ಜುಲೈ ತಿಂಗಳ ಭವಿಷ್ಯ ಯಾವ ರಾಶಿಗೆ ಯಾವ ಫಲ

ಜುಲೈ ತಿಂಗಳ ಭವಿಷ್ಯ ಯಾವ ರಾಶಿಗೆ ಯಾವ ಫಲ ಜುಲೈ ತಿಂಗಳಿನಲ್ಲಿ ಜೇಷ್ಠ ಮಾಸ 9 ನೇ ತಾರೀಖಿನವರೆಗೂ ಇರುತ್ತದೆ 9ನೇ ತಾರೀಖಿನ ನಂತರ ಆಶಾಡ ಮಾಸ ಪ್ರಾರಂಭವಾಗುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಆಶಾಡ ಮಾಸದ ನಂತರ 30 ದಿನಗಳ ಕಾಲ ರಾಶಿಯವರಿಗೆ ಯಾವ ಫಲ ಪ್ರಾಪ್ತಿಯಾಗುತ್ತದೆ ಎಂದು ತಿಳಿದುಕೊಳ್ಳುವ ಮಿಥುನ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಮಿಶ್ರ ಫಲ ಆರೋಗ್ಯದಲ್ಲಿ ತುಂಬಾ ಉತ್ತಮವಾದ ಬೆಳವಣಿಗೆ ಇರುತ್ತದೆ ಯಾವ ಸಮಸ್ಯೆಗಳು ಆರೋಗ್ಯ ಭಾದೆಯಲ್ಲಿ ಬರುವುದಿಲ್ಲ ಇಂಡಿಯಾದಲ್ಲಿ ಇವರು ಅಭಿವೃದ್ಧಿ ಕಾರ್ಯಕ್ರಮ ಆಗಿರುತ್ತಾರೆ ಪಾದರಸದಂತೆ ಇವರು ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಇವರು ಯಾವ ಕೆಲಸಕ್ಕೆ ಹೋದರೂ ಸಪೋರ್ಟಿಗೆ ಜನ ಸಿಗುತ್ತಾರೆ ಈ ಒಂದು ತಿಂಗಳಿನಲ್ಲಿ ದೇವರಿಗೆ ಕಾಂತೆಂಟ್ ಲೆವೆಲ್ ಎನ್ನುವುದು ಹೆಚ್ಚಾಗಿರುತ್ತದೆ

ಈ ರಾಶಿಯವರು ಈ ತಿಂಗಳು ಯಾವುದೇ ಕೆಲಸ ಮಾಡಿದರೂ ಫಲ ಸಿಗಬೇಕು ಎಂದರೆ ಹೆಚ್ಚಿನ ಬಲ ದೊರೆಯಬೇಕು ಎಂದರೆ ಗಣಪತಿ ದೇವರ ಆರಾಧಿಸಬೇಕು ಗರಿಕೆಯನ್ನು ಗಣಪತಿ ದೇವರಿಗೆ ಕೊಡಬೇಕು ಇವರಿಗೆ ಬಲ ಹೆಚ್ಚಾಗಿರುವ ತ್ತದೆ ಎರಡನೆಯದಾಗಿ ಸಿಂಹರಾಶಿಯವರಿಗೆ ಸಹ ಬಂಧುಗಳಿಂದ ಹೆಚ್ಚಿನ ಸಪೋರ್ಟ್ ದೊರೆಯುತ್ತದೆ ಉದ್ಯೋಗದಲ್ಲಿ ಇವರಿಗೆ ಮಿಶ್ರ ಪಲವು ಇರುತ್ತದೆ ಆಗುವ ಕೆಲಸ ಕೊನೆಹಂತದಲ್ಲಿ ನಿಂತು ಹೋಗುತ್ತದೆ ಇವರಿಗೆ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಮನೆಯಲ್ಲಿ ಕುಟುಂಬದಲ್ಲಿ ನೆಮ್ಮದಿ ದೊರಕುತ್ತದೆ ಇವರಿಗೆ ಯಾವ ಕಾರ್ಯದಲ್ಲೂ ಸಹ ಗೌರವಕ್ಕೇ ದಕ್ಕೆ ಆಗುವುದಿಲ್ಲ ಈ ರಾಶಿಯವರು ಹೆಚ್ಚಾಗಿ ಆಂಜನೇಯನನ್ನು ಪ್ರಾರ್ಥನೆ ಮಾಡಬೇಕಾಗುತ್ತದೆ ಆಂಜನೇಯನಿಗೆ ಇವರ ಪ್ರಾರ್ಥನೆ ಮಾಡುವುದರಿಂದ ಇವರಿಗೆ ಹೆಚ್ಚಿನ ಕಾನ್ಫಿಡೆಂಟ್ ಲೆವೆಲ್ ಬರುತ್ತದೆ

ಇವರ ಮುಖದಲ್ಲಿ ಕೆಟ್ಟ ಕಳೆಯುವುದು ಇವರ ಹೆಚ್ಚು ಕೆಲಸವನ್ನು ಮಾಡುವ ಕಡೆ ಒಲವು ಬರುತ್ತದೆ ಆಂಜನೇಯನ ದೇವಾಲಯಕ್ಕೆ ಹೋಗಿ ದರ್ಶನ ಮಾಡುವುದರಿಂದ ಖಂಡಿತವಾಗಿಯೂ ಇವರಿಗೆ ಒಳ್ಳೆಯದಾಗುತ್ತದೆ ತುಲಾ ರಾಶಿಯವರಿಗೆ ಸಹ ಜುಲೈ ತಿಂಗಳು ಉತ್ತಮವಾಗಿದೆ ಕೋರ್ಟ್ ಕಚೇರಿಗಳಲ್ಲಿ ಇವರಿಗೆ ಶುಭ ಫಲ ಹೆಚ್ಚಾಗಿ ದೊರೆಯುತ್ತದೆ ಅಭಿವೃದ್ಧಿ ಮಾರ್ಗಗಳತ್ತ ಇವರು ಹೋಗುತ್ತಾರೆ ದೊಡ್ಡ ದೊಡ್ಡ ವ್ಯಕ್ತಿಗಳ ಸಹಾಯ ಇವರಿಗೆ ದೊರೆಯುತ್ತದೆ ಕುಟುಂಬದ ಬೆಂಬಲ ಇವರಿಗೆ ಹೆಚ್ಚಾಗಿ ಸಿಗುತ್ತದೆ ಈ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಉತ್ತಮ ದಿನಗಳು ಇರುತ್ತದೆ ಹೆಚ್ಚಿನ ಅಭಿವೃದ್ಧಿ ಹೊಂದಬೇಕು ಎಂದರೆ ತುಲಾ ರಾಶಿಯವರು ಅನ್ನಪೂರ್ಣೆ ದೇವಿಯನ್ನು ದರ್ಶನ ಮಾಡಬೇಕು ದೇವಿಯ ಆರಾಧನೆ ಮಾಡುವುದರಿಂದ ಇವರ ಕೈಲಾದಷ್ಟು ಧಾನ್ಯವನ್ನು ಧನ್ಯವಾದಗಳು ಮಾಡುವುದರಿಂದ ಇವರಿಗೆ ಅಭಿವೃದ್ಧಿ ಹೊಂದಿರುತ್ತದೆ

ಮೀನ ರಾಶಿ ಮೀನ ರಾಶಿಯವರು ಈ ತಿಂಗಳಿನಲ್ಲಿ ಅತಿ ಹೆಚ್ಚು ಎಚ್ಚರದಿಂದ ಇರಬೇಕು ಏಕೆಂದರೆ ಇವರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡುಬರುತ್ತದೆ ಇವರು ಅತಿ ಹೆಚ್ಚು ಶಿತಾ ಬಾಧೆಯಿಂದ ಬಳಲುತ್ತಿರುತ್ತಾರೆ ಆರೋಗ್ಯದ ವಿಷಯದಲ್ಲಿ ಬಿಟ್ಟರೆ ಬಂಧುಗಳಲ್ಲಿ ಉದ್ಯೋಗದಲ್ಲಿ ಮತ್ತು ಸ್ನೇಹಿತರಲ್ಲಿ ಹೆಚ್ಚಿನ ಒಳ್ಳೆಯ ಲಾಭವನ್ನು ಪಡೆಯುತ್ತಾರೆ ಜುಲೈ ತಿಂಗಳ ಮೀನ ರಾಶಿಯವರಿಗೆ ಸಹ ಉತ್ತಮವಾಗಿದೆ ಇವರಿಗೆ ಈ ತಿಂಗಳು ಎಲ್ಲರ ಸಹಾಯ ಹಸ್ತವೂ ಇವರ ಬಳಿ ಬರುತ್ತದೆ ಯಾವ ಕೆಲಸಗಳು ಇವರಿಗೆ ನಿಂತುಹೋಗಿದೆ ಯು ಅದೆಲ್ಲವೂ ಸಹ ಈ ತಿಂಗಳು ಈ ರಾಶಿಯವರಿಗೆ ಫಲದಾಯಕ ವಾಗಿರುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.