ಈ ರಾಶಿಯವರು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು

ಈ ರಾಶಿಯವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು .

ಆರೋಗ್ಯದ ವಿಷಯದಲ್ಲಿ ಆರನೇ ಮನೆಯ ರೋಗಕಾರಕ ವಾಗಿದ್ದರೆ ಅದು ಶುಭವಾಗಿದ್ದರೆ ಹೆಣ್ಣುಮಕ್ಕಳಿಗೆ ಹುಟ್ಟುವ ಶಿಶು ಅಂಗವಿಕಲವಾಗಿ ಹುಟ್ಟುವುದು ಜಾತಕದಲ್ಲಿ ಏನಾದರೂ ಕೇತುವಿನ ದೃಷ್ಟಿಯು ಬಿದ್ದರೆ ಅಥವಾ ನಿಜ ಗ್ರಹದ ದೃಷ್ಟಿಯ ನಿಮಗೆ ಬಿದ್ದಿದ್ದರೆ ಅಂತವರಿಗೆ ತುಂಬಾ ಹೆಚ್ಚಿನ ಆರೋಗ್ಯ ಸಮಸ್ಯೆ ಇರುತ್ತದೆ ಇಂಥವರಿಗೆ ಹೃದಯಾಘಾತ ಮತ್ತು ಮಧುಮೇಹ ಇಂತಹ ಕಾಯಿಲೆಗಳು ಬರುತ್ತದೆ ಬಿಪಿ ಮಾನಸಿಕ ಒತ್ತಡ ಮತ್ತು ಅಂಗವಿಕಲವಾಗಿ ಹುಟ್ಟುವ ಯೋಗ ಇರುತ್ತದೆ . ಈ ರೀತಿ ಸಮಸ್ಯೆ ಇದ್ದವರು 10 ವರ್ಷ 12ವರ್ಷ ಚೆನ್ನಾಗಿರುತ್ತಾರೆ ದಿಡೀರ್ ಅಂತ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹೃದಯಾಘಾತ ಮಧುಮೇಹ ಮತ್ತು ರಕ್ತದೊತ್ತಡ ಇಂತಹ ಕಾಯಿಲೆಗಳು ನಮ್ಮ ದೇಹದ ಮೇಲೆ ಇದ್ದರೂ ಅದು ರಾಶಿ ಭವಿಷ್ಯದ ಮೇಲೆ ನಿರ್ಧಾರವಾಗಿರುತ್ತದೆ ಇದರ ಫಲ ಮತ್ತು ಅನುಭವ ರೀತಿಯಲ್ಲಿ ದೇಹದ ವ್ಯತ್ಯಾಸವಾಗುತ್ತದೆ ಮತ್ತು ದಿನಚರಿಯಲ್ಲಿ ಸಹ ವ್ಯತ್ಯಾಸವಾಗುತ್ತದೆ ನಿಮ್ಮ ದಶಾಂಶ ದಲ್ಲಿ ನೀಚ ದಶವ ನಡೆಯುತ್ತಿದ್ದರೆ ಆರೋಗ್ಯದಲ್ಲಿ ಕೇತು ಗ್ರಹವಿದ್ದರೆ ನಿಮ್ಮ ಆರೋಗ್ಯವಾಗಿದ್ದರೂ ನಿಮಗೆ ತೊಂದರೆಗಳು ಇರುತ್ತದೆ

ಇದನ್ನು ನೀವು ನಿವಾರಣೆಯನ್ನು ಮಾಡಿಕೊಳ್ಳಬೇಕು ಯಾವ ರೀತಿ ಎಂದರೆ ಧನವಂತ್ರಿ ದೇವರ ಪ್ರಾರ್ಥನೆ ಮಾಡಬೇಕು ಧನವಂತ್ರಿ ದೇವಿಯ ಅನುಗ್ರಹ ಯಾರ ಮೇಲೆ ಇರುತ್ತದೆ ಅಂತವರಿಗೆ ರೋಗಗಳು ಬರುವುದಿಲ್ಲ ಆರೋಗ್ಯವು ಉತ್ತಮವಾಗಿರುತ್ತದೆ ಧನವಂತ್ರಿ ದೇವಿಯನ್ನು ಒಲಿಸಿಕೊಳ್ಳುವುದು ಹೇಗೆ ಅಂದರೆ ನಿಮ್ಮ ಮನೆಯಲ್ಲಿ ಯಾವುದಾದರೂ ಒಂದು ಶ್ರೀ ಚಕ್ರವಿದ್ದರೆ ಅದನ್ನು ಪೂರ್ವಕ್ಕೆ ಮುಖಮಾಡಿ ಓಂ ಶ್ರೀ ಧನವಂತ್ರಿ ದೇವಿಯ ನಮಹ ಎನ್ನುವ ಮಂತ್ರವನ್ನು ನೀವು ಹೇಳಿದರೆ ಒಂದು ದಿನಕ್ಕೆ 108 ಬಾರಿ ಹಾಗೆ 11 ದಿನ ಹೇಳಿದ್ದಾರೆ ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿ ಮತ್ತು ಗ್ರಹಗತಿಗಳ ಶಾಂತಿಯಾಗಿ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ.ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ ತೀರ್ಥರು (99168 52606 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 99168 52606

Leave A Reply

Your email address will not be published.