ಈ ಟೈಮಲ್ಲಿ ನೀವೇನಾದರೂ ಕಾಗೆಗೆ ಈ ಆಹಾರವನ್ನು ಕೊಟ್ಟರೆ ಸಾಕು ನಿಮ್ಮ ಜೀವನದ ಅದೃಷ್ಟ ತೆರೆದು ನಿಮ್ಮ ಜೀವನದ ದಿಕ್ಕೆ ಬದಲಾಗುತ್ತದೆ

ಈ ಟೈಮಲ್ಲಿ ನೀವೇನಾದರೂ ಕಾಗೆಗೆ ಈ ಆಹಾರವನ್ನು ಕೊಟ್ಟರೆ ಸಾಕು ನಿಮ್ಮ ಜೀವನದ ಅದೃಷ್ಟ ತೆರೆದು ನಿಮ್ಮ ಜೀವನದ ದಿಕ್ಕೆ ಬದಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಾಮಾನ್ಯವಾಗಿ ಜನರು ತಮ್ಮ ಮನೆಯಲ್ಲಿ ಅಥವಾ ತಮ್ಮಲ್ಲಿ ನಡೆಯುತ್ತಿರುವ ಅವಘಡಗಳಿಗೆ ಮತ್ತು ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಎಲ್ಲೆಲ್ಲೊ ಸುತ್ತುತ್ತಾರೆ ಆದರೆ ಈ ಒಂದು ಪರಿಹಾರ ತಮ್ಮ ಮನೆಯಲ್ಲಿಯೇ ಇದೆ ಹೌದು ಹಾಗಾದರೆ ಆ ಒಂದು ಸಮಸ್ಯೆಗಳಿಗೆ ಪರಿಹಾರ ತಮ್ಮ ಮನೆಯಲ್ಲಿ ಹೇಗೆ ಸಿಗುತ್ತದೆ ಎಂಬುದನ್ನು ನಾವು ನಿಮಗೆ ಈ ದಿನ ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಹೌದು ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಯಾವುದೆಂದರೆ ಪಿತೃ ದೋಷಗಳು ಆಗಿರುತ್ತವೆ ಹೌದು, ಪಿತೃ ದೋಷ ನಿವಾರಣೆಗೆ ಪರಿಹಾರವಾಗಿ ಸುಲಭವಾಗಿ ನಾವು ಈ ಒಂದು ಪರಿಹಾರವನ್ನು ಮಾಡುವುದರಿಂದ ನಮಗೆ ಬರುವಂತಹ ಕಷ್ಟಗಳನ್ನು ನಾವು ದೂರ ಮಾಡಿಕೊಳ್ಳಬಹುದು ಹಾಗಾದರೆ ನಾವು ಏನು ಮಾಡಬೇಕೆಂದರೆ :
ಹುಣ್ಣಿಮೆಯ ದಿನ ಕಾಲಭೈರವನ ಸ್ವರೂಪಿಯಾದ ಕಪ್ಪು ನಾಯಿ ಅಥವಾ ಯಾವುದೇ ನಾಯಿಗೆ ನಾವು ಹಾಲು ಮತ್ತು ಅನ್ನವನ್ನು ನೀಡುವುದರಿಂದ ಮನೆಯ ಸಮಸ್ಯೆಗಳು ಅರ್ಧದಷ್ಟು ನಿವಾರಣೆಯಾಗುತ್ತವೆ ಹೌದು ಹಾಗೆ ಇನ್ನೊಂದು ಪರಿಹಾರವೇನೆಂದರೆ ನಮ್ಮ ಪೂರ್ವಜರನ್ನು ಮತ್ತು ಪಿತೃಗಳನ್ನು ಕಾಗೆಗಳಿಗೆ ಹೋಲಿಸುತ್ತೇವೆ ಹಾಗೂ ಹಿರಿಯರು ತೀರಿ ಹೋದಾಗ ಅವರಿಗೆ ಅನ್ನ ಹಾಕುವ ಪದ್ಧತಿ ಕೂಡ ಇದೆ ಈ ಬಗ್ಗೆ ನೀವು ಕೇಳಿದ್ದೀರಿ ಹಾಗೆ ನಿಮ್ಮ ಮನೆಯಲ್ಲಿ ಕೂಡ ಮಾಡಿದ್ದೀರಿ ಹೌದು ಎಲ್ಲರ ಮನೆಯಲ್ಲಿಯೂ ಕೂಡ ಪಿತೃ ದೋಷ ಕಾಡುತ್ತಿದ್ದರೆ ನೀವು ಪ್ರತಿದಿನ ಮಧ್ಯಾಹ್ನದ ಸಮಯ ಅಂದರೆ 12 ಗಂಟೆಯ ಸಮಯದಲ್ಲಿ ಮನೆಯ ಸೂರಿನಲ್ಲಿ ಒಂದು ಬಟ್ಟಲಿನಲ್ಲಿ ನೀರನ್ನು ಹಾಕಿ ಇನ್ನೊಂದು ಪಾತ್ರೆ ಅಥವಾ ತಟ್ಟೆಯಲ್ಲಿ ಮನೆಯಲ್ಲಿ ಆ ದಿನ ಏನು ಅಡಿಗೆ ಮಾಡಿರುತ್ತೀರೋ ಅದನ್ನು ಹಾಕಿ ಕಾಗೆಗಳಿಗೆ ಇಡಬೇಕು, ಈ ಒಂದು ಸಮಯದಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ಕಾಗೆಗಳು ಆಹಾರವನ್ನು ಮತ್ತು ನೀರನ್ನು ಹುಡುಕುತ್ತಿರುತ್ತವೆ ಈ ಒಂದು ಸಮಯದಲ್ಲಿ ನೀವು ಹೀಗೆ ಮಾಡುವುದರಿಂದ ಪಿತೃಸ್ವರೂಪಿಯಾದ ಕಾಗೆಗಳು ಮಧ್ಯಾಹ್ನದ ಸಮಯದಲ್ಲಿ ನೀರನ್ನು ಹುಡುಕುತ್ತಾ ಬರುವುದರಿಂದ ನೀವು ಅವುಗಳಿಗೆ ನೀರನ್ನು ಇಡುವುದರಿಂದ ನಿಮಗೆ ಕಾಡುತ್ತಿರುವ ಸಮಸ್ಯೆಗಳು ಬಹಳಷ್ಟು ನಿವಾರಣೆ ಆಗುತ್ತದೆ ಹೌದು ನಾವು ಕಷ್ಟ ಬಂದಾಗ ದೇವರ ಮೊರೆ ಹೋಗುತ್ತೇವೆ ದೇವರಿಗೆ ಸಮಾನವಾಗಿ ಇರುವ ಹಿರಿಯರನ್ನು ಕೂಡ ನಾವು ಗೌರವಿಸುವುದರಿಂದ ಹಾಗೂ ಹಿರಿಯರನ್ನು ತೃಪ್ತಿಪಡಿಸುವುದರಿಂದ ನಮಗೆ ಒಳ್ಳೆಯ ಆಶೀರ್ವಾದ ದೊರೆತು ಪಿತೃ ದೋಷಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿರಲಿ ಅದು ನಿಧಾನವಾಗಿ ನಿವಾರಣೆ ಆಗುತ್ತಾ ಹೋಗುತ್ತದೆ ಹೌದು ಈ ರೀತಿ ಎರಡು ಪರಿಹಾರಗಳನ್ನು ನೀವು ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ನಿವಾರಣೆ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.