ಹದ್ದಿನಕಲ್ಲು ಹನುಮಂತರಾಯ ಸ್ವಾಮಿ ಬೈರಸಂದ್ರ ಮಂಡ್ಯ

ಹದ್ದಿನಕಲ್ಲು ಹನುಮಂತರಾಯ ಸ್ವಾಮಿ ಬೈರಸಂದ್ರ ಮಂಡ್ಯ

ಹದ್ದಿನಕಲ್ಲು ಆಂಜನೇಯ ಸ್ವಾಮಿ ದೇವಾಲಯ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಇರುವ ಬೈರಸಂದ್ರ ಎಂಬುವ ಗ್ರಾಮದಲ್ಲಿರುವ ಒಂದು ಪುಣ್ಯಕ್ಷೇತ್ರ ಬೆಂಗಳೂರಿನಿಂದ ಕರಾವಳಿ ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ನೂರು ಕಿಲೋಮೀಟರ್ ಗಳ ದೂರ ಕ್ರಮಿಸಿದರೆ ಯಡಿಯೂರಿನ ಬಳಿ 15ರ ಹನುಮಂತನ ದೇವಾಲಯ ನಮಗೆ ಕಂಡುಬರುತ್ತದೆ ಈ ದೇವಾಲಯವು ಬೆಟ್ಟವೊಂದರ ಮೇಲೆ ಸ್ಥಿತವಾಗಿದೆ ಬೆಟ್ಟವನ್ನು ಏರಲು ಸಾವಿರ ಮೆಟ್ಟಿಲುಗಳು ಇದೆ ಹದ್ದಿನಕಲ್ಲು ಬಿಟ್ಟವು ಇಷ್ಟು ದೊಡ್ಡದಾದ ಬೆಟ್ಟವು ಅಲ್ಲದೆ ಇದು ತುಂಬಾ ವಿಶಾಲವಾಗಿದೆ ಬೆಟ್ಟದ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಬೆಟ್ಟವನ್ನು ಇರುವಾಗ ಶಿವು ಮತ್ತು ಚಪ್ಪಲಿಗಳನ್ನು ಹಾಕಿಕೊಳ್ಳುವ ಆಗಿಲ್ಲ ಬೆಟ್ಟದ ಮೇಲ್ಭಾಗದಲ್ಲಿ ಸ್ವಾಗತ ಕಮಾನು ಇದೆ ಈ ಸ್ವಾಗತ ಕಮಾನು ಮುಂದೆ ರಾವಣನ ಮಗ ಇಂದ್ರಜಿತುವಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಇಲ್ಲಿಂದ ಆಂಜನೇಯ ಸ್ವಾಮಿಯನ್ನು ನಿನ್ನ ಯುದ್ಧ ಮೆಟ್ಟಿಲನ್ನು ಇರಬೇಕಾಗುತ್ತದೆ ನೀವೊಂದು ಬೆಟ್ಟಕ್ಕೆ ಹದ್ದಿನಕಲ್ಲು ಎಂಬ ಹೆಸರು ಬರಲು ಬೆಟ್ಟವನ್ನು ಇರುವಾಗ ನಮಗೆ ಮಧ್ಯದಲ್ಲಿ ಸಿಗುವ ಎರಡು ದೊಡ್ಡ ಬಂಡೆಗಳು ಕಾರಣ ಈ ಬೃಹತ್ ಬಂಡೆಯನ್ನು ನೋಡಿದರೆ ಅದೊಂದು ಬಾಯಿಯನ್ನು ತೆರೆದು ಹಾಗೆ ಬರುತ್ತದೆ ಆದ್ದರಿಂದಲೇ ಈ ಸ್ಥಳಕ್ಕೆ ಹತ್ತಿರ ಕಲ್ಲು ಎಂಬ ಹೆಸರು ಬಂದಿದೆ ಬೆಟ್ಟವನ್ನು ಏರುವಾಗ ಅನೇಕ ಬೃಹತ್ ಆಕಾರದ ಬಂಡೆಗಳು ನಮಗೆ ಕಾಣಸಿಗುತ್ತದೆ ಆ ಬಂಡೆಗಳನ್ನೆಲ್ಲ ಆಂಜನೇಯಸ್ವಾಮಿಯ ಚಿತ್ರಗಳನ್ನು ಸೊಗಸಾಗಿ ಬಿಡಿಸಲಾಗಿದೆ ಈ ಚಿತ್ರಗಳನ್ನು ನೋಡುತ್ತಿದ್ದರೆ ಬೆಟ್ಟ ಏರುವ ಆಯಾಸಗಳು ಮರೆತುಹೋಗುತ್ತದೆ ಜೊತೆಗೆ ಆಂಜನೇಯ ಸ್ವಾಮಿಯ ದೇವಾಲಯ ಇರುವ ಕಾರಣ ಹೆಜ್ಜೆಹೆಜ್ಜೆಗೂ ಸಹ ವಾನರ ಸೈನ್ಯವನ್ನು ನಾವು ಕಾಣಬಹುದಾಗಿದೆ ಇಲ್ಲಿರುವ ಕೋತಿಗಳಿಗೆ ಆಹಾರವನ್ನು ಹಾಕಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನಮಗಿದೆ ಬೆಟ್ಟವನ್ನು ಮುಕ್ಕಾಲುಭಾಗ ನಾವು ಏರಿದಾಗ ನಮಗೆ ಸಣ್ಣ ಕೊಳವೊಂದು ಸಿಗುತ್ತದೆ ದೇವರ ದರ್ಶನಕ್ಕೆ ತೆರಳುವ ಭಕ್ತರು ಮೊದಲು ಈ ಕೊಳದಲ್ಲಿ ದೇಹ ಶುದ್ಧಿಯನ್ನು ಮಾಡಿಕೊಳ್ಳುತ್ತಾರೆ ರವೀಂದ್ರ ಸ್ವಲ್ಪ ದೂರ ಕ್ರಮಿಸಿದರೆ ಅಲ್ಲಿ ಆಂಜನೇಯಸ್ವಾಮಿಯ ಪುಟ್ಟ ದೇವಾಲಯವಿದೆ ಹನುಮಂತರಾಯ ದೇವಾಲಯ

3 ಮೀಟರ್ ಉದ್ದದ ಕಲ್ಲಿನ ಮೇಲೆ ಕೆತ್ತಿರುವ ಆಂಜನೇಯಸ್ವಾಮಿ ವಿಗ್ರಹವನ್ನು ಹದ್ದಿನಕಲ್ಲು ಹನುಮಂತರಾಯ ಎಂದು ಪೂಜಿಸಲಾಗುತ್ತದೆ ಈ ದೇವಾಲಯದ ವಿಶೇಷ ಎಂದರೆ ಅಂಜನೇಯಸ್ವಾಮಿ ನೆಲೆಸಿರುವ ಕಲ್ಲಿನಲ್ಲಿಯೇ ಕೆಳಗಡೆ ರಾವಣನ ಮಗ ಇಂದ್ರಜಿತುವಿನ ಮೂರ್ತಿಯನ್ನು ಸಹ ಕೆತ್ತಲಾಗಿದೆ ಪ್ರಾಯಶಹ ರಾವಣನ ಮಗ ಇಂದ್ರಜಿತುವನ್ನು ಪೂಜಿಸುವ ಏಕೈಕ ದೇವಾಲಯವೇ ದಿನ ಕಲ್ಲು ಹನುಮಂತರಾಯ ದೇವಾಲಯವಾಗಿದೆ ಈ ಮೂರ್ತಿಯನ್ನು ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಈ ದೇವಾಲಯದ ಸ್ಥಾಪನೆಯ ಕಥೆಯಲ್ಲಿ ಒಂದು ರೋಚಕ ಕತೆ ಇದೆ ಇಷ್ಟು ಭಾರವಾಗಿರುವ ಕಲ್ಲನ್ನು ಬೆಟ್ಟದ ಮೇಲೆ ಹೇಗೆ ಅತ್ತುಕೊಂಡು ಹೋಗುವುದು ಎಂದು ಜನರೆಲ್ಲ ಚಿಂತೆಯಾಗಿ ಇದ್ದರಂತೆ ನಂತರ ಜನರ ಆಂಜನೇಯಸ್ವಾಮಿಯ ಜಪವನ್ನು ಮಾಡಿ ಕಲ್ಲನ್ನು ಎತ್ತಲು ಜನರು ಪ್ರಯತ್ನಿಸುತ್ತಾರೆ ಆಗ ಕಂಬವು ಹೂವಿನಷ್ಟು ಹಗುರವಾಗಿ ಇದ್ದಿತಂತೆ ನಂತರ ಸ್ವಲ್ಪವೂ ಕಷ್ಟವಿಲ್ಲದೆ ಹನುಮನನ್ನು ಬೆಟ್ಟದ ಮೇಲೆ ಹೊತ್ತುಕೊಂಡು ಹೋದರಂತೆ ಈ ದೇವಾಲಯದಲ್ಲಿ ವಿಶೇಷವೆಂದರೆ ಗಾಳಿ ಬಿಡಿಸುವುದು ಅಂದರೆ ನೀವೇ ಭೂತ ಪಿಚಾಚಿ ಗಳನ್ನು ಇಲ್ಲಿ ಬಿಡಿಸಲಾಗುತ್ತದೆ ಅಂಜನೇಯ ಸ್ವಾಮಿ ದೇವಾಲಯಕ್ಕೆ ದುಷ್ಟಶಕ್ತಿಗಳನ್ನು ಮೂಡಿಸುವ ಜನರು ಹೆಚ್ಚಾಗಿ ಬರುತ್ತಾರೆ ಮತ್ತು ಹೆಚ್ಚು ಪೂಜಿಸುತ್ತಾರೆ ಬೆಟ್ಟದ ಮೇಲಿನ ಪಕ್ಷಿನೋಟ ತುಂಬಾ ಸೊಗಸಾಗಿ ಕಾಣುತ್ತದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave A Reply

Your email address will not be published.