ಈ ಮೂರು ನಿಯಮಗಳನ್ನು ಪಾಲಿಸಿದರೆ ಸಾಲದ ಸುಳಿವಿನಿಂದ ಹೊರಬರಬಹುದು

ನಮಸ್ಕಾರ. ಈ ಮೂರು ನಿಯಮಗಳನ್ನು ಪಾಲಿಸಿದರೆ ಸಾಲದ ಸುಳಿವಿನಿಂದ ಹೊರಬರಬಹುದು. ಒಂದು ಕ್ಷಣ ಬಿಡುವಿಲ್ಲ. ಎಷ್ಟೇ ಕಷ್ಟಪಟ್ಟರೂ ಆದಾಯವಿಲ್ಲ. ದಿನವಿಡಿ ದುಡಿದರು ಯಾವುದೇ ಫಲ ದೊರೆಯುತ್ತಿಲ್ಲ. ಹಳೆ ಸಾಲ ತೀರಿಸಲಾಗದೆ ಮತ್ತೆ ಮತ್ತೆ ಹೊಸ ಸಾಲವನ್ನೇ ಮಾಡಬೇಕಾಗುತ್ತದೆ.

ಸಂಪಾದನೆಯಲ್ಲಿ ಖರ್ಚಾಗಿ ಹೋಗುತ್ತದೆ. ಹಾಗಾದರೆ ಮುಂದೆ ಸೂಚಿಸಿದಂತೆ ಏಳು ದಿನಗಳ ಕಾಲ ಮಾಡಿ ಸಾಕು. ನಿಮ್ಮ ಸಂಪಾದನೆ ನಿಮ್ಮ ಕೈಯಲ್ಲೇ ಇರುತ್ತದೆ. ಜೊತೆಗೆ ವ್ಯಾಪಾರಗಳಲ್ಲಿ ಲಾಭಗಳನ್ನು ಕಾಣಬಹುದು. ಎಂದು ಪಂಡಿತರು ಹೇಳುತ್ತಿದ್ದಾರೆ. ಇದು ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ನಂಬಿಕೆ. ನಂಬುವುದು ಮಾತ್ರ ನಿಮ್ಮ ಈಚೆಗೆ ಬಿಟ್ಟಿದ್ದು.

ಮೊದಲನೆಯದು ಪ್ರತಿ ಬುಧವಾರ 2 ಖಾಲಿ ಮಡಕೆ ಯನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ಆರು ವಾರಗಳ ಕಾಲ ಮಾಡಿದರೆ ಸಾಕು. ನಿಮ್ಮ ವ್ಯಾಪಾರ ಒಳ್ಳೆಯ ಲಾಭವನ್ನು ಕಾಣುತ್ತದೆ. ಎರಡನೆಯದು ಶುಕ್ರವಾರದಂದು ಜುಟ್ಟು ತೆಗೆದ ತೆಂಗಿನಕಾಯಿ ಕುಂಕುಮ ಹಚ್ಚಿ ಮನಃಪೂರ್ವಕವಾಗಿ ಲಕ್ಷ್ಮೀ ದೇವಿಗೆ ನಮಸ್ಕರಿಸಿ ನೀರಿನಲ್ಲಿ ಬಿಡಬೇಕು. ಆಗ ನೀವು ಅಂದುಕೊಂಡ ಬಯಕೆಗಳು ಈಡೇರುತ್ತವೆ.

ಮೂರನೆಯದು ಬೆಳಗ್ಗೆ ಎದ್ದ ತಕ್ಷಣ ಎರಡು ಅಂ ಗೈಗಳನ್ನು ಹತ್ತಿರ ತಂದು ಅದರಲ್ಲಿ ನೋಡಬೇಕು ಶ್ರೀಮಹಾವಿಷ್ಣು ಮತ್ತು ಶ್ರೀ ಮಹಾಲಕ್ಷ್ಮಿ ಅನುಗ್ರಹ ನಿಮಗೆ ದೊರೆಯುತ್ತದೆ. ಹೀಗೆ ಮಾಡಿ ನೋಡಿ ನಿಮ್ಮ ಸಂಪಾದನೆಯಲ್ಲಿ ಅಸ್ತಿರತೆ ಬರುವುದರ ಜೊತೆಗೆ ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು.

ಸಾಲದ ವಾದೆ ತೀರುತ್ತದೆ. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.