ಈ ರೀತಿ ದಾನ ಮಾಡಿದ್ರೆ ದೌರ್ಭಾಗ್ಯ ಲಭಿಸುತ್ತದೆ

ಈ ರೀತಿ ದಾನ ಮಾಡಿದ್ರೆ ದೌರ್ಭಾಗ್ಯ ಲಭಿಸುತ್ತದೆ

ಪ್ರಚಾರಕ್ಕೆ ಮಾಡುವ ದಾನ ಎಂದು ಫಲ ಲಭಿಸುವುದಿಲ್ಲ ಹಿಂದೂ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ ನಮ್ಮ ಆದಾಯದ ಶೇಕಡ ಹತ್ತರಷ್ಟು ದಾನ ಮಾಡಿದರೆ ಉತ್ತಮ ಫಲ ದೊರೆಯುತ್ತದೆ ಎಂದು ಹೇಳುತ್ತಾರೆ

ದಾನವನ್ನು ಮಾಡುವಾಗ ಭಯ ಭಕ್ತಿ ತುಂಬಾ ಇರಬೇಕು ದಾನ ಮಾಡಿದಾಗ ಕೃತಜ್ಞತೆಯು ಇರಬೇಕು ಬಲಗೈ ಮಾಡಿದ ದಾನ ಎಡಗೈಗೂ ಸಹ ತಿಳಿಯಬಾರದು ಈ ರೀತಿ ನೀವು ಮಾಡಿದ ದಾನವನ್ನು ಎಂದಿಗೂ ಸಹ ಆಡಂಬರದಿಂದ ಮತ್ತು ಫೋಟೋಗಳನ್ನು ತೆಗೆಸಿಕೊಳ್ಳಲು ದಾನವನ್ನು ಎಂದು ಸಹ ಮಾಡಬಾರದು

ಈ ರೀತಿ ಮಾಡುವ ದಾನ ಯಾವುದೇ ಕಾರಣಕ್ಕೂ ಪ್ರಯೋಜನ ಇರುವುದಿಲ್ಲ ದಾನ ಪಡೆದ ವಸ್ತುಗಳನ್ನು ದಾನ ಪಡೆಯುವ ವ್ಯಕ್ತಿಯು ಲೋಹಗಳಲ್ಲಿ ಬಳಸಬೇಕು ಬಳಸಿದ ವಸ್ತುವನ್ನು ದಾನವಾಗಿ ನೀಡಬಾರದು, ಹರಿದು ಹೋದ ಮತ್ತು ಕೊಳಕದ ಬಟ್ಟೆಗಳನ್ನು ಎಂದು ಸಹ ದಾನವಾಗಿ ನೀಡಬಾರದು

https://youtu.be/N1XveKgoNHo

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.