ಈ ನಾಲ್ಕು ರಾಶಿಯವರು ಮಾತ್ರ ಆಮೆಯ ಉಂಗುರವನ್ನು ಹಾಕಿಕೊಳ್ಳಬಹುದು ನೋಡಿ

ಈ ನಾಲ್ಕು ರಾಶಿಯವರು ಮಾತ್ರ ಆಮೆಯ ಉಂಗುರವನ್ನು ಹಾಕಿಕೊಳ್ಳಬಹುದು ನೋಡಿ

ಆಮೆಯ ಉಂಗುರವನ್ನು ಇಂತಹ ರಾಶಿಯವರೆ ಹಾಕಬೇಕು ಎಂಬ ನಿರ್ಣಯ ಇದೆ. ಜಲಚರ ರಾಶಿಗಳಿಗೆ ಸಂಬಂಧಪಟ್ಟವರು ಮಾತ್ರ ಈ ಒಂದು ಉಂಗುರವನ್ನು ಧರಿಸಬೇಕು. ಹಾಗೂ ಆಮೆಯ ಉಂಗುರವನ್ನು ಮನೆಯಲ್ಲಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ


ಹಾಗೂ ಆಮೆಗೆ ಆಹಾರ ನೀಡುವುದರಿಂದಲೂ ಸಹ ಒಳ್ಳೆಯದಾಗುತ್ತದೆ ಹಾಗೆ ಆಮೆಯ ಇರುವಂತಹ ಸ್ಥಾನಮಾನ ಇದೆ. ಆಮೆಯನ್ನು ವಿಶೇಷವಾಗಿ ಕೆಲವು ಮಠ-ಮಂದಿರಗಳಲ್ಲಿ ದೇವಸ್ಥಾನಗಳಲ್ಲಿ ಅಥವಾ ಗುರುವಿನ ಜಾಗಗಳಲ್ಲಿ ಇವೆಲ್ಲದಕ್ಕೂ ಒಂದು ಪೀಠ ಎಂಬ ಸ್ಥಾನಮಾನವನ್ನು ಕೊಟ್ಟಿರುತ್ತಾರೆ

ಹಾಗೂ ಧ್ವಜಸ್ತಂಭವನ್ನು ಎತ್ತುಕೊಂಡು ನಿಲ್ಲುವಂತಹ ಶಕ್ತಿ ಎಂದು ಹೇಳುತ್ತಾರೆ. ನೀವು ರಾಯರ ದೇವಸ್ಥಾನಕ್ಕೆ ಹೋಗಿದ್ದಿರಿ ಹಾಗೂ ದತ್ತಾತ್ರೇಯರ ವಿಷ್ಣುವಿನ ದೇವಸ್ಥಾನಕ್ಕೆ ಹೋದಾಗ, ಇಂತಹ ಸ್ಥಳದಲ್ಲಿ ಆಮೆಗೆ ಬಹಳ ಪ್ರಮುಖವಾದ ಸ್ಥಾನಮಾನ ಇದೆ. ಶಿವನ ಮುಂದೆ ನಂದಿ ಹೇಗೋ ಹಾಗೆ ರಾಯರ ಮುಂದೆ ಆಮೆಯು ಹಾಗೆ ಇರುತ್ತದೆ. ಗುರುವಿನ ಮುಂದೆ ಆನೆ ವಿಷ್ಣುವಿನ ಪ್ರಿಯವಾದ ವಾಹನವಾಗುತ್ತದೆ. ಆಮೆ ಬಹಳ ಉತ್ತಮವಾದ ಅಂತಹದ್ದು ವಿಷ್ಣುವನ್ನು ಆರಾಧನೆ ಮಾಡುವಂತಹವರು ಬಹಳ ಬೇಗ ಒಲಿಯುತ್ತದೆ ಆಮೆಯನ್ನು ಸಾಕುವಂತಹ ಅವರು ಆಮೆ ಉಂಗುರವನ್ನು ಧರಿಸುವವರು, ಅಡಿಗೆ ವಿಷ್ಣುವಿನ ವಿಶೇಷ ಅನುಗ್ರಹ ಆಗುತ್ತದೆ. ವಿಷ್ಣುವಿನ ಆರಾಧನೆ ಮಾಡಿ ಒಳ್ಳೆಯದಾಗುತ್ತದೆ

ಆಮೆಯ ಉಂಗುರವನ್ನು ವಿಶೇಷವಾಗಿ ವೃಶ್ಚಿಕ ರಾಶಿಯವರು ಧರಿಸಬಹುದು ಪ್ರಾಣಿ ಯಾಗಿರುವುದರಿಂದ ವೃಶ್ಚಿಕ ರಾಶಿಯವರಿಗೆ ಇದು ವಿಶೇಷ ಅದೃಷ್ಟ ತಂದುಕೊಡುವಂತಹ ಸಾಧ್ಯತೆ ಇದೆ
ಎರಡನೆಯದಾಗಿ ಗುರು ಅಧಿಪತಿಯಾಗಿರುವ ಅಂತಹ ಮೀನ ರಾಶಿ ಇವರು ಆಮೆಯ ಉಂಗುರವನ್ನು ಧರಿಸಬೇಕಾಗುತ್ತದೆ. ಮೀನ ರಾಶಿಯವರು ಆಮೆ ಉಂಗುರವನ್ನು ಧರಿಸುವಂತಹ ಪದ್ಧತಿ ಇದೆ ಏನು ಆ ಪದ್ಧತಿ ಅಂತ ಹೇಳಿದರೆ ಆಮೆಯ ಆಕಾರದ ಒಂದು ಉಂಗುರವನ್ನು ಮಾಡಿ ನಿಮ್ಮ ರಾಶಿಗೆ ಬರುವಂತಹ ವಿಶೇಷವಾದ ಒಂದು ಹರಳನ್ನು ಅದರ ಮೇಲೆ ಕೂರಿಸುವುದರಿಂದ ಅದೃಷ್ಟ ಮತ್ತು ಎಲ್ಲಾ ಸಕಲ ಸಂಪತ್ತು ಸಹ ದೊರಕುತ್ತದೆ. ಮಹಾವಿಷ್ಣುವಿನ ಅನುಗ್ರಹ ಸಹ ಆಗುತ್ತದೆ. ಇದು ಇಂತಹ ರಾಶಿಯವರು ಧರಿಸಬೇಕು ಎಂಬಂತಹ ನಿರ್ಣಯ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.