ಹೊಸ ಮನೆಗೆ ಪ್ರವೇಶಿಸುವ ಮುನ್ನ ಈ ಸೂತ್ರಗಳನ್ನು ಅನುಸರಿಸಬೇಕು

ಹೊಸ ಮನೆಗೆ ಪ್ರವೇಶಿಸುವ ಮುನ್ನ ಈ ಸೂತ್ರಗಳನ್ನು ಅನುಸರಿಸಬೇಕು ಗೃಹ ಪ್ರವೇಶಕ್ಕೆ ಶುಭವಾದ ವಾರಗಳು ಎಂದರೆ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಬಹಳ ಪ್ರಶಸ್ತವಾದ ದಿನ ಈ ವಾರಗಳಲ್ಲಿ ನಾವು ಗುರು ಪ್ರವೇಶವನ್ನು ಮತ್ತು ಇಟ್ಟುಕೊಳ್ಳಬೇಕಾಗುತ್ತದೆ ಗುರು ಪ್ರವೇಶಕ್ಕೆ ಶ್ರೇಷ್ಠವಾದ ತಿಥಿಗಳು ಎಂದರೆ ದ್ವಿತೀಯ ಮತ್ತು ತೃತೀಯ ಪಂಚಮಿ ಸಪ್ತಮಿ ತ್ರಯೋದಶಿ ತಿಥಿ ಬಹಳ ಶ್ರೇಷ್ಠವಾದದ್ದು ಕೃಷ್ಣಪಕ್ಷ ಹೊರತುಪಡಿಸಿ ಶುಕ್ಲ ಪಕ್ಷ ಇದ್ದರೆ ಬಹಳ ಒಳ್ಳೆಯದು ಗುರು ಪ್ರವೇಶಕ್ಕೆ ನಿತ್ಯ ನಕ್ಷತ್ರಗಳು ಪ್ರಥಮವಾಗಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ರೋಹಿಣಿ ನಕ್ಷತ್ರವು ಬಹಳ ಪ್ರಶಸ್ತವಾಗಿರುತ್ತದೆ ಮೃಗಶಿರ ನಕ್ಷತ್ರ ಉತ್ತರ ನಕ್ಷತ್ರ ಗೃಹಪ್ರವೇಶಕ್ಕೆ ಇದು ಹೇಳು ಮಾಡಿಸಿದ ನಕ್ಷತ್ರಗಳಾಗಿ ಇರುತ್ತದೆ ಇದರ ಜೊತೆ ಚಿತ್ತ ನಕ್ಷತ್ರ ಅನುರಾಧ ನಕ್ಷತ್ರ ಉತ್ತರಾಭಾದ್ರ ರೇವತಿ ನಕ್ಷತ್ರ ಗಳು ತುಂಬಾ ಒಳ್ಳೆಯದು ಇಷ್ಟೇ ಅಲ್ಲದೆ ನಾವು ಮನೆಗೆ ಗೃಹಪ್ರವೇಶ ಮಾಡಿ ಆ ಮನೆಯಲ್ಲಿ ಜೀವಿಸುತ್ತೇವೆ ಇದಕ್ಕೆ ನಾವು ಯಾವ ದಿನವೂ ಸಹ ಆಗುವುದಿಲ್ಲ ಮಾಸಗಳನ್ನು ನೋಡಬೇಕಾಗುತ್ತದೆ ಇದರಲ್ಲಿ ದಕ್ಷಿಣಾಯನ ಮತ್ತು ಉತ್ತರಾಯಣಗಳ ಎರಡು ರೀತಿಯ ಆಯನಗಳು ಬರುತ್ತದೆ ಇದರಲ್ಲಿ ಉತ್ತರಯನ ಎನ್ನುವಂತಹದ್ದು ಬಹಳ ಶ್ರೇಷ್ಠವಾಗಿರುತ್ತದೆ ಉತ್ತರಾಯಣದಲ್ಲಿ ಮಾಸಗಳನ್ನು ನಾವು ನೋಡುವುದಾದರೆ

ಮಾಗಮಾಸ ಬಹಳ ಪ್ರಶಸ್ತವಾಗಿರುತ್ತದೆ ಮಗ ಶುದ್ಧದಲ್ಲಿ ನಾವು ಗೃಹಪ್ರವೇಶ ವನ್ನು ಮಾಡಿದರೆ ಉತ್ತಮ ಫಲಗಳನ್ನು ಕೊಡುತ್ತದೆ ಮತ್ತು ಶುಭವಾಗುತ್ತದೆ ಇದೇ ರೀತಿ ಪಾಲ್ಗುಣ ಮಾಶಾ ವೈಶಾಖ ಮಾಸ ಜೇಷ್ಠ ಮಾಸ ಗಳು ಬಹಳ ಪ್ರಶಸ್ತವಾದ ಮಾಸಗಳ ಆಗಿದೆ ಇಂತಹ ಸ್ಥಿತಿ ಮತ್ತು ವಾರಗಳಲ್ಲಿ ಇಂಥ ಮಾಸಗಳಲ್ಲಿ ಗೃಹಪ್ರವೇಶ ವನ್ನು ಮಾಡಿದಾಗ ಗೃಹಪ್ರವೇಶ ವನ್ನು ಎರಡು ದಿನಗಳ ಕಾಲ ಮಾಡುವಂತಹದ್ದು ಮೊದಲನೇ ದಿನ ಸಂಜೆಯ ವೇಳೆಯಲ್ಲಿ ನಂದಿ ಪೂಜೆಯನ್ನು ಮಾಡಬೇಕು ಅಂತರಗಂಗೆ ಪೂಜೆಯನ್ನು ಮಾಡಬೇಕು ನಂತರ ವಾಸ್ತು ಪೂಜೆಯನ್ನು ಮಾಡಬೇಕು ಮತ್ತು ಗೋಧಿಯಿಂದ ವಾಸ್ತು ಪುರುಷನನ್ನು ಬರೆಯುವುದು ನಂತರ ವಾಸ್ತು ಯಂತ್ರವನ್ನು ಇಟ್ಟು ಆರಾಧನೆ ಮಾಡಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.