ನಾಲ್ಕು ರಾಶಿಯ ಜನರೆಂದರೆ ಶಿವ ದೇವರಿಗೆ ಬಲುಪ್ರೀತಿ ಅಚ್ಚುಮೆಚ್ಚು ಜೀವನದಲ್ಲಿ ಬಹುಬೇಗ ಯಶಸ್ಸು ಗಳಿಸುತ್ತಾರೆ

ನಾಲ್ಕು ರಾಶಿಯ ವೆಂದರೆ ಶಿವನಿಗೆ ಬಲುಪ್ರೀತಿ ಅಚ್ಚುಮೆಚ್ಚು ಜೀವನದಲ್ಲಿ ಬಹುಬೇಗ ಯಶಸ್ಸು ಗಳಿಸುತ್ತಾರೆ

ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಕ್ಕೆ ಒಳಗಾಗಿರುತ್ತಾರೆ ಇಷ್ಟಕ್ಕೆ ಒಳಗಾಗಿರುವರು ಯಾವಾಗಲೂ ಕೂಡ ಒಂದು ದೇವರನ್ನು ಮೊರೆ ಯಾಗಿರುತ್ತಾರೆ ಶಿವನ ಮೊರೆ ಹೋಗಿರುತ್ತಾರೆ ಅದರಲ್ಲಿ ಶಿವನ ಮೊರೆ ಹೋಗುವವರು ಜಾಸ್ತಿ ನಾವು ಹೇಳುವುದು ಈ ರಾಶಿಯ ಶಿವನ ಮೊರೆ ಹೆಚ್ಚಾಗಿರುತ್ತದೆ ಅದರಲ್ಲಿ ಈ ನಾಲಕ್ಕು ರಾಶಿಗಳು ಶಿವನ ಗ್ರೂಪಿಗೆ ನೇರವಾಗಿ ಪಾತ್ರರಾಗುತ್ತಾರೆ ಶಿವ ಎಂದರೆ ಎಲ್ಲರಿಗೂ ಭಕ್ತಿ ಶಿವ ಎಂದರೆ ಮುಕ್ಕಣ್ಣ ಎಂದರೆ ಈಶ್ವರ ಎಂಬ ಸಾವಿರಾರು ನಾಮಗಳಿಂದ ಶಿವನನ್ನು ಕರೆಯುತ್ತೇವೆ ಶಿವ ಎಂದರೆ ಎಲ್ಲರಿಗೂ ಮನಸ್ಸಿಗೂ ಒಂದು ರೀತಿಯ ಆನಂದ ಶಿವ ನಮ್ಮ ಕಾವಲಿಗಿದ್ದಾರೆ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನೆಮ್ಮದಿಯಿಂದ ಜೀವನ ಮಾಡುತ್ತೀರಾ ಹರಹರ ಮಹದೇವ ಎಂದರಯಾರಿಗೂ ಕೂಡ ಮಹಾದೇವ ಒಲಿಯುವುದಿಲ್ಲ ಅಂತಹ ಮಹಾದೇವ ಈಶ್ವರನ ಈ 4 ರಾಶಿಯವರಿಗೆ ಅತಿಹೆಚ್ಚಾಗಿ ಒಲಿಯುತ್ತಾರೆ

ಈ 4 ರಾಶಿಯವರು ಶಿವನ ಕೃಪೆಗೆ ಪಾತ್ರರಾಗುತ್ತಾರೆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ಈ ನಾಲ್ಕು ರಾಶಿಗಳಿಗೆ ಯಾವುದೆಂದರೆ ಮೇಷ ರಾಶಿ ಕಟಕ ರಾಶಿ ಕನ್ಯಾ ರಾಶಿ ಕುಂಭ ರಾಶಿ ಈ 4 ರಾಶಿಯವರಿಗೆ ಶಿವನ ಆರಾಧನೆ ಜೊತೆಗೆ ನೆಮ್ಮದಿಯಿಂದ ಜೀವನವು ಕೂಡ ಮಾಡುತ್ತಾರೆ ಅದರಲ್ಲೂ ಕೂಡ ಮೇಷ ರಾಶಿಯವರು ಶಿವನಿಗೆ ಅತಿಹೆಚ್ಚು ಭಕ್ತಿಯನ್ನು ತೋರಿಸುವಂತ ರಾಶಿಯವರು ಕೂಡ ಇವರು ಸೋಮವಾರ ಶಿವನಿಗೆ ಅಭಿಷೇಕವನ್ನು ಮಾಡುವುದರಿಂದ ಇವರಿಗೆ ಶಿವನ ಕೃಪೆ ಇನ್ನೂ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು ಶಿವನ ಪರೀಕ್ಷೆಯಲ್ಲಿ ಇವರು ಶಿವನ ಕೃಪೆಗೆ ಪಾತ್ರರಾಗಿದ್ದಾರೆ ಮತ್ತೊಂದು ರಾಶಿ ಕಟಕ ರಾಶಿ ಎಂದರೆ ಶಿವನಿಗೆ ಅಚ್ಚುಮೆಚ್ಚು ಇವರು ಸೋಮವಾರದಂದು ಗೋವುಗಳಿಗೆ ದಾನಮಾಡುವುದರಿಂದ ಶಿವನ ಕೃಪೆ ಇವರಿಗೆ ಹೆಚ್ಚಾಗುತ್ತದೆ ಕಟಕ ರಾಶಿ ಎಂದರೆ ಶಿವನಿಗೆ ಬಲು ಪ್ರೀತಿ ಅದಕ್ಕೆ ಕಾರಣಗಳು ಹಲವಾರು ಆದರೆ ಇವರಿಗೆ ಕೋಪವನ್ನು ಶಿವ ಅತಿ ಹೆಚ್ಚಾಗಿ ಮೆಚ್ಚುತ್ತಾನೆ ಮತ್ತೊಂದು ರಾಶಿ ಕನ್ಯಾ ರಾಶಿ ರಾಶಿಯವರ ಮನಸ್ಥಿತಿ ನಿರ್ಮಲ ಮನಸ್ಥಿತಿ ಇವರು ಯಾರಿಗೂ ಎಂದು ಕೆಟ್ಟದ್ದನ್ನು ಬಯಸುವುದಿಲ್ಲ ಇಂತಹ ಪರಿಸ್ಥಿತಿ ಉಳ್ಳವರು ಸೋಮವಾರದಂದು ಶಿವನಿಗೆ ಅಭಿಷೇಕ ಮಾಡುವುದರಿಂದ ಶಿವ ಇವರಿಗೆ ನೇರವಾಗಿ ಒಲಿಯುತ್ತಾನೆ ಮತ್ತೊಂದು ರಾಶಿ ವೆಂದರೆ ಕುಂಭ ರಾಶಿ ಇವರ ಸ್ವಭಾವ ತುಂಬಾ ಮೃದು ಸ್ವಭಾವ ಆಗಿರುತ್ತದೆ ಇವರು ಎಂದು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಜೊತೆಗೆ ಇವರ ವಯಸ್ಸಿನಲ್ಲಿ ಇಂದಿಗೂ ಕೂಡ ಯಾರಿಗೂ ಕೆಡಕು ಬಯಸುವುದಿಲ್ಲ ಈ ರಾಶಿ ಅಲ್ಲದಿದ್ದರೂ ಬೇರೆಯ ರಾಶಿಯವರಿಗೂ ದೇವರು ಒಲಿಯುತ್ತಾನೆ ಆದರೆ ಈ ರಾಶಿಯವರಿಗೆ ಈ 4 ರಾಶಿಯವರಿಗೆ ಶಿವನ ಹೆಚ್ಚು ಕೃಪೆ ಇರುತ್ತದೆ ಇನ್ನು ಇನ್ನು ಈ ನಾಲಕ್ಕು ರಾಶಿಯವರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಧನವಂತರಾಗುತ್ತಾರೆ ಶಿವನ ಕೃಪೆಯಿಂದ ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ನಮಃ ಶಿವಾಯ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.