂತೆ ನೀವು ನೋಡಿಕೊಳ್ಳಬೇಕು ಯಾಕೆಂದರೆ ಇದು ದೇವರ ಪ್ರಸಾದವಾಗಿರುತ್ತದೆ ಆದ್ದರಿಂದ ಯಾರಾದರೂ ಓಡಾಡಿದರೆ ಬಹಳಷ್ಟು ಕೆಡಕು ಉಂಟಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.