ಕನಸಿನಲ್ಲಿ ಸ್ಮಶಾನ ಕಂಡರೆ

ಕನಸಿನಲ್ಲಿ ಸ್ಮಶಾನ ಕಂಡರೆ

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಸ್ಮಶಾನ ವನ್ನ ನೋಡಿದ್ದೆ ಆದರೆ ಯಾವ ರೀತಿಯ ಫಲಿತಗಳು ಇರುತ್ತೆ ಅಂತ ತಿಳಿಸುತ್ತೇವೆ
ಸಾಧಾರಣವಾಗಿ ನಾವು ಸ್ಮಶಾನ ನಮ್ಮ ಕನಸಲ್ಲಿ ನೋಡಿದ್ದೆ ಆದರೆ ತುಂಬಾ ಭಯಪಡುತ್ತೇವೆ ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಇದು ತುಂಬಾ ಒಳ್ಳೆ ಕನಸು ನೀವು ನಿಮ್ಮ ಕನಸಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಸ್ಮಶಾನ ನೋಡಿದ್ದೆ ಆದರೆ ಅದು ತುಂಬಾ ಒಳ್ಳೆ ಕನಸು ಅದು ಯಾವುವು ಅಂತ ನಾನು ಹೇಳುತ್ತೇನಿ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಸ್ಮಶಾನವನ್ನು ಸುಮ್ಮನೆ ಹಾಗೆ ನೋಡ್ತಿರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ವೃತ್ತಿ ಉದ್ಯೋಗದಲ್ಲಿ ತುಂಬಾ ಒಳ್ಳೆ ಬೆಳವಣಿಗೆ ಇರುತ್ತೆ ನೀವು

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಒಂದು ವೇಳೆ ಬಿಸಿನೆಸ್ ಮಾಡ್ತಿರೋದು ಆದರೆ ನೀವು ತುಂಬಾ ಒಳ್ಳೆ ಲಾಭಗಳನ್ನು ನೋಡುತ್ತೀರಾ ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆ ಧನಲಾಭ ಆಗಲಿದೆ ಅಂತ ಈಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ಈ ಕನಸು ಯಾರಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಬಂದಿದ್ದೆ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಅಂತ ಅರ್ಥ ಅಷ್ಟೇ ಅಲ್ಲ ಅಲ್ಲದೆ ಇವರ ಆಯುಷ್ಯು ಹೆಚ್ಚಾಗಲಿದೆ ಅಂತ ಅರ್ಥ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಸ್ಮಶಾನದಲ್ಲಿ ನಡಿತಿರೋ ತರನು ಅಥವಾ ಸುಮ್ಮನೆ ತಿರುಗಾಡುತ್ತಿರುವ ತರನು ನೋಡಿದ್ದೆ ಆದರೆ ಈ ಕನಸು ನಿಮ್ಮ ಆಯುಷ್ಯ ಹೆಚ್ಚಾಗುವುದನ್ನು ಸೂಚಿಸುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಹೆಣಾನ ಹೊತ್ಕೊಂಡು ನಡಿತಿರೋ ತರ ಅಥವಾ ಆ ಗುಂಪಿನಲ್ಲಿ ನೀವು ನಡ್ಕೊಂಡು ಹೋಗುತ್ತಿರುವ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ತುಂಬಾ ಅದೃಷ್ಟವಂತರಾಗುತಿರ ತುಂಬಾ ಒಳ್ಳೆ ಅವಕಾಶಗಳು ಮುಂಬರುವ ದಿನಗಳಲ್ಲಿ ನಿಮ್ಮನ್ನ ಹುಡುಕೊಂಡು ಬರ್ತವೆ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಸ್ಮಶಾನದಲ್ಲಿ ಕೂತ್ಕೊಂಡು ಅಳುತ್ತಿರುವ ತರ ನೋಡಿದ್ದೆ ಆದರೆ ಈ ಕನಸು ಬಂದಾಗ ತುಂಬಾ ಜನ ಎದುರು ಕೊಳ್ತಾ ಇರ್ತಾರೆ ಆದರೆ ಸಪ್ನ ಶಾಸ್ತ್ರದ ಪ್ರಕಾರ ಇದು ತುಂಬಾ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಹೊಸ ಸಂತೋಷಗಳು ಬರಲಿವೆ ಅಂತ ಅರ್ಥ ಅಷ್ಟೇ ಅಲ್ಲದೆ ನಿಮ್ಮ ಫ್ಯಾಮಿಲಿಯಲ್ಲಿ ತುಂಬಾ ಬೆಳವಣಿಗೆ ಇರುತ್ತೆ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಸ್ಮಶಾನದಿಂದ ಹೂವನ್ನ ತೆಗೆದುಕೊಂಡು ಬಂದಹಾಗೆ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರಲಿ ಇದೆ ಅಂತ ಅರ್ಥ ಸ್ಮಶಾನಕ್ಕೆ ಸಂಬಂಧಪಟ್ಟಿರುವಂತ ಕನಸಿನ ಫಲಿತಗಳು ನಮ್ಮ ಜೀವನದಲ್ಲಿ ತುಂಬಾ ಬೇರೆನೇ ಪ್ರಭಾವ ಬೀರುತ್ತವೆ ಅಂದ್ರೆ ಬೇರೆ ಕನಸಿನ ಫಲಿತಗಳು ನಾವು ಮೂರು ತಿಂಗಳು ಅಥವಾ ಆರು ತಿಂಗಳು ಒಳಗೆ ನೋಡಿದ್ದೆ ಆದರೆ ಸ್ಮಶಾನಕ್ಕೆ ಸಂಬಂಧಪಟ್ಟಿರುವ ಅಂತ ಕನಸಿನ ಫಲಿತಗಳು ನಾವು ಒಂದು ತಿಂಗಳು ಅಥವಾ ಎರಡು ತಿಂಗಳಲ್ಲೇ ನೋಡಬಹುದು ಅಂತ ಸ್ವಪ್ನ ಶಾಸ್ತ್ರದಲ್ಲಿ ಬರೆದಿದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.