ದೇವರಿಗೆ ಪ್ರತಿದಿನ ಯಾವ ರೀತಿ ಸರಳ ನೈವೇದ್ಯ ಇಡಬಹುದು

ದೇವರಿಗೆ ಪ್ರತಿದಿನ ಯಾವ ರೀತಿ ಸರಳ ನೈವೇದ್ಯ ಇಡಬಹುದು

ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ಯಶಸ್ಸನ್ನು ಸಾಧಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಷ್ಟು ಹಣವನ್ನು ಗಳಿಸಿದರು ಹಣ ನಮ್ಮ ಕೈಯಲ್ಲಿ ನಿಲ್ಲುವುದಿಲ್ಲ. ಅನೇಕ ಬಾರಿ ಇದಕ್ಕೆ ನಾವು ಮುಖ್ಯಕಾರ್ಯ ಏನೆಂದು ಯೋಚಿಸುತ್ತೇವೆ.

ಓದುಗರೆ 5 ಲಕ್ಷಣಗಳು ನಿಮ್ಮ ಬಳಿ ಏನಾದರೂ ಇದೆ ಎಂದು ಹೇಳಿದರೆ ನಿಮ್ಮ ಒಂದು ತೊಂದರೆಗೆ ಇದೇ ಕಾರಣ, ಮಹಾರಾಜಕಾರಣಿ ಮತ್ತು ಆಚಾರ್ಯ ನೀತಿಗಳು ಇಂದಿನ ಯುಗದಲ್ಲೂ ಬಹಳ ಪ್ರಸ್ತುತವಾಗಿದೆ. ನೂರಾರು ವರ್ಷಗಳಿಂದ ಚಾಣಕ್ಯನ ನೀತಿಗಳು ವ್ಯಕ್ತಿಗೆ ಜೀವನ ನಡೆಸಲು ಸರಿಯಾದ ಮಾರ್ಗವನ್ನು ತೋರಿಸುತ್ತದೆ, ಮತ್ತು ಪ್ರತಿಯೊಂದು ಸನ್ನಿವೇಶದ ವಿರುದ್ಧ ಹೇಗೆ ಹೋರಾಡಬೇಕು ಎಂದು ಕೇಳುತ್ತದೆ ಹೀಗೆ ಈ ರೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ಯಶಸ್ಸನ್ನುಪಡೆಯುತ್ತಾನೆ. ಆಚಾರ್ಯ ಚಾಣಕ್ಯರು ಒಬ್ಬ ವ್ಯಕ್ತಿ ಜೀವನವನ್ನು ನಡೆಸುವುದರ ಜೊತೆಗೆ ಅವನು ಅಳವಡಿಸಿ ಕೊಳ್ಳಬೇಕಾದ ಕೆಲವು ವಿಷಯಗಳನ್ನು ಕೂಡ ಹೇಳಿದ್ದಾರೆ. ಅವುಗಳಲ್ಲಿ ಯಾರಿಂದ ಯಶಸ್ಸು ದೂರವಿರುತ್ತದೆ ಯಾರಿಂದ ಹಣ ದೂರವಿರುತ್ತದೆ ಎಂದು ನೋಡೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೆಯದಾಗಿ ದೀರ್ಘಕಾಲದವರೆಗೆ ನಿರ್ಧರಿಸುವವರು:- ದೀರ್ಘಕಾಲ ನಿದ್ರಿಸುವ ವ್ಯಕ್ತಿಯು ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ತಾಯಿ ಮಹಾಲಕ್ಷ್ಮಿದೀರ್ಘಕಾಲ ಮಲಗುವ ಜನರನ್ನು ಇಷ್ಟಪಡುವುದಿಲ್ಲ ಆದ್ದರಿಂದ ಅವಳು ತನ್ನ ಆಶೀರ್ವಾದವನ್ನು ಅಂತಹ ಜನರ ಮೇಲೆ ಸುರಿಸುವುದಿಲ್ಲ. ಇದನ್ನು ಸ್ವತಹ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ.

ಎರಡನೆಯದಾಗಿ ಒರಟಾಗಿ ಮಾತನಾಡುವಂತಹ :-ಜನ ಕಠಿಣ ಪದಗಳನ್ನು ಮಾತನಾಡುವ ಅಥವಾ ಅಸಭ್ಯ ವರ್ತನೆ ಮಾಡುವ ಜನರನ್ನು ಯಾರು ಸಹಾಯ ಇಷ್ಟಪಡುವುದಿಲ್ಲ ತಾಯಿ ಮಹಾಲಕ್ಷ್ಮಿಯು ಕೂಡ ಅಂತಹ ಜನರನ್ನು ಇಷ್ಟಪಡುವುದಿಲ್ಲ ಕಹಿಯಾಗಿ ಮಾತನಾಡುವ ಮೂಲಕ ಆ ವ್ಯಕ್ತಿಯ ಸ್ನೇಹಿತರು ಸಂಬಂಧಿಕರು ಕೂಡ ದೂರವಾಗುತ್ತಾರೆ, ಮತ್ತು ಹಣವೂ ಕೂಡ ಅವರೊಂದಿಗೆ ಉಳಿಯುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.

ಮೂರನೆಯದಾಗಿ ಅಶುದ್ಧವಾಗಿರುವವರು:-ಪ್ರತಿದಿನ ಹಲ್ಲುಜ್ಜುವುದು ಸ್ನಾನ ಮಾಡುವುದು ಒಳ್ಳೆಯ ಬಟ್ಟೆಗಳನ್ನು ಧರಿಸುವುದು ಉತ್ತಮ.
ಕೊಳಕು ಮತ್ತು ಕೊಳಕಾಗಿ ಬದುಕುವ ಜನರನ್ನು ಲಕ್ಷ್ಮೀದೇವಿ ಎಂದಿಗೂ ಇಷ್ಟಪಡುವುದಿಲ್ಲ ಸ್ವಚ್ಛತೆ ಇಲ್ಲದೆ ಇರುವ ಕಡೆ ಲಕ್ಷ್ಮೀದೇವಿಯು ವಾಸಿಸುವುದಿಲ್ಲ. ಎಂದು ಕೂಡ ಚಾಣಕ್ಯರು ಹೇಳಿದ್ದಾರೆ

ನಾಲ್ಕನೆಯದಾಗಿ ಮೋಸ ಮಾಡುವಂತಹ ಜನರು:- ವಂಚನೆ ಮತ್ತು ಅಪ್ರಮಾಣಿಕತೆ ಯಿಂದ ಒಬ್ಬ ವ್ಯಕ್ತಿಯು ಸ್ವಲ್ಪ ಸಮಯದವರೆಗೂ ಮಾತ್ರ ಪ್ರಯೋಜನ ಪಡೆಯಬಹುದು ಆದರೆ ಸತ್ಯವನ್ನು ಬಹಿರಂಗ ಪಡಿಸಿದ ನಂತರ ಯಾರು ಅವನನ್ನು ನಂಬುವುದಿಲ್ಲ. ಲಕ್ಷ್ಮೀದೇವಿಯು ಕೂಡ ಅಂತಹ ಜನರ ಪರವಾಗಿ ನಿಲ್ಲುವುದಿಲ್ಲ ಹಾಗಾಗಿ ನಾವು ಯಾರಿಗೂ ಕೂಡ ಮೋಸವನ್ನು ಮಾಡದೆ ಜೀವನವನ್ನು ಮಾಡಬೇಕು.

ಐದನೆಯದಾಗಿ ವಿಚಿತ್ರ ಎನಿಸಿದರೂ ಇದು ನಿಜ ಅತಿಯಾಗಿ ತಿನ್ನುವಂತಹ ಜನರು :-ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿ ಯಾವಾಗಲೂ ತನ್ನ ದೇಹಕ್ಕೆ ಅಗತ್ಯವಿರುವ ಆಹಾರವನ್ನು ಮಾತ್ರ ಸೇವಿಸಬೇಕು ಹೆಚ್ಚು ಆಹಾರವನ್ನು ಸೇವಿಸುವುದರಿಂದ ಅನೇಕ ರೋಗಗಳು ಉಂಟಾಗುತ್ತದೆ ಮತ್ತು ಹಣಗಳಿಸುವ ಬದಲು ಅನಾರೋಗ್ಯ ಸಮಸ್ಯೆಯಲ್ಲಿ ತನ್ನ ಹಣವನ್ನು ಕಳೆದುಕೊಳ್ಳುತ್ತಾನೆ. ಆದ್ದರಿಂದ ಅತಿಯಾಗಿ ತಿನ್ನದೆ ಮಿತವಾಗಿ ಆಹಾರವನ್ನು ತಿನ್ನಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಈ ಐದು ರೀತಿಯ ನೀತಿಗಳನ್ನು ನಿಮ್ಮ ಜೀವನದಲ್ಲಿ ನೀವು ಅಳವಡಿಸಿಕೊಂಡಿದ್ದೇ ಆದರೆ ಅದನ್ನು ಹಿಂದೆ ತೆಗೆದುಹಾಕಿ, ಜೀವನದಲ್ಲಿ ಒಳ್ಳೆಯದಾಗಬೇಕು ನಮಗೆ ಐಶ್ವರ್ಯ ಲಭಿಸಬೇಕು ನಮಗೆ ಒಂದು ಒಳ್ಳೆಯದಾಗಬೇಕು ಎಂದರೆ ನೀವು ಈ 5 ರೀತಿಯ ಅಸಭ್ಯವಾದ ವರ್ತನೆಗಳಿಂದ ದೂರ ಇರಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.