ಈ 8 ಯಶಸ್ಸಿನ ದಿನಚರಿ ಗುಟ್ಟುಗಳನ್ನು ಪಾಲಿಸಿದರೆ ನೀವು ಜೀವನದಲ್ಲಿ ಯಶಸ್ವಿಯಾಗುವುದು ಖಂಡಿತ

ಈ 8 ಯಶಸ್ಸಿನ ದಿನಚರಿ ಗುಟ್ಟುಗಳನ್ನು ಪಾಲಿಸಿದರೆ ನೀವು ಜೀವನದಲ್ಲಿ ಯಶಸ್ವಿಯಾಗುವುದು ಖಂಡಿತ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಶಸ್ವಿ ಜನರ ಈ 8 ಯಶಸ್ಸಿನ ದಿನಚರಿ ಗುಟ್ಟುಗಳನ್ನು ಕೇಳಿದರೆ ನಿಮಗೂ ಯಶಸ್ಸು ಖಂಡಿತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

  1. ಬೆಳಗ್ಗೆ ಎಲ್ಲರಿಗಿಂತ ಬೇಗ ಏಳುವುದು, ಬೆಳಗ್ಗೆ ಎಲ್ಲರಿಗಿಂತ ಬೇಗ ಹೇಳುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಒಂದು ವೇಳೆ ನೀವು ಗೆಳೆಯರ ಜೊತೆ ರೂಮಿನಲ್ಲಿ ಇದ್ದರೆ ಇದು ಇನ್ನು ಉಪಯುಕ್ತ ನೀವು ಎಲ್ಲರಿಗಿಂತ ಬೇಗನೇ ತಯಾರಾಗಿ ಸದಾ ಚಟುವಟಿಕೆಯಿಂದ ಇರುತ್ತೀರ.
  2. ಎದ್ದ ತಕ್ಷಣ ಮೊದಲು ಮೊಬೈಲನ್ನು ಬಳಸದಿರಿ, ಎದ್ದ ತಕ್ಷಣ ಮೊದಲು ಮೊಬೈಲ್ ಬಳಸುವುದರಿಂದ ನಿಮ್ಮ ನಿತ್ಯದ ಕೆಲಸಗಳಿಗೆ ವಿಳಂಬವಾಗುತ್ತದೆ ಹಾಗೂ ಇಲ್ಲದ ಸಮಸ್ಯೆಗಳನ್ನು ಬರಮಾಡಿಕೊಂಡ ಹಾಗೆ ಆಗುತ್ತದೆ, ಮಲಗುವಾಗಲೂ ಮೊಬೈಲ್ ಅನ್ನು ಸೈಲೆಂಟ್ ಮಾಡಿ ನಿಮ್ಮ ಬೆಡ್ ನಿಂದ ದೂರವಿಟ್ಟು ಮಲಗಿ
  3. ಎದ್ದ ತಕ್ಷಣ ನಿಮಗೆ ಇಷ್ಟವಿರುವ ಕೆಲಸವನ್ನು ಮೊದಲು ಮಾಡಿ,
    ಎದ್ದ ತಕ್ಷಣ ನಿಮಗೆ ಇಷ್ಟವಿರುವ ಕೆಲಸವನ್ನು ಮೊದಲುಮಾಡಿ ಉದಾಹರಣೆಗೆ ಪುಸ್ತಕ ಓದುವುದು, ನ್ಯೂಸ್ಪೇಪರ್ ಓದುವುದು, ಯೋಗ ಅಥವಾ ಎಕ್ಸಸೈಜ್ ಮಾಡುವುದು, ಚಿತ್ರ ಬಿಡಿಸುವುದು ನಂತರ ನಿಮ್ಮ ದಿನನಿತ್ಯದ ಕೆಲಸವನ್ನು ಮಾಡಿ ಹೀಗೆ ಮಾಡುವುದರಿಂದ ನಿಮಗೆ ಕೆಲಸ ಕೆಲಸದಲ್ಲಿ ಉಲ್ಲಾಸವಿರುತ್ತದೆ.
  4. ಒಂದು ನಿರ್ದಿಷ್ಟ ದಿನಚರಿ ಪಟ್ಟಿಮಾಡಿ,
    ನಿಮಗೆ ಸೂಕ್ತವೆನಿಸುವಂತಹ ಒಂದು ನಿರ್ದಿಷ್ಟ ದಿನಚರಿಯನ್ನು ಪಟ್ಟಿಮಾಡಿ ಅದರಲ್ಲಿ ಮೇಲೆ ತಿಳಿಸಿದ ಎಲ್ಲವನ್ನು ಸೇರಿಸಿ ಹಾಗೂ ಇದನ್ನು ತಪ್ಪದೇ ಪಾಲಿಸಲು ಪ್ರಯತ್ನ ಮಾಡಿ ಹೀಗೆ ಮಾಡುವುದರಿಂದ ಸಮಯ ಉಳಿಯುತ್ತದೆ ಹಾಗೂ ಸೋಮಾರಿತನ ದೂರವಾಗುತ್ತದೆ.
  5. ನಿಮಗೆ ಸಾಧ್ಯವಾಗುವಂತಹ ಗುರಿಯನ್ನು ಇಟ್ಟುಕೊಳ್ಳಿ,
    ನಿಮ್ಮ ಸಾಮರ್ಥ್ಯದ ಅನುಸಾರ ನಿಮಗೆ ಸಾಧ್ಯವಾಗುವಂತಹ ಗುರಿಯನ್ನು ಇಟ್ಟುಕೊಳ್ಳಿ ಹೆಚ್ಚಿನ ಗುರಿಯನ್ನು ಪ್ರಾಯೋಗಿಕವಾಗಿ ನಿಮ್ಮಿಂದ ಅಸಾಧ್ಯವಾಗುವಂತಹ ಗುರಿಯನ್ನು ಇಟ್ಟುಕೊಂಡರೆ ಅದು ನಿಮಗೆ ಬೇಸರ ಮೂಡಿಸಿ ಕೆಲಸವನ್ನು ಅರ್ಧಕ್ಕೆ ಬಿಡಲು ಕಾರಣವಾಗುತ್ತದೆ.
  6. ಬೆಳಗ್ಗೆ ಬೇಕಿರುವ ಆಹಾರವನ್ನು ರಾತ್ರಿಯೇ ತಯಾರಾಗಿರಿಸಿ,
    ಬೆಳಗ್ಗೆ ಎದ್ದ ತಕ್ಷಣ ಆಹಾರವನ್ನು ತಯಾರಿಸಲು ಬೇಕಿರುವ ಸಾಮಗ್ರಿಗಳನ್ನು ರಾತ್ರಿ ಹೊಂದಿಸಿಕೊಳ್ಳಿ ಉದಾಹರಣೆಗೆ ತರಕಾರಿ ಹೆಚ್ಚಿ ಫ್ರಿಜ್ಜಿನಲ್ಲಿ ಇಡುವುದು ಹೀಗೆ ಮಾಡುವುದರಿಂದ ನಿಮ್ಮ ಬೆಳಗಿನ ಅಮೂಲ್ಯ ಸಮಯ ಉಳಿಯುತ್ತದೆ.
  7. ಎಲ್ಲ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿ ಇಡಿ,
    ನೀವು ಬೆಳಗ್ಗೆ ಎದ್ದ ತಕ್ಷಣ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಎಲ್ಲ ವಸ್ತುಗಳನ್ನು ನಿಮ್ಮ ಬೆಡ್ ಮೇಲೆ ಹಾಗೆ ಚೆಲ್ಲಾಡಿದರೆ ಸಾಯಂಕಾಲ ಸುಸ್ತಾಗಿ ಮನೆಗೆ ಬಂದು ಮಲಗೋಣ ಎಂದುಕೊಂಡಾಗ ನಿಮಗೆ ಈ ವಸ್ತುಗಳ ರಾಶಿ ಕಾಣುತ್ತದೆ ಅದಕ್ಕೆ ಎಲ್ಲ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿಡಿ.
  8. ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮೊದಲು ಮಾಡಿ ಮುಗಿಸಿ,
    ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮೊದಲು ಮಾಡಿ ಮುಗಿಸಿದರೆ ನಿಮಗೆ ಒಂದು ನಿರಾಳತನ ಉಂಟಾಗುತ್ತದೆ ಹೀಗೆ ಮಾಡುವುದರಿಂದ ಆ ಕೆಲಸ ತಪ್ಪಿಸುವ ಪ್ರಮೇಯವಿರುವುದಿಲ್ಲ ಹಾಗೂ ನಿಮಗೆ ಇಷ್ಟವಿರುವ ಕೆಲಸ ಬೇಗ ಮಾಡಲು ನೆರವಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.