ಈ ಒಂದು ಕೆಲಸ ಮಾಡಿದರೆ ಗಂಡ-ಹೆಂಡತಿ ಈ ಜನುಮದಲ್ಲಿ ಜಗಳವಾಡುವುದಿಲ್ಲ

ಈ ಒಂದು ಕೆಲಸ ಮಾಡಿದರೆ ಗಂಡ-ಹೆಂಡತಿ ಈ ಜನುಮದಲ್ಲಿ ಜಗಳವಾಡುವುದಿಲ್ಲ

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ನಾವು ಎಷ್ಟು ಸಂಸಾರದಲ್ಲಿ ಎಷ್ಟು ದಂಪತಿಗಳ ನಡುವೆ ಈ ಒಂದು ಸಮಸ್ಯೆಯನ್ನು ನೋಡಿರುತ್ತೇವೆ ಗಂಡ ಹೆಂಡತಿ ಅನ್ಯೋನ್ಯವಾಗಿರುತ್ತಾರೆ ಗಂಡ-ಹೆಂಡತಿಯ ನಡುವೆ ಉತ್ತಮ ಬಾಂಧವ್ಯ ಹೊಂದಾಣಿಕೆ ಸಾಮರಸ್ಯ ಎಲ್ಲವೂ ಕೂಡ ಇರುತ್ತದೆ ಅವರ ಜೀವನ ಬೇರೆಯವರಿಗೆ ಪ್ರೇರಣೆಯಾಗುವಂತಹ ದಾಂಪತ್ಯ ಜೀವನವನ್ನು ನಡೆಸುತ್ತಾರೆ ಆದರೆ ಇವರಿಬ್ಬರ ನಡುವೆ ಮೂರನೇ ವ್ಯಕ್ತಿಗಳು ಪ್ರವೇಶ ಆದರೆ ಅಂದರೆ ಮನೆಯವರು ಆಗಿರಬಹುದು ಅಥವಾ ಮನೆಯ ಹೊರಗಡೆ ಯವರೇ ಆಗಿರಬಹುದು ಹುಡುಗಿಯ ಕಡೆಯವರು ಅಥವಾ ಹುಡುಗನ್ನ ಕಡೆಯವರೇ ಆಗಿರಬಹುದು ಹೀಗೆ ಯಾರೋ ಒಬ್ಬರು ಮೂರನೇ ವ್ಯಕ್ತಿಯ ಕಾರಣದಿಂದ ಈ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಗಳು ಮನಸ್ತಾಪಗಳು ಉಂಟಾಗಿ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತಿನಿತ್ಯ ಜಗಳಗಳು ಕಲಹಗಳು ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲದಿರುವುದು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಮತ್ತು ಈ ರೀತಿಯಾಗಿ ಸಮಸ್ಯೆಗಳು ಇದ್ದಾಗ ಈ ಒಂದು ಮೂರನೇ ವ್ಯಕ್ತಿಯ ಪ್ರಭಾವವನ್ನು ಕಡಿಮೆಮಾಡಬೇಕು ಸಾಂಸಾರಿಕವಾಗಿ ಜೀವನ ಚೆನ್ನಾಗಿರಬೇಕೆಂದರೆ ಲವಂಗ ಮತ್ತು ಕರ್ಪೂರ ದಿಂದ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಹಾಗಾದರೆ ಮೂರನೇ ವ್ಯಕ್ತಿಯಿಂದ ಹಾಳಾಗುತ್ತಿರುವ ಸಂಸಾರಿಕ ಜೀವನವನ್ನು ಸರಿಪಡಿಸಲು ಯಾವ ಒಂದು ಕೆಲಸ ಮಾಡಬೇಕೆಂದು ನಾನು ನಿಮಗೆ ಹೇಳುತಿನಿ ಈ ಒಂದು ಶುಕ್ರವಾರದ ದಿನ ಪ್ರಾರಂಭ ಮಾಡಿ ಐದು ದಿನ ಅಥವಾ ಏಳು ದಿನ ಹನ್ನೊಂದು ದಿನಗಳವರೆಗೆ ಮಾಡಬಹುದು ಈ ಒಂದು ಕೆಲಸವನ್ನು ರಾತ್ರಿ ಸಮಯದಲ್ಲಿ ಮಾಡಬೇಕು

ಈ ಸಮಯದಲ್ಲಿ ಊಟ ಎಲ್ಲಾ ಆದ ನಂತರ ಒಂದು ಎಂಜಲು ಪಾತ್ರೆಯನ್ನು ಬಿಡದೆ ಹಾಗೆ ಎಲ್ಲಾವನ್ನು ತೊಳೆದು ಅಡಿಗೆ ಮನೆಯಲ್ಲಿ ಸ್ವಚ್ಛಗೊಳಿಸಿ ಮನೆಯನ್ನು ಸ್ವಚ್ಛಗೊಳಿಸಿ ಈ ಒಂದು ಕೆಲಸವನ್ನು ಮಾಡಬೇಕು ಇದನ್ನು ಮನೆಯ ಯಾವ ಜಾಗದಲ್ಲಿ ಬೇಕಾದರೂ ಮಾಡಬಹುದು ಮೊದಲು ಒಂದು ಬಳಸಿದಂತಹ ತಟ್ಟೆ ಅಥವಾ ಯಾವುದಾದರೂ ಪಾತ್ರೆಯನ್ನು ತೆಗೆದುಕೊಳ್ಳಿ ನಂತರ ಐದು ಲವಂಗವನ್ನು ತೆಗೆದುಕೊಳ್ಳಿ ಬದಲಿಗೆ ಕರ್ಪೂರವನ್ನು ಪಾತ್ರೆಯಲ್ಲಿ ಹಾಕಿ ಅದನ್ನು ಉದುರಿಸಿ ನಂತರ ಉರಿಯುವ ಕರ್ಪೂರಕ್ಕೆ ಒಂದೊಂದೇ ಲವಂಗವನ್ನು ಹಾಕುತ್ತಾ ನಿಮಗೆ ಯಾರಿಂದ ತೊಂದರೆಯಾಗಿದ್ದಯೋ ಅವರು ನಿಮ್ಮಿಂದ ದೂರವಾಗಬೇಕು ನಿಮ್ಮಲ್ಲಿರುವ ಸಮಸ್ಯೆ ಗಳು ನಿವಾರಣೆಯಾಗಬೇಕು ಸಂಸಾರಿಕ ಜೀವನ ಮೊದಲಿನಂತೆ ಚೆನ್ನಾಗಿರಬೇಕು ಗಂಡನ ದುಷ್ಟ ಚಟಗಳು ದೂರವಾಗಬೇಕು ನಮ್ಮ ಸಂಸಾರದಲ್ಲಿ ಮತ್ತು ಕುಟುಂಬದಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ನಿವಾರಣೆಯಾಗಬೇಕು ಎಂದು ನಿಮ್ಮ ಮನೆ ದೇವರ ಹತ್ತಿರ ಸಂಕಲ್ಪವನ್ನು ಮಾಡಿಕೊಳ್ಳುತ್ತಿರುವ ಕರ್ಪೂರಕ್ಕೆ ಒಂದೊಂದಾಗಿ ಹಾಕಿ ಅದನ್ನು ಬೂದಿ ಮಾಡಬೇಕು

ನಂತರ ಆ ಬೂದಿಯನ್ನು ನಿಮ್ಮ ಮನೆಯ ಪಕ್ಕದಲ್ಲಿರುವ ಮರದ ಬುಡಕ್ಕೆ ಹಾಕಿ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ದಾಂಪತ್ಯದಲ್ಲಿ ಇರುವಂತ ಎಲ್ಲ ರೀತಿಯ ಸಮಸ್ಯೆಗಳು ನಿವಾರಣೆ ಯಾಗುತ್ತವೆ ನಿಮ್ಮ ಸಂಸಾರಕ್ಕೆ ಕಾರಣ ಆಗುವ ಮೂರನೇ ವ್ಯಕ್ತಿಗಳು ನಿಮ್ಮಿಂದ ದೂರವಾಗುತ್ತಾರೆ ನಿಮ್ಮ ಸಂಸಾರದಲ್ಲಿ ಹಾಗು ಮನೆಯಲ್ಲಿರುವ ಎಲ್ಲ ರೀತಿಯ ಸಮಸ್ಯೆಗಳು ದೂರವಾಗಿ ನಿಮ್ಮ ಸಂಸಾರಿಕ ಜೀವನವು ಸುಖವಾಗಿ ಇರುತ್ತದೆ ಈ ಒಂದು ಕೆಲಸ ಮಾಡಿದ ನಂತರ ಕೇವಲ ಕೆಲವು ದಿನಗಳಲ್ಲಿ ಕಂಡುಬರುವ ಉತ್ತಮ ಬದಲಾವಣೆಗಳು ನಿಮ್ಮ ಅನುಭವಕ್ಕೆ ಬರುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.